ಭಾರತದಲ್ಲಿ ದಿನ ಕ್ರೈಮ್ ರೇಟ್ ದಿನಕೂ ಹೆಚ್ಚಾಗುತ್ತದೆ. ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (NCRB) ವರದಿಗಳ ಪ್ರಕಾರ.. ಪ್ರತಿ ವರ್ಷ ಸಾವಿರಾರು ಪ್ರಕರಣಗಳು ದಾಖಲಾಗುತ್ತಿದೆ. ಪ್ರೀತಿ ವಿಚಾರಕ್ಕೆ, ದಾಂಪತ್ಯ ಕಲಹ, ಹಳೇ ದ್ವೇಷ ಹೀಗೆ ಹಲವು ಕಾರಣಕ್ಕೆ ಕೊಲೆಗಳು ನಡೆಯುತ್ತದೆ.
ತನ್ನನ್ನು ಪ್ರೀತಿಸುವುದಾಗಿ, ಮದುವೆ ಆಗುವುದಾಗಿ ನಂಬಿಸಿ ಯುವಕನೋರ್ವ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ಆರೋಪಿಸಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಭೀಕರ ಘಟನೆ ಪ್ರಯಾಗ್ರಾಜ್ನಲ್ಲಿ ಸಂಭವಿಸಿದೆ. ಸುರೇಂದ್ರ ಕುಮಾರ್ ಎಂಬ ವ್ಯಕ್ತಿ ಕಳೆದ ಕೆಲವು ತಿಂಗಳುಗಳ ಕಾಲ ಯುವತಿಯೊಂದಿಗೆ ಪ್ರೀತಿಯನ್ನು ಮುಂದುವರೆಸಿದ್ದಾನೆ. ಅವಳನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕವಾಗಿ ಬಳಸಿಕೊಂಡಿದ್ದಾನೆ. ಕೊನೆಯಲ್ಲಿ ಆ ಯುವಕ ಮದುವೆಗೆ ನಿರಾರಿಸಿದನು. ಇದರಿಂದ ತೀವ್ರ ಮನಸ್ತಾಪಕ್ಕೆ ಒಳಗಾದ ಆ ಯುವತಿ ಎಲ್ಲರ ಮುಂದೆ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದಳು. ಜನರ ಎದುರೇ ಘಟನೆ ನಡೆಯಿತು. ಒಬ್ಬ ವ್ಯಕ್ತಿ ಮಾತ್ರ ಹೋಗಿ ಆ ಯುವತಿಯನ್ನು ಕಾಪಾಡಿದನು. ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
#प्रयागराज
— Pradeep yaduvanshi (@Ritikapradeep94) September 7, 2025
कल बहरिया क्षेत्र के मथुरा गांव की रहने वाली नाबालिक लड़की पेड़ से लटक कर आत्महत्या करने का प्रयास करती है,,
ऐसे में वहां आस पास खड़े होके लोग वीडियो बना रहे है,,
धन्य है तब तक एक लोग समय से पहुंच गए जिससे लकड़ी की जान बच गई ,,
समय किसी का मोहताज़ नहीं होता,,… pic.twitter.com/FPM6PtMx2d