KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

PM Kisan Samman Yojana : ಇಂದು ಬೆಳಗ್ಗೆ 11 ಗಂಟೆಗೆ ರೈತರ ಖಾತೆಗೆ 2,000 ರೂ. ಜಮಾ : ಈ ರೀತಿ ಚೆಕ್ ಮಾಡಿ

Published July 27, 2023 at 9:44 am
Share
SHARE

ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan) ಯೋಜನೆಯ 14 ನೇ ಕಂತಿನ 2,000 ರೂ ಹಣ ಇಂದು ಬಿಡಗುಡೆಯಾಗಲಿದೆ. ಪಿಎಂ ನರೇಂದ್ರ ಮೋದಿ ಅವರು ಗುರುವಾರ (ಜುಲೈ 27) ಪಿಎಂ ಕಿಸಾನ್ ಯೋಜನೆಯ ಸುಮಾರು 8.5 ಕೋಟಿ ಫಲಾನುಭವಿಗಳಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 14 ನೇ ಕಂತನ್ನು ವಿತರಿಸಲಿದ್ದಾರೆ ಎಂದು ಸರ್ಕಾರಿ ವೆಬ್ಸೈಟ್ ತಿಳಿಸಿದೆ.

ಜುಲೈ 27 ರ ಇಂದು ಬೆಳಿಗ್ಗೆ 11 ಗಂಟೆಗೆ ರಾಜಸ್ಥಾನದ ಸಿಕಾರ್ನಲ್ಲಿ ಪ್ರಧಾನಿ ಮೋದಿ ರೈತರನ್ನು ಭೇಟಿಯಾಗಲಿದ್ದು, ಅರ್ಹ ಫಲಾನುಭವಿಗಳಿಗೆ ನೇರ ಲಾಭವನ್ನು ವರ್ಗಾಯಿಸಲಿದ್ದಾರೆ.

https://twitter.com/pmkisanyojana/status/1681255333560467458?ref_src=twsrc%5Etfw%7Ctwcamp%5Etweetembed%7Ctwterm%5E1681255333560467458%7Ctwgr%5E7c62a03f77e9b4df3a4511f7f2c9e5f3693baca5%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Ftimesnownews-epaper-dhf729babb066e4159bc8e6ad4fc8cd3b9%2Fbreakingelectriccarlinkedtodeadlyfireincargoshipcarrying3000cars-newsid-n522317876

ಪಿಎಂ ಕಿಸಾನ್ ಸಮ್ಮಾನ್ ನಿಧಿ 14 ನೇ ಕಂತು: ಫಲಾನುಭವಿಗಳ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ?

– ಅಧಿಕೃತ ಪಿಎಂ ಕಿಸಾನ್ ವೆಬ್ಸೈಟ್ https://pmkisan.gov.in/ ಪೋರ್ಟಲ್ಗೆ ಭೇಟಿ ನೀಡಿ

– ಪೇಮೆಂಟ್ ಸಕ್ಸಸ್ ಟ್ಯಾಬ್ ಅಡಿಯಲ್ಲಿ ನೀವು ಭಾರತದ ನಕ್ಷೆಯನ್ನು ನೋಡುತ್ತೀರಿ.

– ಬಲಭಾಗದಲ್ಲಿ, “ಡ್ಯಾಶ್ಬೋರ್ಡ್” ಎಂಬ ಹಳದಿ ಬಣ್ಣದ ಟ್ಯಾಬ್ ಇರುತ್ತದೆ

– ಡ್ಯಾಶ್ಬೋರ್ಡ್ ಮೇಲೆ ಕ್ಲಿಕ್ ಮಾಡಿ

– ಕ್ಲಿಕ್ ಮಾಡಿದ ನಂತರ, ನಿಮ್ಮನ್ನು ಹೊಸ ಪುಟಕ್ಕೆ ಕರೆದೊಯ್ಯಲಾಗುತ್ತದೆ

– ವಿಲೇಜ್ ಡ್ಯಾಶ್ಬೋರ್ಡ್ ಟ್ಯಾಬ್ನಲ್ಲಿ, ನೀವು ನಿಮ್ಮ ಸಂಪೂರ್ಣ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ

– ರಾಜ್ಯ, ಜಿಲ್ಲೆ, ಉಪ ಜಿಲ್ಲೆ ಮತ್ತು ಪಂಚಾಯತ್ ಆಯ್ಕೆ ಮಾಡಿ

– ನಂತರ ಶೋ ಬಟನ್ ಕ್ಲಿಕ್ ಮಾಡಿ

– ಇದರ ನಂತರ ನೀವು ನಿಮ್ಮ ವಿವರಗಳನ್ನು ಆಯ್ಕೆ ಮಾಡಬಹುದು.

You Might Also Like

BREAKING : ಭಾರತದ ‘ಟೈಗರ್ ಮ್ಯಾನ್’ ಖ್ಯಾತಿಯ ಹುಲಿ ಸಂರಕ್ಷಕ ‘ವಾಲ್ಮೀಕ್ ಥಾಪರ್’ ಕ್ಯಾನ್ಸರ್’ಗೆ ಬಲಿ |Valmik Thapar Passed Away

BIG NEWS: ಎಲ್ಲೆಂದರಲ್ಲಿ ಸಿಗರೇಟ್ ಸೇದಿ ಗುಟ್ಕಾ, ತಂಬಾಕು ಉಗುಳುವವರೇ ಎಚ್ಚರಿಕೆ: ಇನ್ಮುಂದೆ ಬೀಳುತ್ತೆ ಭಾರಿ ದಂಡ

BREAKING : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುಡ್ಡ ಕುಸಿದು ನಾಲ್ವರು ಸಾವು ಕೇಸ್ : ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರದ ಚೆಕ್ ವಿತರಣೆ.!

BIG NEWS : ರಾಜ್ಯದಲ್ಲಿ 770 ಗ್ರಂಥಾಲಯ ಡಿಜಿಟಲ್ ಗ್ರಂಥಾಲಯಗಳಾಗಿ ಮೇಲ್ದರ್ಜೆಗೆ : ಸಚಿವ ಪ್ರಿಯಾಂಕ್ ಖರ್ಗೆ

BREAING : ಉತ್ತರಪ್ರದೇಶದಲ್ಲಿ ಭೀಕರ ಅಪಘಾತ : ಕಂದಕಕ್ಕೆ ಕಾರು ಉರುಳಿ ಬಿದ್ದು ಒಂದೇ ಕುಟುಂಬದ ಐವರು ಸಾವು.!

TAGGED:PM Modiಪ್ರಧಾನಿ ಮೋದಿರೈತರುFarmersಖಾತೆಗೆ ಹಣPM Kisan Yojanaಪಿಎಂ ಕಿಸಾನ್ ಯೋಜನೆmoney in account
Share This Article
Facebook Copy Link Print

Latest News

BREAKING : ಭಾರತದ ‘ಟೈಗರ್ ಮ್ಯಾನ್’ ಖ್ಯಾತಿಯ ಹುಲಿ ಸಂರಕ್ಷಕ ‘ವಾಲ್ಮೀಕ್ ಥಾಪರ್’ ಕ್ಯಾನ್ಸರ್’ಗೆ ಬಲಿ |Valmik Thapar Passed Away
BIG NEWS: ಎಲ್ಲೆಂದರಲ್ಲಿ ಸಿಗರೇಟ್ ಸೇದಿ ಗುಟ್ಕಾ, ತಂಬಾಕು ಉಗುಳುವವರೇ ಎಚ್ಚರಿಕೆ: ಇನ್ಮುಂದೆ ಬೀಳುತ್ತೆ ಭಾರಿ ದಂಡ
BREAKING : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುಡ್ಡ ಕುಸಿದು ನಾಲ್ವರು ಸಾವು ಕೇಸ್ : ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರದ ಚೆಕ್ ವಿತರಣೆ.!
BIG NEWS : ರಾಜ್ಯದಲ್ಲಿ 770 ಗ್ರಂಥಾಲಯ ಡಿಜಿಟಲ್ ಗ್ರಂಥಾಲಯಗಳಾಗಿ ಮೇಲ್ದರ್ಜೆಗೆ : ಸಚಿವ ಪ್ರಿಯಾಂಕ್ ಖರ್ಗೆ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಬಿಪಿಎಲ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್: ಮೂರು ತಿಂಗಳ ಪಡಿತರ ಮುಂಗಡ ವಿತರಣೆಗೆ ಆದೇಶ
BREAKING : ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ:  ‘IPL’ ಕ್ರಿಕೆಟ್ ಟೂರ್ನಿ ರದ್ದುಗೊಳಿಸಿ ‘BCCI’ ಆದೇಶ
BIG NEWS: ಮಗಳ ಹತ್ಯೆಗೆ ಪ್ರತಿಕಾರ: ಆರೋಪಿಯ ತಂದೆಯನ್ನೇ ಬರ್ಬರವಾಗಿ ಕೊಲೆಗೈದ ಅಪ್ಪ!
BREAKING : ‘ಮಡೆನೂರು ಮನು’ ಬೆನ್ನಲ್ಲೇ ಹಾಸ್ಯನಟ ಅಪ್ಪಣ್ಣ ವಿರುದ್ಧ ಗಂಭೀರ ಆರೋಪ ಮಾಡಿದ ಸಂತ್ರಸ್ತೆ.!

Automotive

ALERT : ಸಾರ್ವಜನಿಕರೇ ಎಚ್ಚರ : ಬೆಂಗಳೂರಲ್ಲಿ ‘ವಾಟ್ಸಪ್ ಲಿಂಕ್’ ಕ್ಲಿಕ್ ಮಾಡಿ 65 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ.!
BREAKING: ಆದಾಯ ಹೆಚ್ಚಿಸಲು ಸರ್ಕಾರದಿಂದ ‘ಸಹಕಾರ ಟ್ಯಾಕ್ಸಿ’ ಯೋಜನೆ ; ಚಾಲಕರಿಗೆ ನೇರ ಲಾಭ !
ʼಉಬರ್ʼ ನಲ್ಲಿ ಪ್ರಯಾಣಿಸುವಾಗಲೇ ಚಾಲಕನಿಗೆ ಅನಾರೋಗ್ಯ ; ಸ್ಟೀರಿಂಗ್ ಹಿಡಿದ ಮಹಿಳೆಯಿಂದ ಮಹತ್ವದ ಸಂದೇಶ | Watch Video

Entertainment

ʼಪುಷ್ಪ 2ʼ ಗಾಗಿ ಅಲ್ಲು ಅರ್ಜುನ್ ಡೆಡಿಕೇಷನ್ ; ಗಾಯವಾಗಿದ್ದರೂ ಜಾತ್ರೆ ಸಾಂಗ್‌ ಗೆ ಡಾನ್ಸ್‌ !
SHOCKING NEWS: ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಹಾಸ್ಯನಟ ರಾಕೇಶ್ ಪೂಜಾರಿ ವಿಧಿವಶ | Comedian Rakesh Poojary Passes away
BREAKING : ಯಾವುದೇ ಕಾರಣಕ್ಕೂ ವಿಚಾರಣೆಗೆ ಗೈರಾಗಬಾರದು : ನಟ ದರ್ಶನ್’ಗೆ ಕೋರ್ಟ್ ಎಚ್ಚರಿಕೆ |Renuka Swamy murder Case

Sports

“ಇವರು ಯಾರು ?” – ಕ್ವಾಲಿಫೈಯರ್‌ನಲ್ಲಿ ಹೊಸ ಮುಖ ಕಂಡು ವಿರಾಟ್ ಕೊಹ್ಲಿ ಅಚ್ಚರಿ !
ಕ್ವಾಲಿಫೈಯರ್ ಪಂದ್ಯದಲ್ಲಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ RCB ಐಪಿಎಲ್ ಚಾಂಪಿಯನ್: ಹೀಗಿದೆ ಅಭಿಮಾನಿಗಳ ಲೆಕ್ಕಾಚಾರ
4ನೇ ಬಾರಿ ಫೈನಲ್ ಪ್ರವೇಶಿಸಿದ RCB, ಕಪ್ ಗೆಲ್ಲಲು ಇನ್ನೊಂದೇ ಮೆಟ್ಟಿಲು

Special

ನಿಮ್ಮ ಫೋನ್ ಸ್ಕ್ರೀನ್ ಕೊಳಕಾಗಿದೆಯಾ ಹಾಗಾದ್ರೆ ಸ್ವಚ್ಛಗೊಳಿಸಲು ಪಾಲಿಸಿ ಈ ಸಲಹೆ
ಹೊರಗೆ ಹೋಗುವಾಗ ʼಹ್ಯಾಂಡ್ ಬ್ಯಾಗ್ʼ ನಲ್ಲಿರಲಿ ಈ ಮುಖ್ಯ ವಸ್ತುಗಳು….!
‘ಸ್ಮಾರ್ಟ್ ಟಿವಿ’ ಸ್ವಚ್ಛಗೊಳಿಸುವಾಗ ಈ ತಪ್ಪುಗಳನ್ನು ಮಾಡಬೇಡಿ..! ಇಲ್ಲಿದೆ ಟಿಪ್ಸ್

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?