
ಈ ದಿನಗಳಲ್ಲಿ ದೇಹದಿಂದ ಹೆಚ್ಚಿನ ಬೆವರು ಬರುತ್ತದೆ. ಇದರಿಂದ ಶರೀರದಿಂದ ನೀರು ಮತ್ತು ಖನಿಜ ಹೊರ ಹೋಗುತ್ತದೆ. ಇದನ್ನು ನಿಯಂತ್ರಿಸಲು ನೀರು, ಎಳನೀರು, ಕಬ್ಬಿನ ಹಾಲು, ಹಣ್ಣಿನ ರಸಗಳನ್ನು ಹೆಚ್ಚು ಕುಡಿಯಿರಿ.
ಇದರ ಜೊತೆಗೆ ನಿಂಬೆ ಹಣ್ಣಿನ ರಸದೊಂದಿಗೆ ಸಕ್ಕರೆ ಬೆರೆಸಿ ಕುಡಿಯಿರಿ. ಇದರಿಂದ ಶರೀರದಲ್ಲಿನ ಉಷ್ಣತೆ ಕಡಿಮೆಯಾಗುತ್ತದೆ. ಅದಷ್ಟು ಬಿರು ಬಿಸಿಲಿನಲ್ಲಿ ಹೊರ ಹೋಗುವುದನ್ನು ತಪ್ಪಿಸಿ.