alex Certify BREAKING: ಅಪಘಾತದಲ್ಲಿ ದಂಪತಿ ಸಾವು, ಬಜರಂಗದಳ ಸಂಚಾಲಕ ಗಂಭೀರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಅಪಘಾತದಲ್ಲಿ ದಂಪತಿ ಸಾವು, ಬಜರಂಗದಳ ಸಂಚಾಲಕ ಗಂಭೀರ

ತುಮಕೂರು: ಬಜರಂಗದಳ ಸಂಚಾಲಕನ ಡಿಕ್ಕಿಯಾಗಿ ದಂಪತಿ ಸಾವನ್ನಪ್ಪಿದ್ದಾರೆ. ತುಮಕೂರು ಹೊರವಲಯದ ನಾಮದಚಿಲುಮೆ ಸಮೀಪ ಘಟನೆ ನಡೆದಿದೆ.

ಓಮಿನಿ ವ್ಯಾನ್ ನಲ್ಲಿದ್ದ ಇರಕಸಂದ್ರ ಕಾಲೋನಿಯ ದಂಪತಿ ಸಾವನ್ನಪ್ಪಿದ್ದಾರೆ. ಬಜರಂಗದಳ ಸಂಚಾಲಕ ಮಂಜು ಭಾರ್ಗವ್ ಸ್ಥಿತಿ ಗಂಭೀರವಾಗಿದೆ. ಸ್ಥಳಕ್ಕೆ ಕ್ಯಾತ್ಸಂದ್ರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Jak se Jak teplota vody Proč semena papriky neklíčí a jak Vědci objevili nejzdravější sacharidy Vepřový jazyk: Tajemství přípravy lahodné lahůdky Odborník na výživu přináší