alex Certify BREAKING : ನಟ ದರ್ಶನ್ ಬಿಡುಗಡೆಗಾಗಿ ‘ಉರುಳು ಸೇವೆ’ ಮಾಡಿ ಹುಚ್ಚಾಟ ಮೆರೆದ ‘ಅಭಿಮಾನಿ’ ಪೊಲೀಸ್ ವಶಕ್ಕೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ನಟ ದರ್ಶನ್ ಬಿಡುಗಡೆಗಾಗಿ ‘ಉರುಳು ಸೇವೆ’ ಮಾಡಿ ಹುಚ್ಚಾಟ ಮೆರೆದ ‘ಅಭಿಮಾನಿ’ ಪೊಲೀಸ್ ವಶಕ್ಕೆ..!

ಬೆಂಗಳೂರು : ನಟ ದರ್ಶನ್ ಬಿಡುಗಡೆಗಾಗಿ ‘ಉರುಳು ಸೇವೆ’ ಮಾಡಿ ರಂಪಾಟ ಮಾಡಿದ ಅಭಿಮಾನಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಬಿಡುಗಡೆಗಾಗಿ ಪರಪ್ಪನ ಅಗ್ರಹಾರದ ಬಳಿ ಅಭಿಮಾನಿಯೋರ್ವ ಉರುಳು ಸೇವೆ ಮಾಡಿ, ದರ್ಶನ್ ಬಿಡಬೇಕೆಂದು ಗಲಾಟೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾನೆ.

ರವಿಕುಮಾರ್ ಎಂಬ ಅಭಿಮಾನಿ ನಟ ದರ್ಶನ್ ಫೋಟೋ ಹಿಡಿದುಕೊಂಡು ಬಂದು ಹೈ ಡ್ರಾಮಾ ಮಾಡಿದ್ದಾನೆ. ಜೈಲಿನ ಬಳಿ ಉರುಳು ಸೇವೆ ಮಾಡಿ ತೆಂಗಿನಕಾಯಿ ಒಡೆಯಲು ಮುಂದಾಗುತ್ತಿದ್ದಂತೆ ಪೊಲೀಸರು ಆತನನ್ನು ತಡೆದು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...