
ಈ ಚಿತ್ರವನ್ನು svc ಫಿಲಂಸ್ ಬ್ಯಾನರ್ ನಲ್ಲಿ ಮುನೇಗೌಡ ನಿರ್ಮಾಣ ಮಾಡಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ನೀಡಿದ್ದಾರೆ. ವಿಶ್ವಜಿತ್ ರಾವ್ ಛಾಯಾಗ್ರಹಣ, ಮಾಸ್ತಿ ಉಪ್ಪಾರಳ್ಳಿ ಸಂಭಾಷಣೆ, ಸುರೇಶ್ ಅರುಮುಗಂ ಅವರ ಸಂಕಲನವಿದೆ. ಸತೀಶ್ ನೀನಾಸಂ ಹಾಗೂ ರಚಿತಾ ರಾಮ್ ಸೇರಿದಂತೆ ಅರುಣಾ ಬಾಲರಾಜ್, ಮಂಜು ಪಾವಗಡ, ಸುಂದರ್ ರಾಜ್, ಶಿವರಾಜ್ ಕೆಆರ್ ಪೇಟೆ, ತೆರೆ ಹಂಚಿಕೊಂಡಿದ್ದಾರೆ.
View this post on Instagram