alex Certify BREAKING : ಗೋವಾ ಟ್ರಿಪ್ ವೇಳೆ ಸ್ಯಾಂಡಲ್ ವುಡ್ ನಿರ್ಮಾಪಕರ ನಡುವೆ ಗಲಾಟೆ, ಎ.ಗಣೇಶ್ ತಲೆಗೆ ಗಾಯ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಗೋವಾ ಟ್ರಿಪ್ ವೇಳೆ ಸ್ಯಾಂಡಲ್ ವುಡ್ ನಿರ್ಮಾಪಕರ ನಡುವೆ ಗಲಾಟೆ, ಎ.ಗಣೇಶ್ ತಲೆಗೆ ಗಾಯ..!

ಬೆಂಗಳೂರು : ಗೋವಾ ಪ್ರವಾಸಕ್ಕೆ ಹೋಗಿದ್ದ ವೇಳೆ ಸ್ಯಾಂಡಲ್ವುಡ್ ಮೂವರು ನಿರ್ಮಾಪಕರ ನಡುವೆ ಗಲಾಟೆ ನಡೆದ ಘಟನೆ ನಡೆದಿದೆ.

ಮೇ.27 ರಂದು ನಿರ್ಮಾಪಕರು ಗೋವಾ ಟೂರ್ ಹೋಗಿದ್ದರು. ಈ ವೇಳೆ ಫಿಲ್ಮ್ ಚೇಂಬರ್ ಚುನಾವಣೆ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ.

ಗೋವಾ ಟೂರ್ನಲ್ಲಿ ಹಲ್ಲೆ ಮಾಡುವ ಹಂತಕ್ಕೆ ಗಲಾಟೆ ಹೋಗಿದೆ. ಗೋವಾದ ಹಿಬೀಸ್ ರೆಸಾರ್ಟ್ನಲ್ಲಿನಿರ್ಮಾಪಕರ ನಡುವೆ ಗಲಾಟೆ ನಡೆದಿದೆ. – ಎ.ಗಣೇಶ್, ರಥಾವರ ಮಂಜುನಾಥ್, ಸತೀಶ್ ಆರ್ಯ ಮಧ್ಯೆ ಗಲಾಟೆ ನಡೆದಿದೆ. ಗಲಾಟೆಯಲ್ಲಿ ನಿರ್ಮಾಪಕ ಎ.ಗಣೇಶ್ ತಲೆಗೆ ಪೆಟ್ಟು ಬಿದ್ದಿರುವ ಮಾಹಿತಿ ಇದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಬಸ್ನಲ್ಲಿ ತೆರಳಿದ್ದ ಗಣೇಶ್, ಮಂಜುನಾಥ್ ನಡುವೆ ಗಲಾಟೆ ನಡೆದಿದೆ. ಗಲಾಟೆ ನಂತರ ಗೋವಾದಿಂದ ಸತೀಶ್ ವಾಪಸಾಗಿದ್ದಾರೆ ಎನ್ನಲಾಗಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...