alex Certify BIG NEWS: ಬಿರಿಯಾನಿಗೆ ಮುಗಿಬಿದ್ದ ಜನ; ಲಾಠಿಚಾರ್ಜ್; ವೃದ್ಧನ ತಲೆಗೆ ರಕ್ತಬರುವಂತೆ ಹೊಡೆದ ಪೊಲೀಸರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬಿರಿಯಾನಿಗೆ ಮುಗಿಬಿದ್ದ ಜನ; ಲಾಠಿಚಾರ್ಜ್; ವೃದ್ಧನ ತಲೆಗೆ ರಕ್ತಬರುವಂತೆ ಹೊಡೆದ ಪೊಲೀಸರು

ಕೋಲಾರ: ಮಾಜಿ ಶಾಸಕ ವರ್ತೂರು ಪ್ರಕಾಶ್ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಬಿರಿಯಾನಿ ಊಟ ಬಡಿಸಲಾಗಿದ್ದು, ಬಿರಿಯಾನಿಗಾಗಿ ಜನರ ನೂಕು ನುಗ್ಗಲು ಉಂಟಾದ ಘಟನೆ ಕೋಲಾರದಲ್ಲಿ ನಡೆದಿದೆ.

ಬಿರಿಯಾನಿಗಾಗಿ ಜನರು ಮುಗಿ ಬಿದ್ದಿದ್ದಾರೆ. ಈ ವೇಳೆ ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸಪಟ್ಟಿದ್ದಾರೆ. ಆದರೆ ಸಾಧ್ಯವಾಗಿಲ್ಲ, ಅಂತಿಮವಾಗಿ ಪೊಲೀಸರು ಜನರ ಮೇಲೆ ಲಾಠಿ ಬೀಸಿದ್ದು, ವೃದ್ಧರೊಬ್ಬರ ತಲೆಗೆ ರಕ್ತ ಬರುವಂತೆ ಹೊಡೆದಿದ್ದಾರೆ.

ಪೊಲೀಸರ ಲಾಠಿ ಏಟಿಗೆ ತಲೆಯಿಂದ ರಕ್ತಚಿಮ್ಮಿದೆ. ಪೊಲೀಸರ ದರ್ಪಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...