alex Certify ಸುಶಾಂತ್ ಸಾವಿನ ನಂತ್ರ ಕಿರಿಕಿರಿ ಅನುಭವಿಸ್ತಿದ್ದಾನೆ ಈ ಯುವಕ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಶಾಂತ್ ಸಾವಿನ ನಂತ್ರ ಕಿರಿಕಿರಿ ಅನುಭವಿಸ್ತಿದ್ದಾನೆ ಈ ಯುವಕ…!

सुशांत की मौत के बाद सांत्वना भरे कॉल से परेशान अनजान आदमी

ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ನಂತ್ರ ಇಂದೋರ್ ನಲ್ಲಿ 20 ವರ್ಷದ ಯುವಕನಿಗೆ ಸಮಸ್ಯೆ ಶುರುವಾಗಿದೆ. ಪದೇ ಪದೇ ಬರ್ತಿರುವ ಫೋನ್ ಕರೆಗೆ ಯುವಕ ಬೇಸತ್ತಿದ್ದು, ಪೊಲೀಸರಿಗೆ ದೂರು ನೀಡಿದ್ದಾನೆ.

ಸುಶಾಂತ್ ಸಾವಿನ ನಂತ್ರ ಅನೇಕರು ಈ ಯುವಕನ ನಂಬರ್ ಗೆ ಕರೆ ಮಾಡ್ತಿದ್ದಾರೆ. ಕರೆ ನಂತ್ರ ಇದು ರಾಂಗ್ ನಂಬರ್ ಎಂಬುದು ಗೊತ್ತಾಗಿ ಕಟ್ ಮಾಡ್ತಿದ್ದಾರೆ. ಕೆಲವರು ಯುವಕನ ಫೋನ್ ನಂಬರನ್ನು ಅಂಕಿತಾ ಲೋಖಂಡೆ ನಂಬರ್ ಎಂದು ಪರಿಗಣಿಸಿ ಕರೆ ಮಾಡ್ತಿದ್ದಾರೆ.

ಅಂಕಿತಾ ಇಂದೋರ್ ನಿವಾಸಿ. ಕೆಲ ವರ್ಷಗಳ ಕಾಲ ಸುಶಾಂತ್ ಪ್ರೀತಿಯಲ್ಲಿದ್ದರು. ಇದಕ್ಕಾಗಿಯೇ ಜನರು ಅಂಕಿತಾಗೆ ಕರೆ ಮಾಡ್ತಿದ್ದಾರೆ. ಆದ್ರೆ ನಂಬರ್ ತಪ್ಪಿದ್ದು, ಇದು ಯುವಕನಿಗೆ ಬರ್ತಿದೆ. ಈ ಯುವಕ ಈಗ ಪೊಲೀಸರಿಗೆ ಕರೆ ಮಾಡಿ ತನ್ನ ನೋವು ತೋಡಿಕೊಂಡಿದ್ದಾನೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...