BREAKING: ಸ್ನೇಹಿತರೊಂದಿಗೆ ಜಲಪಾತ ನೋಡಲು ಬಂದಾಗಲೇ ದುರಂತ: ಕಾಲು ಮುರಿದುಕೊಂಡ ಟೆಕ್ಕಿ

ಚಿಕ್ಕಬಳ್ಳಾಪುರ: ಫಾಲ್ಸ್ ನೋಡಲು ಬಂದ ಟೆಕ್ಕಿ ಕಾಲು ಮುರಿದುಕೊಂಡ ಘಟನೆ ಕೇತನಹಳ್ಳಿ ಜಲಪಾತದ ಬಳಿ ನಡೆದಿದೆ.

ಮುಂಬೈ ಮೂಲದ ಟೆಕ್ಕಿ ಅರ್ಪಿತಾ ಕಾಲು ಮುರಿದುಕೊಂಡವರು. ಚಿಕ್ಕಬಳ್ಳಾಪುರ ತಾಲೂಕಿನ ಕೇತನಹಳ್ಳಿ ಜಲಪಾತದ ಬಳಿ ಅವರು ಜಾರಿ ಬಿದ್ದಿದ್ದು, ಅವರ ಕಾಲು ಮುರಿದಿದೆ. ಸ್ನೇಹಿತರೊಂದಿಗೆ ಫಾಲ್ಸ್ ನೋಡಲು ಬಂದಿದ್ದಾಗ ಘಟನೆ ನಡೆದಿದೆ. ಕಾಡಿನ ಹಾದಿಯಲ್ಲಿ ಬರುವಾಗ ಅವರು ಜಾರಿ ಬಿದ್ದಿದ್ದಾರೆ.

ಕಾಡಿನ ಹಾದಿಯಲ್ಲಿ ಬರುವಾಗ ಜಾರಿ ಬಿದ್ದು, ಕಾಲು ಮುರಿದುಕೊಂಡಿದ್ದ ಅರ್ಪಿತಾ ಅವರನ್ನು ಸ್ನೇಹಿತರು ಸ್ಟ್ರೆಚರ್ ನಲ್ಲಿ 2 ಕಿಮೀ ಹೊತ್ತು ಕರೆತಂದಿದ್ದಾರೆ. ಅವರನ್ನು ಚಿಕ್ಕಬಳ್ಳಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read