alex Certify ಪ.ಬಂಗಾಳ ಮತ್ತೊಂದು ಗುಜರಾತ್​ ಆಗಲು ಬಿಡೋದಿಲ್ಲ: ಮಮತಾ ಬ್ಯಾನರ್ಜಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ.ಬಂಗಾಳ ಮತ್ತೊಂದು ಗುಜರಾತ್​ ಆಗಲು ಬಿಡೋದಿಲ್ಲ: ಮಮತಾ ಬ್ಯಾನರ್ಜಿ

ಬಿಜೆಪಿ ವಿರುದ್ಧ ಆಕ್ರೋಶದ ಸುರಿಮಳೆಯನ್ನೇ ಹೊರಿಸುತ್ತಿರುವ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಇದೀಗ ಮತ್ತೊಮ್ಮೆ ಕೇಸರಿ ಪಕ್ಷದ ವಿರುದ್ಧ ಕೆಂಡಕಾರಿದ್ದಾರೆ. ಪಶ್ಚಿಮ ಬಂಗಾಳವನ್ನ ನಾನು ಎಂದಿಗೂ ಗುಜರಾತ್​ ಆಗಲು ಬಿಡೋದಿಲ್ಲ ಅಂತಾ ಸವಾಲೆಸೆದಿದ್ದಾರೆ.

ನಾವು ನಮ್ಮ ನೆಲವನ್ನ ರಕ್ಷಿಸಬೇಕಾಗಿದೆ. ನಮ್ಮ ಬಂಗಾಳವನ್ನ ನಾಶ ಮಾಡೋಕೆ ಯಾರಿಂದಲೂ ಸಾಧ್ಯವಿಲ್ಲ. ನಮ್ಮ ಬಂಗಾಳವನ್ನ ಮತ್ತೊಂದು ಗುಜರಾತ್​ ಆಗಲು ನಾವೆಂದಿಗೂ ಬಿಡೋದಿಲ್ಲ ಎಂದು ಗುಡುಗಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್​ ಶಾ ತಮ್ಮ 2 ದಿನದ ಬಂಗಾಳ ಭೇಟಿಯ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಕೇಂದ್ರದ ಯೋಜನೆಗಳನ್ನ ಪಶ್ಚಿಮ ಬಂಗಾಳದ ಬಡವರಿಗೆ ತಲುಪಿಸುತ್ತಿಲ್ಲ ಎಂದು ಆರೋಪ ಮಾಡಿದ್ದರು. ಇದಾದ ಬಳಿಕ ಮಮತಾ ಕೇಂದ್ರದ ವಿರುದ್ಧ ಬಲವಾದ ಆರೋಪಗಳನ್ನ ಮಾಡುತ್ತಲೇ ಬಂದಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...