alex Certify BIG NEWS: ರಾಜ್ಯದ 18 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಾಜ್ಯದ 18 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ರಾಜ್ಯದ 18 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ಘೋಷಿಸಲಾಗಿದೆ.

ಪೊಲೀಸ್ ಅಧಿಕಾರಿಗಳಾದ ಪಿಟಿಎಸ್ ಎಸ್ ಪಿ ನಂಜಪ್ಪ ಶ್ರೀನಿವಾಸ್, ಡಿ ವೈ ಎಸ್ ಪಿಗಳಾದ ಪ್ರತಾಪ್ ಸಿಂಗ್ ತುಕಾರಾಮ್, ನಂಬೂರ ಶ್ರೀನಿವಾಸ್ ರೆಡ್ಡಿ, ನರಸಿಂಹ ಮೂರ್ತಿ ಪಿಳ್ಳಮುನಿಯಪ್ಪ, ಆರ್.ಪ್ರಕಾಶ್, ಎಸಿಪಿ ಟಿ.ಎಂ.ಶಿವಕುಮಾರ್, ಜಾಕೀರ್ ಹುಸೇನ್, ರಾಘವೇಂದ್ರ ರಾವ್, ಪಿಐ ರಾಜು ಚಿಕ್ಕಹನುಮೇಗೌಡ, ಸರ್ಕಲ್ ಇನ್ಸ್ ಪೆಕ್ಟರ್ ಡಿ.ಬಿ.ಪಾಟೀಲ್, ಇನ್ಸ್ ಪೆಕ್ಟರ್ ಮೊಹಮ್ಮದ್ ಅಲಿ, ರವಿ ಬೆಳವಾಡಿ, ಸ್ಪೆಷಲ್ ಆರ್ ಪಿ ಐ ಮುಪೀದ್ ಖಾನ್, ಸ್ಪೆಷಲ್ ಎ ಆರ್ ಎಸ್ ಐ ಮುರಳಿ ರಾಮಕೃಷ್ಣ, ಎ ಆರ್ ಎಸ್ ಐ ಮಹದೇವಯ್ಯ, ಎ ಎಸ್ ಐ ಡಿ.ಬಿ. ಶಿಂಧೆ, ರಂಜಿತ್ ಶೆಟ್ಟಿ, ಬಿ. ಬಸವರಾಜು ಅವರಿಗೆ ರಾಷ್ಟ್ರಪತಿ ಪದಕ ಲಭ್ಯವಾಗಿದೆ.

ಪೊಲೀಸ್ ಇಲಾಖೆಯಲ್ಲಿ ಶ್ಲಾಘನೀಯ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಪದಕ ಘೋಷಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...