alex Certify ಮನೆ ಮೂಲೆಯಲ್ಲಿ ಜೇಡವಿದ್ರೆ ತಕ್ಷಣ ತೆಗೆದು ಹಾಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಮೂಲೆಯಲ್ಲಿ ಜೇಡವಿದ್ರೆ ತಕ್ಷಣ ತೆಗೆದು ಹಾಕಿ

ಹೆಚ್ಚಿನ ಜನರ ಕೈನಲ್ಲಿ ಹಣ ಉಳಿಯೋದಿಲ್ಲ. ಹಣ ಉಳಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡ್ತಾರೆ. ಕೆಲವರು ಜ್ಯೋತಿಷ್ಯಿಗಳ ಬಳಿ ಹೋಗ್ತಾರೆ. ಆದ್ರೆ ಮನೆಯಲ್ಲಿರುವ ಕೆಲ ವಸ್ತುಗಳ ಬಡತನಕ್ಕೆ ಕಾರಣವಾಗುತ್ತದೆ. ಮನೆಯಲ್ಲಿ ಇವುಗಳಿದ್ರೆ ತಕ್ಷಣ ತೆಗೆದು ಹಾಕಿ.

ಮನೆಯಲ್ಲಿರುವ ಕೆಲ ವಸ್ತುಗಳು ಮಾನಸಿಕ, ಶಾರೀರಿಕ ತೊಂದರೆಗೆ ಕಾರಣವಾಗುತ್ತದೆ. ಹಾಗಾಗಿ ಮನೆಯಲ್ಲಿ ಜೇನುಗೂಡಿದ್ದರೆ ತಕ್ಷಣ ತೆಗೆದು ಹಾಕಿ. ಮನೆಯಲ್ಲಿ ಜೇನು ಕಟ್ಟುವುದು ಕೆಟ್ಟ ಚಿಹ್ನೆ. ಇದು ಪ್ರಗತಿಗೆ ಅಡ್ಡಿಯಾಗುತ್ತದೆ.

ಮನೆಯಲ್ಲಿ ಬಾವಲಿಗಳು ಮನೆ ಮಾಡಿದ್ದರೆ ಅದನ್ನು ತಕ್ಷಣ ಓಡಿಸಿ. ಇದು ಕೂಡ ಪ್ರಗತಿಗೆ ಅಡ್ಡಿಯುಂಟು ಮಾಡುತ್ತದೆ. ಇದು ಕುಟುಂಬದ ಸಂತೋಷ, ನೆಮ್ಮದಿಯನ್ನು ಹಾಳು ಮಾಡುತ್ತದೆ. ಸಂಪತ್ತಿನ ನಾಶಕ್ಕೆ ಕಾರಣವಾಗುತ್ತದೆ.

ಮನೆಯ ಮೂಲೆ ಮೂಲೆಯಲ್ಲಿರುವ ಜೇಡ ಕೂಡ ಒಳ್ಳೆಯ ಸಂಕೇತವಲ್ಲ. ಮನೆಯಲ್ಲಿ ಜೇಡ ಕಟ್ಟದಂತೆ ನೋಡಿಕೊಳ್ಳಿ. ಇದು ಮನೆಯಲ್ಲಿದ್ದರೆ ಲಕ್ಷ್ಮಿ ಮನೆಗೆ ಬರುವುದಿಲ್ಲ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...