
ಈ ಚಿತ್ರವನ್ನು ಆರೋಹ ಫಿಲಂ ಬ್ಯಾನರ್ ನಲ್ಲಿ ಶೈಲೇಶ್ ಅಂಬೆಕಲ್ಲು, ಲಕ್ಷ್ಮಣ್ ಬಿ.ಕೆ. ನಿರ್ಮಾಣ ಮಾಡಿದ್ದು, ರಮೇಶ್ ಭಟ್ ಸೇರಿದಂತೆ ವಿದ್ಯಾ ಮೂರ್ತಿ, ತೇಜಸ್ ಕಿರಣ್, ಅರೋಹಿ ನೈನ, ಅನುಷಾ ಕೃಷ್ಣ, ಚಂದನ ಅನಂತ ಕೃಷ್ಣ ಹಾಗೂ ಸಂದೀಪ್ ರಾಜಗೋಪಾಲ್ ತೆರೆ ಹಂಚಿಕೊಂಡಿದ್ದಾರೆ.
ಮಯೂರ್ ಅಂಬೆಕಲ್ಲು ಸಂಗೀತ ಸಂಯೋಜನೆ ನೀಡಿದ್ದು, ವಿಶಾಕ್ ನಾಗಲಪುರ ಸಂಭಾಷಣೆ, ಸುಪ್ರೀತ್ ಜಿ.ಕೆ. ಸಂಕಲನ, ಶಿವಶಂಕರ ನೂರಂಬಡ ಛಾಯಾಗ್ರಾಹಣವಿದೆ.
View this post on Instagram