alex Certify BIG NEWS: ನಮಗೆಲ್ಲ ಒಂದು ಲೋಕ; HDKಗೆ ಎರಡು ಲೋಕ; ಸರ್ಕಾರ ಮಾಡುವಾಗ RSS ಬಗ್ಗೆ ಗೊತ್ತಿರಲಿಲ್ಲವೇ….? ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ BJP ರಾಜ್ಯ ಪ್ರಧಾನ ಕಾರ್ಯದರ್ಶಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನಮಗೆಲ್ಲ ಒಂದು ಲೋಕ; HDKಗೆ ಎರಡು ಲೋಕ; ಸರ್ಕಾರ ಮಾಡುವಾಗ RSS ಬಗ್ಗೆ ಗೊತ್ತಿರಲಿಲ್ಲವೇ….? ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ BJP ರಾಜ್ಯ ಪ್ರಧಾನ ಕಾರ್ಯದರ್ಶಿ

ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರ ನಡುವಿನ ವಾಕ್ಸಮರ ಮುಂದುವರೆದಿದ್ದು, ಆರ್.ಎಸ್.ಎಸ್. ಬಗ್ಗೆ ಈಗ ಮಾತನಾಡುವ ಕುಮಾರಸ್ವಾಮಿಯವರಿಗೆ ಬಿಜೆಪಿ ಜೊತೆ ಸರ್ಕಾರ ರಚನೆ ಮಾಡುವಾಗ ಗೊತ್ತಿರಲಿಲ್ಲೇ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ್ ಪ್ರಶ್ನಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಶ್ವತ್ಥ್, ನಮಗೆಲ್ಲರಿಗೂ ಒಂದು ಲೋಕವಿದ್ದರೆ, ಹೆಚ್.ಡಿ.ಕೆಗೆ ಎರಡು ಲೋಕವಿದೆ. ನೀಲಿಚಿತ್ರದ ಬಗ್ಗೆ ಕುಮಾರಸ್ವಾಮಿ ಮಾತನಾಡುತ್ತಿದ್ದಾರೆ. ಅದರ ಬಗ್ಗೆ ಇವರಿಗೇಗೆ ಗೊತ್ತು? ಬಣ್ಣದ ಲೋಕದಿಂದ ಬಂದವರು… ತಾಜ್ ವೆಸ್ಟ್ ಎಂಡ್ ನಿಂದ ಆಡಳಿತ ಮಾಡಿದ ಕುಮಾರಸ್ವಾಮಿಗೆ ಬ್ಲೂ ಫಿಲ್ಮ್ ಬಗ್ಗೆ ಚನ್ನಾಗಿಯೇ ಗೊತ್ತಿರುತ್ತೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಕಡಿಮೆ ಹೂಡಿಕೆಯಲ್ಲಿ ಸುಲಭವಾಗಿ ಈ ವ್ಯವಹಾರ ಶುರು ಮಾಡಿ ಗಳಿಸಿ ʼಲಾಭʼ

ಚುನಾವಣೆ ಘೋಷಣೆಯಾದ ಬಳಿಕ ಕುಮಾರಸ್ವಾಮಿ ಕೂಗು ಮಾರಿ ಥರ ಆಡುತ್ತಿದ್ದಾರೆ. ಆರ್.ಎಸ್.ಎಸ್. ಬಗ್ಗೆ ಅವರು ಆಡಿರುವ ಮಾತಿನ ಬಗ್ಗೆ ಮೊದಲು ಕ್ಷಮೆಯಾಚಿಸಲಿ ಎಂದು ಆಗ್ರಹಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...