alex Certify BIG NEWS: ಸಾಮರಸ್ಯ ಕಾಪಾಡಬೇಕು ಎಂಬುದು BJP, ಕಾಂಗ್ರೆಸ್ ಗೆ ಇದ್ಯಾ…? HDK ಪ್ರಶ್ನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಾಮರಸ್ಯ ಕಾಪಾಡಬೇಕು ಎಂಬುದು BJP, ಕಾಂಗ್ರೆಸ್ ಗೆ ಇದ್ಯಾ…? HDK ಪ್ರಶ್ನೆ

ಶಾಸಕ ಜಿಟಿ ದೇವೆಗೌಡರನ್ನ ಪಕ್ಷದಲ್ಲಿ ಉಳಿಸಿಕೊಳ್ಳುವ ವಿಚಾರ: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು ಹೀಗೆ. - Just Kannada | Online Kannada News | Breaking Kannada ...

ಬೆಂಗಳೂರು: ರಾಜ್ಯದಲ್ಲಿ ತಾರಕಕ್ಕೇರುತ್ತಿರುವ ಹಿಜಾಬ್ ವಿವಾದ ಕೂಡಲೇ ನಿಲ್ಲಬೇಕು. ವಾತಾವರಣ ಕಲುಷಿತವಾಗದಂತೆ ಸಿಎಂ ಬಸವರಾಜ್ ಬೊಮ್ಮಾಯಿ ನಿರ್ವಹಿಸಬೇಕು ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ, ಕಳೆದ 15 ದಿನಗಳಿಂದ ಹಿಜಾಬ್ ವಿಚಾರ ಕೇಳಿಬರುತ್ತಿದೆ. ಬಿಜೆಪಿ ನಾಯಕರಿಗಾಗಲಿ, ಕಾಂಗ್ರೆಸ್ ನಾಯಕರಿಗಾಗಲಿ ಸಾಮರಸ್ಯ ಕಾಪಾಡಬೇಕು ಎಂಬ ಜವಾಬ್ದಾರಿ ಇದ್ದಂತೆ ಕಾಣುತ್ತಿಲ್ಲ. ಬದಲಾಗಿ ಪರಸ್ಪರ ವಾಕ್ಸಮರ ನಡೆಸಿ ವಾತಾವರಣ ಕದಡುವ ಯತ್ನ ನಡೆಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕಾರ್ ಖರೀದಿ ಪ್ಲಾನ್ ನಲ್ಲಿದ್ರೆ ಈ ತಿಂಗಳೇ ಖರೀದಿ ಮಾಡಿ: ಮಾರುತಿ ನೀಡ್ತಿದೆ ಬಂಪರ್ ಆಫರ್

ರಾಜ್ಯದಲ್ಲಿ ಹಿಜಾಬ್ ವಿಚಾರ, ವಿವಾದ ತಕ್ಷಣ ನಿಲ್ಲಬೇಕು. ಮಕ್ಕಳಲ್ಲಿ ಹಿಜಾಬ್, ಕೇಸರಿ ಶಾಲು ಇಂತಹ ಭಾವನೆ ಮೂಡುವಂತೆ ಮಾಡಬಾರದು. ಶಾಲೆಗಳು ಮೊದಲಿನಂತೆ ನಡೆಯಬೇಕು. ಇಂತಹ ವಿಚಾರವನ್ನು ಸಿಎಂ ಕೂಡಲೇ ನಿಭಾಯಿಸಬೇಕು ಎಂದು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Jak rychle a jednoduše vylepšit chuť Jak rozpoznat infikované hovězí, kuřecí a vepřové maso: Jak správně skladovat vlašské ořechy v chladničce, Jak dlouhodobě skladovat maso bez lednice: 10 ověřených Obdivujte, co Proč přidávat do prádla