alex Certify ನಟ ದರ್ಶನ್ ಜೈಲಲ್ಲಿ ಬೇಜಾರಲ್ಲಿದ್ದಾರೆ : ಭೇಟಿ ಬಳಿಕ ನಟ ಧನ್ವೀರ್ ಪ್ರತಿಕ್ರಿಯೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟ ದರ್ಶನ್ ಜೈಲಲ್ಲಿ ಬೇಜಾರಲ್ಲಿದ್ದಾರೆ : ಭೇಟಿ ಬಳಿಕ ನಟ ಧನ್ವೀರ್ ಪ್ರತಿಕ್ರಿಯೆ..!

ಬೆಂಗಳೂರು : ನಟ ದರ್ಶನ್ ಜೈಲಲ್ಲಿ ಬೇಜಾರಿನಲ್ಲಿದ್ದಾರೆ ಎಂದು ದರ್ಶನ್ ಭೇಟಿ ಬಳಿಕ ನಟ ಧನ್ವೀರ್ ಪ್ರತಿಕ್ರಿಯೆ ನೀಡಿದ್ದಾರೆ.

ಪರಪ್ಪನ ಅಗ್ರಹಾರಕ್ಕೆ ಇಂದು ನಟ ಧನ್ವೀರ್ ಬಂದಿದ್ದು, ನಟ ದರ್ಶನ್ ಅವರನ್ನು ಭೇಟಿಯಾಗಿದ್ದಾರೆ. ನಂತರ ಸುದ್ದಿಗಾರರ ಜೊತೆ ಮಾತನಾಡಿದ ನಟ ಧನ್ವೀರ್ ‘ ದರ್ಶನ್ ಜೊತೆ ಹೆಚ್ಚು ಮಾತನಾಡುವುದಕ್ಕೆ ಆಗಲಿಲ್ಲ, ದರ್ಶನ್ ಬೇಜಾರಿನಲ್ಲಿದ್ದಾರೆ ಎಂದಷ್ಟೇ ಪ್ರತಿಕ್ರಿಯೆ ನೀಡಿದರು.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...