alex Certify ʼಮಂಗಳಮುಖಿʼಯರನ್ನು ನೋಡ್ತಿದ್ದಂತೆ ಹೇಳಿ ಈ ಎರಡು ಶಬ್ಧ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಮಂಗಳಮುಖಿʼಯರನ್ನು ನೋಡ್ತಿದ್ದಂತೆ ಹೇಳಿ ಈ ಎರಡು ಶಬ್ಧ

ಹಬ್ಬದ ಸಂದರ್ಭಗಳಲ್ಲಿ ಮಂಗಳಮುಖಿಯರು ಮನೆಗೆ ಬಂದು ಹರಸುವ ಪದ್ಧತಿ ಅನೇಕ ಕಡೆಯಿದೆ. ನೌಕರಿಯಿಂದ ವಂಚಿತರಾಗುವ ಮಂಗಳಮುಖಿಯರು ಹೊಟ್ಟೆಪಾಡಿಗಾಗಿ ಕೈ ಒಡ್ಡುತ್ತಾರೆ.

ಮಂಗಳಮುಖಿಯರು ಬೇಡಿ ಬಂದಾಗ ಬರಿಗೈನಲ್ಲಿ ಕಳಿಸುವುದು ಶುಭವಲ್ಲವೆಂದು ನಂಬಲಾಗಿದೆ.

ಮಂಗಳಮುಖಿಯರು ನೀಡುವ ಆಶೀರ್ವಾದ ವ್ಯಕ್ತಿಯ ಅದೃಷ್ಟವನ್ನು ಬದಲಿಸುತ್ತದೆಯಂತೆ. ಹಾಗೆ ಮಂಗಳಮುಖಿಯರು ನೀಡುವ ಶಾಪ ಕೂಡ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆಯಂತೆ. ಇದೇ ಕಾರಣಕ್ಕೆ ಮಂಗಳಮುಖಿಯರನ್ನು ಬರಿಗೈನಲ್ಲಿ ಕಳುಹಿಸಬಾರದು ಎನ್ನಲಾಗುತ್ತದೆ.

ಇಷ್ಟೆ ಅಲ್ಲ ಮಂಗಳಮುಖಿಯರು ಕಂಡಾಗ ಅಥವಾ ಮನೆಗೆ ಬಂದಾಗ ಎರಡು ಶಬ್ಧವನ್ನು ಹೇಳಬೇಕಂತೆ. ಈ ಎರಡು ಶಬ್ಧ ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆ ತರುತ್ತದೆಯಂತೆ. ಈ ಎರಡು ಶಬ್ಧ ಕೇಳಿದ ಮಂಗಳಮುಖಿಯರು ಖುಷಿಯಾಗುವ ಜೊತೆಗೆ ಮನಃಪೂರ್ವಕವಾಗಿ ಹರಸುತ್ತಾರಂತೆ. ಆಗ ಸುಖ-ಶಾಂತಿ ಜೊತೆ ಹಣದ ಹೊಳೆ ಹರಿಯುತ್ತದೆಯಂತೆ.

ಮಂಗಳಮುಖಿಯರು ಮನೆಗೆ ಬಂದಾಗ ಅವ್ರ ಕೈಗೆ ಹಣ ನೀಡಿ `ಮತ್ತೆ ಬನ್ನಿ’ ಎಂಬುದನ್ನು ಹೇಳಲು ಮರೆಯಬೇಡಿ. ಮತ್ತೆ ಬನ್ನಿ ಎಂಬ ಶಬ್ಧ ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಬದಲಿಸುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Kaip išsaugoti miltelius ir palaikyti švarią aplinką: kodėl verta Top 10 maisto produktų, kurie padeda Kenksmingos plaukų dažų sudėties pagrindinė 6 paprasti būdai, kaip išspręsti užsikimšusį klozetą per Kaip tinkamai dozuoti druską: patarimai dėl druskos kiekio ir Pagrindiniai žiedinių kopūstų privalumai: neįtikėtinos naudos