alex Certify ಬಡತನ ನಿವಾರಣೆಗಾಗಿ ಹೀಗೆ ಬಳಸಿ ʼಅರಿಶಿನʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಡತನ ನಿವಾರಣೆಗಾಗಿ ಹೀಗೆ ಬಳಸಿ ʼಅರಿಶಿನʼ

ಅರಶಿನ ಆರೋಗ್ಯಕ್ಕೆ ತುಂಬಾ ಉತ್ತಮ ಎಂಬುದು ಎಲ್ಲರಿಗೂ ತಿಳಿದಿದೆ. ಅಷ್ಟು ಮಾತ್ರವಲ್ಲ ಈ ಅರಶಿನವನ್ನು ಬಳಸಿಕೊಂಡು ನಮ್ಮ ಹಣದ ಸಮಸ್ಯೆ, ಸಾಲ ಬಾಧೆಯನ್ನು ಹೇಗೆ ನಿವಾರಿಸಿಕೊಳ್ಳುವುದು ಎಂಬುದನ್ನು ತಿಳಿದುಕೊಳ್ಳೋಣ.

ಅರಶಿನ ಎಂದರೆ ಮಹಾಲಕ್ಷ್ಮಿ ಗೆ ತುಂಬಾ ಇಷ್ಟ. ಆದ ಕಾರಣ ಲಕ್ಷ್ಮೀ ಪೂಜೆ ಮಾಡುವಾಗ ಅರಶಿನವನನ್ನು ಹೆಚ್ಚಾಗಿ ಬಳಸಿ. ಹಾಗೇ ಈ ಅರಶಿನದಿಂದ ಬಡತನವನ್ನು ನಿವಾರಿಸಿಕೊಳ್ಳಬಹುದು. ದೇವಿಯ ದೇವಸ್ಥಾನದಿಂದ ಅರಶಿನವನ್ನು ತಂದು ಅದನ್ನು ದೇವರ ಮನೆಯಲ್ಲಿಟ್ಟು ಅದಕ್ಕೆ ಪ್ರತಿದಿನ ಹೂ ಗಂಧದಿಂದ ಪೂಜೆ ಮಾಡಿ. ಅದನ್ನು ಹಣೆಗೆ ಹಚ್ಚಿಕೊಳ್ಳಿ.

ಹಾಗೇ ಈ ಅರಶಿನಕ್ಕೆ ಪೂಜೆ ಮಾಡುವಾಗ “ಓಂ ಶ್ರೀಂ ಗೌರಿದೇವಿಯೇ ನಮಃ” ಈ ಮಂತ್ರವನ್ನು ಜಪಿಸಿ. ಇದರಿಂದ ನಿಮಗಿರುವ ಕುಜದೋಷ ಕೂಡ ನಿವಾರಣೆಯಾಗಿ ಮದುವೆಯೋಗ ಕೂಡಿ ಬರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...