![](https://kannadadunia.com/wp-content/uploads/2021/05/corona-corona-23.png)
ಬೆಂಗಳೂರು: ರಾಜ್ಯದಲ್ಲಿ ಇಂದು 5815 ಜನರಿಗೆ ಕೊರೊನಾ ಸೋಂಕು ತಗಲಿದ್ದು, 161 ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಇಂದು 1263 ಜನರಿಗೆ ಸೋಂಕು ತಗುಲಿದ್ದು, 23 ಸೋಂಕಿತರು ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 28,01,936 ಕ್ಕೆ ಏರಿಕೆಯಾಗಿದೆ. ಇಂದು 11,832 ಜನ ಗುಣಮುಖರಾಗಿದ್ದು, ಇದುವರೆಗೆ 26,37,279 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
1,30,872 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ 33,763 ಸೋಂಕಿತರು ಸಾವನ್ನಪ್ಪಿದ್ದು, ಪಾಸಿಟಿವಿಟಿ ದರ ಶೇಕಡ 3.38 ರಷ್ಟು ಇದೆ.
![](https://kannadadunia.com/wp-content/uploads/2021/06/june-19-corona-A.jpg)
![](https://kannadadunia.com/wp-content/uploads/2021/06/june-19-corona-B.jpg)