alex Certify ಈ ರಾಶಿಯವರು ಮಾಡಲಿದ್ದಾರೆ ತಮ್ಮ ಕಾರ್ಯಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರು ಮಾಡಲಿದ್ದಾರೆ ತಮ್ಮ ಕಾರ್ಯಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ

ಮೇಷ : ಹಣದ ಸಂಪಾದನೆ ವಿಚಾರದಲ್ಲಿ ಹೊಸ ಮಾರ್ಗವೊಂದು ಸಿಗಲಿದೆ. ಸಾಲಗಾರರ ಕಾಟ ತಪ್ಪಿದ್ದಲ್ಲ. ಹೊಸ ವಾಹನ ಖರೀದಿ ಮಾಡಲಿದ್ದೀರಿ. ಜವಳಿ ಉದ್ಯಮಿಗಳಿಗೆ ದಿಢೀರ್​ ಲಾಭ ಕಾದಿದೆ.

ವೃಷಭ : ಸಹೋದರರ ಆರ್ಥಿಕ ಸಂಕಷ್ಟಕ್ಕೆ ನೀವು ನೆರವಾಗಲಿದ್ದೀರಿ. ಇದರಿಂದ ನಿಮ್ಮ ಪೋಷಕರು ನಿಮ್ಮ ಮೇಲೆ ಹೆಮ್ಮೆ ಪಡೆಲಿದ್ದಾರೆ. ಕುಟುಂಬಸ್ಥರ ಜೊತೆ ಕುಲದೇವರ ದರ್ಶನಕ್ಕೆ ತೆರಳಲಿದ್ದೀರಿ. ಇಂದು ಮನೆಯಲ್ಲಿ ನಿಮ್ಮ ವಿವಾಹ ಸಂಬಂಧದ ಬಗ್ಗೆ ಚರ್ಚಿಸಲಿದ್ದಾರೆ.

ಮಿಥುನ : ಆಸ್ತಿ ವಿಚಾರದಲ್ಲಿ ಮತ್ತಷ್ಟು ಗೋಜಲುಗಳು ಮುಂದುವರಿಯಲಿದೆ. ಮಕ್ಕಳು ನಿಮ್ಮ ಮೇಲೆ ಮುನಿಸಿಕೊಳ್ಳಲಿದ್ದಾರೆ. ಇದರಿಂದ ಇಡೀ ಮನೆಯ ನೆಮ್ಮದಿಯೇ ಹಾಳಾಗಲಿದೆ. ಹೂವು, ಹಣ್ಣು ವ್ಯಾಪಾರಿಗಳಿಗೆ ಇಂದು ಲಾಭವಿದೆ.

ಕಟಕ : ಈ ದಿನವನ್ನು ನೀವು ಸಂತೋಷದಿಂದ ಕಳೆಯಲಿದ್ದೀರಿ. ಪರಸ್ತ್ರೀಯರೊಂದಿಗೆ ಮಾತನಾಡುವಾಗ ಎಚ್ಚರಿಕೆ ಇರಲಿದೆ. ಸಾರ್ವಜನಿಕ ಜೀವನದಲ್ಲಿ ನಿಮಗೆ ಮಾನಭಂಗವಾದೀತು. ಸುಬ್ರಹ್ಮಣ್ಯನನ್ನು ಆರಾಧಿಸಿ.

ಸಿಂಹ : ನಿರಂತರ ಪ್ರಯಾಣದಿಂದ ಆರೋಗ್ಯದ ಸಮಸ್ಯೆ ಎದುರಾಗಲಿದೆ. ಬೆಲ್ಲವನ್ನು ದಾನ ಮಾಡಿ. ಇದರಿಂದ ನಿಮ್ಮ ಕುಟುಂಬದಲ್ಲಿನ ಕಿರಿಕಿರಿಗೆ ಪರಿಹಾರ ಸಿಗಲಿದೆ. ಪೋಷಕರಿಂದ ಮಾರ್ಗದರ್ಶನ ಪಡೆದು ಉದ್ಯಮದಲ್ಲಿ ಬದಲಾವಣೆ ಮಾಡಲಿದ್ದೀರಿ.

ಕನ್ಯಾ : ಇಂದು ನಿಮ್ಮ ಮನಸ್ಸಿಗೆ ನೋವಾಗುವಂತಹ ಘಟನೆಯೊಂದು ಜರುಗಲಿದೆ. ಸ್ತ್ರೀಯರು ಇಂದು ಆರೋಗ್ಯದ ವಿಚಾರದಲ್ಲಿ ಹೆಚ್ಚು ಜಾಗರೂಕರಾಗಿ ಇರಬೇಕು. ವಿದ್ಯಾರ್ಥಿಗಳಿಗೆ ಅಂದುಕೊಂಡ ಕಾರ್ಯದಲ್ಲಿ ಜಯವಿದೆ.

ತುಲಾ: ಬಹಳ ದಿನಗಳ ಹಿಂದೆ ಕಳೆದುಕೊಂಡ ವಸ್ತುವೊಂದು ನಿಮಗೆ ವಾಪಸ್​ ಸಿಗಲಿದೆ. ದುರ್ಜನರ ಸಹವಾಸದಿಂದ ನಿಮ್ಮ ಹೆಸರು ಸಾರ್ವಜನಿಕ ವಲಯದಲ್ಲಿ ಕೆಡಲಿದೆ. ಬಹಳ ದಿನಗಳಿಂದ ವೈವಾಹಿಕ ಸಂಬಂಧಕ್ಕೆ ಹುಡುಕಾಡುತ್ತಿರುವ ನಿಮಗೆ ಇಂದು ಕಂಕಣ ಭಾಗ್ಯ ಕೂಡಿ ಬರಲಿದೆ.

ವೃಶ್ಚಿಕ : ವೈವಾಹಿಕ ಸಂಬಂಧಕ್ಕೆಂದು ಅರಸುತ್ತಿರುವವರಿಗೆ ಇಂದು ಶುಭ ಸುದ್ದಿ ಕಾದಿದೆ. ವೃತ್ತಿ ಜೀವನದಲ್ಲಿ ನಿಮಗೆ ಯಶಸ್ಸು ಸಿಗಲಿದೆ. ಪದೇ ಪದೇ ಕೆಟ್ಟ ಕನಸು ಬೀಳುವುದರಿಂದ ಬೇಸತ್ತಿದ್ದೀರಾ. ಸೋಮವಾರದಂದು ಶಿವನಿಗೆ ರುದ್ರಾಭಿಷೇಕ ಮಾಡಿಸಿ. ಸಾರ್ವಜನಿಕ ಜೀವನದಲ್ಲಿ ಮೆಚ್ಚುಗೆ ಪಡೆಯುವಿರಿ.

ಧನು : ಸಹೋದರಿಯು ನಿಮ್ಮ ಆರ್ಥಿಕ ಸಂಕಷ್ಟಕ್ಕೆ ಹೆಗಲು ನೀಡಲಿದ್ದಾರೆ. ವಾಹನ ಸವಾರಿ ಮಾಡುವಾಗ ಆದಷ್ಟು ಎಚ್ಚರಿಕೆಯಿಂದಿರಿ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರಲಿ. ಪತ್ನಿಯಿಂದ ಕೊಂಚ ಕಿರಿಕಿರಿ ಇರಲಿದೆ.

ಮಕರ : ಸಹೋದರರಿಂದ ನಿಮಗೆ ಅನುಕೂಲ ಇರಲಿದೆ. ಮಕ್ಕಳ ಸಾಧನೆ ನಿಮ್ಮ ಕೀರ್ತಿಯನ್ನು ಹೆಚ್ಚಿಸಲಿದೆ. ಸ್ತ್ರೀಯರು ತಮ್ಮ ಕಾರ್ಯಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ ಮಾಡಲಿದ್ದಾರೆ. ಕಚೇರಿಯಲ್ಲಿ ಭಯದ ವಾತಾವರಣ ಇರಲಿದೆ.

ಕುಂಭ : ವಿದ್ಯಾರ್ಥಿಗಳಿಗೆ ಗುರುವಿನ ಅನುಗ್ರಹದಿಂದ ಎಲ್ಲವೂ ಒಳಿತಾಗಲಿದೆ. ನಿಮ್ಮ ಆಶೋತ್ತರಗಳು ಈಡೇರಬೇಕು ಅಂದರೆ ರುದ್ರಾಭಿಷೇಕ ಮಾಡಬೇಕು. ಗರ್ಭಿಣಿಯರು ಆರೋಗ್ಯದ ವಿಚಾರದಲ್ಲಿ ಜಾಗರೂಕರಾಗಿ ಇರಬೇಕು.

ಮೀನ : ಪಿತ್ರಾರ್ಜಿತ ಆಸ್ತಿ ಹಂಚಿಕೆ ವಿಚಾರದಲ್ಲಿ ನೀವು ಅಸಮಾಧಾನಗೊಳ್ಳಲಿದ್ದೀರಿ. ಕಚೇರಿಯಲ್ಲಿ ಮೇಲಾಧಿಕಾರಿಗಳಿಂದ ಕಿರಿಕಿರಿ ಮುಂದುವರಿಯಲಿದೆ. ರಾಯರ ಆರಾಧನೆ ಮಾಡಿ. ಎಲ್ಲವೂ ಶುಭವಾಗಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Tipy a triky pre každodenný život, kuchárstvo a užitočné články o záhrade - všetko na jednom mieste! Získajte užitočné rady a nápady, ako zlepšiť váš domáci život a naučiť sa nové recepty na chutné jedlá. Okrem toho sa dozviete užitočné informácie o pestovaní vlastných plodín a zeleniny v našich článkoch o záhradníctve. Pripojte sa k nám ešte dnes a objavte svet nových možností! Objavený vitamín č. 1, ktorý zabezpečuje dlhovekosť: Vplyv sexu a Pet každodenných rituálov, ktoré zabraňujú stárnutiu Na ktorej ruke merať Prečo by mali všetci konzumovať rybie Zdravý mozog: Živina číslo 1 3 najčastejšie chyby pri Prečo by ľudia po 50-tke mali jesť Voda s citrónom: štyri Vedci odhalili revolučný liek na chudnutie 8 potravín, ktoré by ste nemali jesť nalačno: Čo Ako zelený čaj ovplyvňuje žalúdok: odborníci na Vyhľadajte najlepšie tipy na zlepšenie svojho domáceho života, kuchárske triky a užitočné články o záhradkárstve na našom webe! Nájdete u nás napríklad recepty na jedlá, ktoré vás prekvapia, rady pre efektívnu organizáciu a mnoho iného. Staňte sa majstrom svojho domova a záhrady s našimi navrhovanými tipmi a trikmi!