alex Certify ಬೆಂಬಲಿಗರ ವಿರುದ್ಧ ಡಿಕೆಶಿ ಗರಂ; ನನ್ನ ಹಾಳು ಮಾಡೋಕೆ ಇಂಥಾ ಕೆಲಸ ಮಾಡ್ತಿದ್ದೀರಾ ಎಂದ ಕೆಪಿಸಿಸಿ ಅಧ್ಯಕ್ಷ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಬಲಿಗರ ವಿರುದ್ಧ ಡಿಕೆಶಿ ಗರಂ; ನನ್ನ ಹಾಳು ಮಾಡೋಕೆ ಇಂಥಾ ಕೆಲಸ ಮಾಡ್ತಿದ್ದೀರಾ ಎಂದ ಕೆಪಿಸಿಸಿ ಅಧ್ಯಕ್ಷ

ಬಾಗಲಕೋಟೆ: ತಮ್ಮ ಪರ ಜೈಕಾರ ಕೂಗಿದ ಬೆಂಬಲಿಗರ ವಿರುದ್ಧ ಗರಂ ಆದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಿಮಗೆ ಅಭಿಮಾನವಿದ್ದರೆ ಮುಂದಕ್ಕೆ ತೋರೊಸಿ, ಜೈಕಾರ ಹಾರ, ತುರಾಯಿ ಈಗ ಬೇಡ ಎಂದು ಕೈ ಮುಗಿದು ಕೇಳಿಕೊಂಡ ಘಟನೆ ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯಲ್ಲಿ ನಡೆದಿದೆ.

BIG NEWS: ಕೊಚ್ಚೆಗೆ ಕಲ್ಲು ಎಸೆಯಲು ನಾನು ಹೋಗಲ್ಲ; ದರ್ಶನ್ ವಿರುದ್ಧ ಮತ್ತೆ ಗುಡುಗಿದ ಇಂದ್ರಜಿತ್

ನೇಕಾರ ಸಮುದಾಯದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಡಿ.ಕೆ.ಶಿವಕುಮಾರ್, ವೇದಿಕೆಯಲ್ಲಿ ಭಾಷಣ ಆರಂಭಿಸುತ್ತಿದ್ದಂತೆಯೇ ಬೆಂಬಲಿಗರು ಡಿ.ಕೆ, ಡಿ.ಕೆ ಎಂದು ಜೈಕಾರ ಕೂಗಲು ಆರಂಭಿಸಿದ್ದಾರೆ. ಇದರಿಂದ ಕೋಪಗೊಂಡ ಡಿ.ಕೆ.ಶಿವಕುಮಾರ್, ಅವ ಯಾವನೋ ಡಿ.ಕೆ, ಪಾಕೆ ಎಂದೆಲ್ಲ ಹೇಳುತ್ತಿರುವವನು…ನನ್ ಹಾಳ್ ಮಾಡೋಕೆ ಈ ಕೆಲಸ ಮಾಡ್ತಿದ್ದೀರಾ ನೀವು.. ಅಭಿಮಾನ ಇದ್ದರೆ ಮುಂದೆ ತೋರಿಸಿ ಈಗ ಯಾವುದೇ ಹಾರ, ತುರಾಯಿ, ಜೈಕಾರ ಬೇಡ ಮುಂದೆ ಸಮಯ ಬರುತ್ತೆ ಎಂದು ಗದರಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...