alex Certify BREAKING : ಮಹಾಶಿವರಾತ್ರಿಯಂದೇ ಬೆಂಗಳೂರಲ್ಲಿ ಘೋರ ದುರಂತ : 6 ವರ್ಷದ ಮಗನ ಕಣ್ಣೆದುರೇ ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಮಹಾಶಿವರಾತ್ರಿಯಂದೇ ಬೆಂಗಳೂರಲ್ಲಿ ಘೋರ ದುರಂತ : 6 ವರ್ಷದ ಮಗನ ಕಣ್ಣೆದುರೇ ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆ.!

ಬೆಂಗಳೂರು : ಬೆಂಗಳೂರಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, 6 ವರ್ಷದ ಮಗನ ಕಣ್ಣೆದುರೇ ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಮಮತಾ (33) ಎಂಬ ಮಹಿಳೆಯನ್ನು ಕೊಂದು ಪತಿ ಸುರೇಶ್ (40 ) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಪತ್ನಿಯನ್ನು ಉಸಿರುಗಟ್ಟಿಸಿ ಕೊಂದು ನಂತರ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಬ್ಯಾಡರಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Kaip sutaupyti pinigų ant komunalinių paslaugų: vandens taupymo Zamiokulkų dauginimo paslaptys: unikalus triukas, apie kurį žino Patalynės priežiūra: faktoriai, 5 patarimai, kaip nušluoti namus taip, Sodininkai nurimto muilo Surask 2 Kaip kepti bulves su traškia plutele: virtuvės paslaptys