![](https://kannadadunia.com/wp-content/uploads/2025/02/137cbfc4-b8a2-4a5f-b63d-6e42288645e8.jpg)
ಈ ಚಿತ್ರದಲ್ಲಿ ಚಿಕ್ಕಣ್ಣ ಸೇರಿದಂತೆ ಅನಿಶ್ ತೇಜೇಶ್ವರ್, ಗುರುನಂದನ್, ಶರಣ್ಯ ಶೆಟ್ಟಿ, ಅರ್ಚನಾ ಕೊಟ್ಟಿಗೆ, ರಂಗಾಯಣ ರಘು, ಅವಿನಾಶ್, ಪ್ರಕಾಶ್ ತುಮಿನಾಡ್, ದೀಪಕ್ ರೈ ಪಾಣಾಜೆ, ಸೂರಜ್ ಪಾಪ್ಸ್ ಸುನಿಲ್ ಕುಮಾರ್, ತೆರೆ ಹಂಚಿಕೊಂಡಿದ್ದು, ಎನ್ ಎಮ್ ಕಾಂತರಾಜ್ ತಮ್ಮ n.m.k ಸಿನಿಮಾಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದಾರೆ. ಅರ್ಜುನ್ ಕಿಟ್ಟು ಸಂಕಲನ, ಸತ್ಯಶೌರ್ಯಸಾಗರ್ ಸಂಭಾಷಣೆ ಹಾಗೂ ಡಾ. ರವಿವರ್ಮ ಸಾಹಸ ನಿರ್ದೇಶನವಿದೆ.
View this post on Instagram