alex Certify BIG NEWS: ಕೆರೆ ಕಟ್ಟೆಗಳು ತುಂಬಿದ್ದು ಮಾತ್ರವಲ್ಲ; ರಾಜ್ಯದ ಖಜಾನೆಯೂ ತುಂಬಿ ತುಳುಕುತ್ತಿದೆ ಎಂದ ಕಂದಾಯ ಸಚಿವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೆರೆ ಕಟ್ಟೆಗಳು ತುಂಬಿದ್ದು ಮಾತ್ರವಲ್ಲ; ರಾಜ್ಯದ ಖಜಾನೆಯೂ ತುಂಬಿ ತುಳುಕುತ್ತಿದೆ ಎಂದ ಕಂದಾಯ ಸಚಿವ

ತುಮಕೂರು: ಸಿದ್ದರಾಮಯ್ಯ ಸರ್ಕಾರ ಇದ್ದಾಗ ಬರಿ ಬರಗಾಲವೇ ಇತ್ತು. ಬಿಜೆಪಿ ಸರ್ಕಾರ ಬಂದ ಮೇಲೆ ರಾಜ್ಯ ಸುಭಿಕ್ಷವಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ತುಮಕೂರಿನಲ್ಲಿ ಮಾತನಾಡಿದ ಸಚಿವ ಆರ್. ಅಶೋಕ್, ಬಿಜೆಪಿ ಸರ್ಕಾರ ಬರುತ್ತಿದ್ದಂತೆ ರಾಜ್ಯದಲ್ಲಿ ಬರಗಾಲ ಮಾಯವಾಗಿ ಮಳೆ ಆರಂಭವಾಯಿತು. ಹಿಂದೆಂದೂ ಸುರಿಯದ ಮಳೆ ಬಂದು ಕೆರೆಕಟ್ಟೆ ತುಂಬಿದವು ಎಂದು ಹೇಳಿದ್ದಾರೆ.

ಕೇವಲ ಕೆರೆಕಟ್ಟೆಗಳು ತುಂಬಿದ್ದು ಮಾತ್ರವಲ್ಲ, ರಾಜ್ಯದ ಖಜಾನೆ ಕೂಡ ತುಂಬಿ ತುಳುಕುತ್ತಿದೆ. ನಮ್ಮ ಅಂದಾಜು ಮೀರಿ ಖಜಾನೆಗೆ ಹಣ ಹರಿದು ಬರುತ್ತಿದೆ. ಬಜೆಟ್ ನಲ್ಲಿ ಹಲವು ಜನಪರ ಯೋಜನೆ ಘೋಷಣೆ ಮಾಡಿದ್ದೇವೆ ಎಂದು ಹೇಳಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...