alex Certify BIG NEWS: ರೇಣುಕಾಚಾರ್ಯ ಸಹೋದರನ ಮಗ ನಾಪತ್ತೆ ಪ್ರಕರಣ; ಪೊಲೀಸರ 4 ತಂಡ ರಚನೆ; ಸ್ನೇಹಿತ ವಶಕ್ಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರೇಣುಕಾಚಾರ್ಯ ಸಹೋದರನ ಮಗ ನಾಪತ್ತೆ ಪ್ರಕರಣ; ಪೊಲೀಸರ 4 ತಂಡ ರಚನೆ; ಸ್ನೇಹಿತ ವಶಕ್ಕೆ

ದಾವಣಗೆರೆ: ಶಾಸಕ ರೇಣುಕಾಚಾರ್ಯ ಸಹೋದರನ ಮಗ ಚಂದ್ರಶೇಖರ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಪೊಲೀಸರು ಶೋಧಕಾರ್ಯ ಚುರುಕುಗೊಳಿಸಿದ್ದಾರೆ.

ಈ ಕುರಿತು ದಾವಣಗೆರೆಯಲ್ಲಿ ಮಾತನಾಡಿರುವ ಎಸ್ ಪಿ ರುಷ್ಯಂತ್, ಚಂದ್ರಶೇಖರ್ ಪತ್ತೆಗಾಗಿ ಪೊಲೀಸರ 4 ತಂಡ ರಚಿಸಲಾಗಿದೆ. ಮೈಸೂರು ಸೇರಿದಂತೆ ರಾಜ್ಯದ ಹಲವೆಡೆ ಪೊಲೀಸರಿಂದ ಶೋಧ ಕಾರ್ಯ ನಡೆದಿದೆ ಎಂದು ಹೇಳಿದರು.

ಚಂದ್ರಶೇಖರ್ ಸೌಮ್ಯ ಸ್ವಭಾವದವನಾಗಿದ್ದು, ಪ್ರತಿದಿನ ಧ್ಯಾನಕ್ಕಾಗಿ ವಿನಯ್ ಗುರೂಜಿ ಬಳಿ ಹೋಗುತ್ತಿದ್ದ ಎಂದು ಆತನ ಸ್ನೇಹಿತ ಕಿರಣ್ ತಿಳಿಸಿದ್ದಾನೆ. ಕಿರಣ್ ಹೇಳಿಕೆಯಲ್ಲಿ ಗೊಂದಲಗಳಿವೆ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...