KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಬೆಂಗಳೂರು ಪೊಲೀಸ್ ಕಮಿಷನರ್ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆ ಸೃಷ್ಟಿಸಿ ವಂಚನೆ ಯತ್ನ

Published October 16, 2024 at 5:30 am
Share
SHARE

ಬೆಂಗಳೂರು: ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರ ಹೆಸರಿನಲ್ಲಿ ನಕಲಿ ಖಾತೆ ತೆರೆದು ಕಿಡಿಗೇಡಿಗಳು ವಂಚನೆಗೆ ಯತ್ನಿಸಿದ್ದಾರೆ.

ಫೇಸ್ಬುಕ್ ನಲ್ಲಿ ಆಯುಕ್ತ ದಯಾನಂದ್ ಅವರ ಅಧಿಕೃತ ಖಾತೆ ಇದೆ. ದಯಾನಂದ ಬನ್ನಿಕಲ್ ಐಪಿಎಸ್ ಎಂಬ ಹೆಸರಲ್ಲಿ ಆಯುಕ್ತರ ಫೋಟೋ ಬಳಸಿಕೊಂಡು ಫೇಸ್ ಬುಕ್ ನಲ್ಲಿ ನಕಲಿ ಖಾತೆ ತೆರೆದ ಕಿಡಿಗೇಡಿಗಳು ಕೆಲವು ಸ್ನೇಹಿತರಿಗೆ ರಿಕ್ವೆಸ್ಟ್ ಕಳುಹಿಸಿದ್ದಾರೆ.

ಈ ಬಗ್ಗೆ ಮಾಹಿತಿ ಪಡೆದ ಆಯುಕ್ತ ದಯಾಬಂದ್ ಅವರು ನಕಲಿ ಖಾತೆಯನ್ನು ಬ್ಲಾಕ್ ಮಾಡಿಸಿದ್ದಾರೆ. ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಿಡಿಗೇಡಿ ಬಂಧನಕ್ಕೆ ಬಲೆ ಬೀಸಿದ್ದಾರೆ.

You Might Also Like

SHOCKING : ರಾಜ್ಯದಲ್ಲಿ ಮುಂದುವರೆದ ‘ಹೃದಯಾಘಾತ’:  ಬೆಳಗಾವಿಯಲ್ಲಿ ಕುಸಿದುಬಿದ್ದು ಯೋಧ ಸಾವು.!

ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ: ವೇತನ ಶೇ. 34 ರಷ್ಟು ಹೆಚ್ಚಳ ಸಾಧ್ಯತೆ

SHOCKING : ರಾಜ್ಯದಲ್ಲಿ ಮತ್ತೊಂದು ‘ರಾಕ್ಷಸಿ ಕೃತ್ಯ’ : ಗಬ್ಬದ ಹಸು ಕಡಿದು ವಿಕೃತಿ , 6 ಮಂದಿ ಆರೋಪಿಗಳು ಅರೆಸ್ಟ್.!

ದೇಶದ ಜನತೆಗೆ ಗುಡ್ ನ್ಯೂಸ್: ರೋಗಿಗಳ ಸುಲಿಗೆ, ಆಸ್ಪತ್ರೆಗಳ ಹಗಲು ದರೋಡೆ ತಡೆಗೆ ಕೇಂದ್ರ ಸರ್ಕಾರ ಮಹತ್ವದ ಕ್ರಮ

‘ಯುವನಿಧಿ ಯೋಜನೆ’ : ಪದವೀಧರರಿಗೆ ಆ. 7 ರವರೆಗೆ ವಿಶೇಷ ನೋಂದಣಿ ಅಭಿಯಾನ

TAGGED:Fraudವಂಚನೆ ಯತ್ನcreatingಸೃಷ್ಟಿFake Facebook accountBangalore police Commissionerಬೆಂಗಳೂರು ಪೊಲೀಸ್ ಕಮಿಷನರ್ಹೆಸರಲ್ಲಿನಕಲಿ ಫೇಸ್ಬುಕ್ ಖಾತೆ
Share This Article
Facebook Copy Link Print

Latest News

SHOCKING : ರಾಜ್ಯದಲ್ಲಿ ಮುಂದುವರೆದ ‘ಹೃದಯಾಘಾತ’:  ಬೆಳಗಾವಿಯಲ್ಲಿ ಕುಸಿದುಬಿದ್ದು ಯೋಧ ಸಾವು.!
ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ: ವೇತನ ಶೇ. 34 ರಷ್ಟು ಹೆಚ್ಚಳ ಸಾಧ್ಯತೆ
SHOCKING : ರಾಜ್ಯದಲ್ಲಿ ಮತ್ತೊಂದು ‘ರಾಕ್ಷಸಿ ಕೃತ್ಯ’ : ಗಬ್ಬದ ಹಸು ಕಡಿದು ವಿಕೃತಿ , 6 ಮಂದಿ ಆರೋಪಿಗಳು ಅರೆಸ್ಟ್.!
ದೇಶದ ಜನತೆಗೆ ಗುಡ್ ನ್ಯೂಸ್: ರೋಗಿಗಳ ಸುಲಿಗೆ, ಆಸ್ಪತ್ರೆಗಳ ಹಗಲು ದರೋಡೆ ತಡೆಗೆ ಕೇಂದ್ರ ಸರ್ಕಾರ ಮಹತ್ವದ ಕ್ರಮ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಕಿರು ನಾಲಿಗೆಯಲ್ಲಿನ ಈ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದು
BREAKING : ಬೆಂಗಳೂರಿನಲ್ಲಿ  ಮತ್ತೊಂದು ಭೀಕರ ರಸ್ತೆ ಅಪಘಾತ :  ಕಾರು ಪಲ್ಟಿಯಾಗಿ ಸ್ಥಳದಲ್ಲೇ ನಾಲ್ವರು ಸಾವು.!
BREAKING : ಪಾಕಿಸ್ತಾನಿ ನಟಿ, ಮಾಡೆಲ್ ‘ಹುಮೈರಾ ಅಸ್ಗರ್’ ‘ಅಪಾರ್ಟ್ ಮೆಂಟ್’ ನಲ್ಲಿ  ಶವವಾಗಿ ಪತ್ತೆ.!
BREAKING NEWS: ಶಾಲಾ ವಾಹನ ಪಲ್ಟಿ: 10ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Automotive

ALERT : 16 ಬಿಲಿಯನ್ ಜನರ ಆ್ಯಪಲ್, ಫೇಸ್’ಬುಕ್, ಗೂಗಲ್, ಪಾಸ್’ವರ್ಡ್ ಸೋರಿಕೆ : ತಜ್ಞರಿಂದ ಎಚ್ಚರಿಕೆ
ದ್ವಿಚಕ್ರ ವಾಹನಗಳಿಗೂ ಟೋಲ್ ತೆರಿಗೆ ಪ್ರಸ್ತಾಪ ಇಲ್ಲ, ತಪ್ಪು ಮಾಹಿತಿ: ಸಂಪೂರ್ಣ ವಿನಾಯಿತಿ ಬಗ್ಗೆ NHAI, ನಿತಿನ್ ಗಡ್ಕರಿ ಸ್ಪಷ್ಟನೆ
ರಾಜ್ಯದ ವಾಹನ ಮಾಲೀಕರಿಗೆ ತೆರಿಗೆ ಶಾಕ್: ನಾಳೆಯಿಂದ ಎಲ್ಲಾ ವಾಣಿಜ್ಯ ವಾಹನಗಳ ಜೀವಿತಾವಧಿ ತೆರಿಗೆ ಹೆಚ್ಚಳ

Entertainment

ಮೊಬೈಲ್ ಗೀಳು ಎಷ್ಟರ ಮಟ್ಟಿಗೆ ಅಂದ್ರೆ…… ತನ್ನ ಮನೆ ಅಂತ ನೆರೆಮನೆಗೆ ಹೋದ ಯುವತಿ | Viral Video
ಮೌಲ್ಯಗಳಿಗಾಗಿ ಕೋಟಿ ಕೋಟಿ ತ್ಯಾಗ : 15 ಬ್ರ್ಯಾಂಡ್ ಡೀಲ್‌ಗೆ ʼನೋʼ ಎಂದ ಸಮಂತಾ !
BREAKING : ಕನ್ನಡದ ಬಗ್ಗೆ ‘ಕಮಲ್ ಹಾಸನ್’ ವಿವಾದಾತ್ಮಕ ಹೇಳಿಕೆ : ಕರ್ನಾಟಕದಲ್ಲಿ ‘ಥಗ್ ಲೈಫ್’ ಚಿತ್ರ ನಿಷೇಧ.?

Sports

BREAKING: ಮನೆಯಲ್ಲೇ ರಾಜ್ಯಮಟ್ಟದ ಟೆನಿಸ್ ಆಟಗಾರ್ತಿ ಗುಂಡಿಕ್ಕಿ ಹತ್ಯೆ: ತಂದೆಯಿಂದಲೇ ಕೃತ್ಯ
ಶುಭ್ಮನ್ ಗಿಲ್ – ಸಾರಾ ತೆಂಡೂಲ್ಕರ್ ಫೋಟೋ ವೈರಲ್ ; ಗೆಳೆತನದ ಬಗ್ಗೆ ಮತ್ತೆ ಶುರುವಾಯ್ತು ಗುಸುಗುಸು !
ಲಂಡನ್‌ನಲ್ಲಿ ವಿರಾಟ್-ಅನುಷ್ಕಾ ಜೋಡಿ ; ಜೋಕೊವಿಕ್‌ಗೆ ಹುರಿದುಂಬಿಸಿದ ಸ್ಟಾರ್ ಕಪಲ್ | Photo

Special

ಪರೀಕ್ಷೆ ಅಥವಾ ಸಂದರ್ಶನಕ್ಕೂ ಮೊದಲು ಹೊಟ್ಟೆ ಅಪ್ಸೆಟ್‌ ಆಗುವುದ್ಯಾಕೆ ? ಇಲ್ಲಿದೆ ʼವೈಜ್ಞಾನಿಕʼ ಕಾರಣ
ಮೊಳಕೆಯೊಡೆದ ಈರುಳ್ಳಿ ಅಡುಗೆಗೆ ಬಳಸಲು ಯೋಗ್ಯನಾ……? ಇಲ್ಲಿದೆ ಮಾಹಿತಿ
‘ಡಾರ್ಕ್ ಚಾಕ್ಲೇಟ್’ ತಿನ್ನಿ, ಖಿನ್ನತೆಯಿಂದ ದೂರವಿರಿ…..!

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?