alex Certify BREAKING : ನಟ ದರ್ಶನ್ ಗೆ 40 ಲಕ್ಷ ನೀಡಿದ ಆರೋಪ ; ಮಾಜಿ ಉಪಮೇಯರ್ ‘ಮೋಹನ್ ರಾಜ್’ ವಿಚಾರಣೆಗೆ ಹಾಜರು.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ನಟ ದರ್ಶನ್ ಗೆ 40 ಲಕ್ಷ ನೀಡಿದ ಆರೋಪ ; ಮಾಜಿ ಉಪಮೇಯರ್ ‘ಮೋಹನ್ ರಾಜ್’ ವಿಚಾರಣೆಗೆ ಹಾಜರು.!

ಬೆಂಗಳೂರು : ನಟ ದರ್ಶನ್ ಗೆ ಹಣ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಉಪಮೇಯರ್ ಮೋಹನ್ ರಾಜ್ ಪೊಲೀಸ್ ವಿಚಾರಣೆಗೆ ಹಾಜರಾಗಿದ್ದಾರೆ.

ಕೊಲೆ ಆರೋಪಿ ದರ್ಶನ್ ಗೆ 40 ಲಕ್ಷ ಹಣ ನೀಡಿದ ಆರೋಪ ಕೇಳಿಬಂದ ಹಿನ್ನೆಲೆ ಪೊಲೀಸರು ಮೋಹನ್ ರಾಜ್ ಗೆ ನೋಟಿಸ್ ನೀಡಿದ್ದರು. ಅಂತೆಯೇ ಇಂದು ಮೋಹನ್ ರಾಜ್ ಬಸವೇಶ್ವರನಗರ ಠಾಣೆಗೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ ಮುಚ್ಚಿ ಹಾಕಲು ಹಾಗೂ ಇದರ ಖರ್ಚಿಗಾಗಿ ಮೋಹನ್ ರಾಜ್ ಬಳಿ ನಟ ದರ್ಶನ್ 30 ಲಕ್ಷ ಹಣ ಪಡೆದಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಪೊಲೀಸರು ನೋಟಿಸ್ ನೀಡಿದ್ದರು.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...