KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ರೈತರಿಗೆ ಸಿಹಿ ಸುದ್ದಿ: ಫೆ. 27ರಂದು ಖಾತೆಗೆ 2,000 ರೂ. ಜಮಾ

Published February 24, 2023 at 8:39 am
Share
SHARE

 ಬೆಳಗಾವಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಫೆಬ್ರವರಿ 27ರಂದು ಬೆಳಗಾವಿಗೆ ಆಗಮಿಸಲಿದ್ದು, ಕಿಸಾನ್ ಸಮ್ಮಾನ್ ಯೋಜನೆ ನಿಧಿಯನ್ನು ಮೊದಲ ಬಾರಿಗೆ ಕರ್ನಾಟಕದಿಂದ ನೇರವಾಗಿ ರೈತರ ಖಾತೆಗೆ ವರ್ಗಾವಣೆ ಮಾಡಲಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಪ್ರಧಾನಮಂತ್ರಿ ಕಾರ್ಯಕ್ರಮದ ವೇದಿಕೆ ನಿರ್ಮಾಣ ಸ್ಥಳದಲ್ಲಿ ಸಿದ್ಧತೆ ಪರಿಶೀಲನೆ ನಡೆಸಿದ ಅವರು ಮಾತನಾಡಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜನ್ಮದಿನದಂದು ರೈತರ ಖಾತೆಗೆ ಹಣ ವರ್ಗಾವಣೆ ಮಾಡುತ್ತಿರುವುದು ಖುಷಿ ತಂದಿದೆ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಫೆಬ್ರವರಿ 27ರಂದು ಬೆಳಗಾವಿಗೆ ಆಗಮಿಸಲಿದ್ದು, ರೈತರ ಖಾತೆಗೆ ಹಣ ವರ್ಗಾವಣೆ ಮಾಡಲಿದ್ದಾರೆ. ಈ ಬಾರಿ ಕಿಸಾನ್ ಸಮ್ಮಾನ್ ಯೋಜನೆ ನಿಧಿಯನ್ನು ರಾಜ್ಯದಿಂದ ನೇರವಾಗಿ ರೈತರ ಖಾತೆಗೆ ವರ್ಗಾವಣೆ ಮಾಡುತ್ತಿರುವುದು ವಿಶೇಷವಾಗಿದೆ. ಕಳೆದ ಬಾರಿ ದೆಹಲಿ ಗ್ರಾಮೀಣ ಕ್ಷೇತ್ರದಿಂದ ರೈತರ ಖಾತೆಗೆ 22 ಸಾವಿರ ಕೋಟಿ ರೂ. ವರ್ಗಾವಣೆ ಮಾಡಲಾಗಿತ್ತು. ಇದುವರೆಗೆ 14 ಕೋಟಿ ರೈತರ ಖಾತೆಗೆ 2.70 ಲಕ್ಷ ಕೋಟಿ ರೂ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

You Might Also Like

ಚಳಿಗಾಲದಲ್ಲಿ ಪ್ರತಿದಿನ ಅರಿಶಿನ ಹಾಲು ಕುಡಿದರೆ ಏನಾಗುತ್ತದೆ? ಆರೋಗ್ಯ ಮತ್ತು ರೋಗನಿರೋಧಕ ಶಕ್ತಿಯ ಮೇಲೆ ಇದರ ಪರಿಣಾಮಗಳೇನು?

GOOD NEWS: ಗ್ರಾಮ ಪಂಚಾಯಿತಿಗಳ ಗ್ರಂಥಾಲಯ, ಮಾಹಿತಿ ಕೇಂದ್ರದ ಮೇಲ್ವಿಚಾರಕರಿಗೆ ಗುಡ್ ನ್ಯೂಸ್

BIG NEWS: ಕನ್ನಡದಲ್ಲಿ ನಾಮಫಲಕ ಅಳವಡಿಸಿಕೊಳ್ಳದ ಸಂಘ-ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ: ಜಿಲ್ಲಾಧಿಕಾರಿಗಳಿಗೆ ಖಡಕ್ ಸೂಚನೆ

ಸಾವಿನ ದವಡೆಯಿಂದ ಪಾರು! ವಿಮಾನದ ಬಾಲಕ್ಕೆ ಸಿಕ್ಕಿ ನೇತಾಡುತ್ತಿದ್ದ ಸ್ಕೈಡೈವರ್‌ನ ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಕಲಬೆರಕೆ ಆಹಾರ ಸೇವನೆ ‘ಜೀವನಶೈಲಿಯ ಅನ್ಯಾಯ’: ಶುದ್ಧ ಆಹಾರದ ಹಕ್ಕಿಲ್ಲದಿದ್ದರೆ ಇತರ ಹಕ್ಕುಗಳಿಗೆ ಅರ್ಥವಿಲ್ಲ – ಡಾ. ಅಲೋಕ್ ಚೋಪ್ರಾ

TAGGED:PM ModiaccountFarmersShobha Karandlajeರೈತರ ಖಾತೆಕಿಸಾನ್ ಸಮ್ಮಾನ್ಹಣ ವರ್ಗಾವಣೆಶೋಭಾ ಕರಂದ್ಲಾಜೆKisan Samman Yojane
Share This Article
Facebook Copy Link Print

Latest News

ಚಳಿಗಾಲದಲ್ಲಿ ಪ್ರತಿದಿನ ಅರಿಶಿನ ಹಾಲು ಕುಡಿದರೆ ಏನಾಗುತ್ತದೆ? ಆರೋಗ್ಯ ಮತ್ತು ರೋಗನಿರೋಧಕ ಶಕ್ತಿಯ ಮೇಲೆ ಇದರ ಪರಿಣಾಮಗಳೇನು?
GOOD NEWS: ಗ್ರಾಮ ಪಂಚಾಯಿತಿಗಳ ಗ್ರಂಥಾಲಯ, ಮಾಹಿತಿ ಕೇಂದ್ರದ ಮೇಲ್ವಿಚಾರಕರಿಗೆ ಗುಡ್ ನ್ಯೂಸ್
BIG NEWS: ಕನ್ನಡದಲ್ಲಿ ನಾಮಫಲಕ ಅಳವಡಿಸಿಕೊಳ್ಳದ ಸಂಘ-ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ: ಜಿಲ್ಲಾಧಿಕಾರಿಗಳಿಗೆ ಖಡಕ್ ಸೂಚನೆ
ಸಾವಿನ ದವಡೆಯಿಂದ ಪಾರು! ವಿಮಾನದ ಬಾಲಕ್ಕೆ ಸಿಕ್ಕಿ ನೇತಾಡುತ್ತಿದ್ದ ಸ್ಕೈಡೈವರ್‌ನ ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read

ALERT : ವಾಹನ ಸವಾರರೇ ಎಚ್ಚರ : ‘ಪೆಟ್ರೋಲ್ ಬಂಕ್’ನಲ್ಲಿ ‘0’ ಮಾತ್ರ ನೋಡಬೇಡಿ, ಇದನ್ನು ಚೆಕ್ ಮಾಡಿ.!
Children’s Day 2025 : ಇಂದು ಮಕ್ಕಳ ದಿನಾಚರಣೆ : ಇತಿಹಾಸ ಮತ್ತು ಮಹತ್ವ ತಿಳಿಯಿರಿ.!
ಈ ಎಲ್ಲಾ ಕಾಯಿಲೆಗಳಿಗೆ ರಾಮಬಾಣ ಬೋರೆ ಹಣ್ಣು
BREAKING: ದಕ್ಷ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ನಿಧನ: ಸಿಎಂ ಸಿದ್ಧರಾಮಯ್ಯ ಸಂತಾಪ

Automotive

ನೀವು ಮಿಸ್ ಆಗಿ ಬೇರೆಯವರಿಗೆ ‘UPI’ ಮಾಡ್ಬಿಟ್ಟಿದ್ದೀರಾ ? ಜಸ್ಟ್ ಹೀಗೆ ಮಾಡಿ ನಿಮ್ಮ ಹಣ ವಾಪಸ್ ಬರುತ್ತೆ !
ಬ್ಯಾಂಕ್’ನಲ್ಲಿ ‘ಗೃಹಸಾಲ’ ಪಡೆದು ಮನೆ ಖರೀದಿಸಲು ಸಂಬಳ ಎಷ್ಟಿರಬೇಕು.? ಇಲ್ಲಿದೆ ಮಾಹಿತಿ
ಹೊಸ ಕಾರ್ ಖರೀದಿಸುವವರಿಗೆ ಭರ್ಜರಿ ಸುದ್ದಿ: 1.90 ಲಕ್ಷ ರೂ.ವರೆಗೆ ರಿಯಾಯಿತಿ ಘೋಷಿಸಿದ ಟಾಟಾ ಮೋಟಾರ್ಸ್

Entertainment

ಅಭಿಷೇಕ್ ಬಚ್ಚನ್, ಕಾರ್ತಿಕ್ ಆರ್ಯನ್ ಅತ್ಯುತ್ತಮ ನಟ: ಪ್ರಶಸ್ತಿ ಬಾಚಿಕೊಂಡ ‘ಲಾಪಾಟಾ ಲೇಡೀಸ್’ | 70th Filmfare Awards full winners list
BREAKING : ಬಾಲಿವುಡ್ ಖ್ಯಾತ ಹಿರಿಯ ನಟಿ ‘ಕಾಮಿನಿ ಕೌಶಲ್’ ನಿಧನ |Kamini Kaushal passes away
BREAKING: ತಮಿಳು ನಟ ವಿಜಯ್ ಮನೆಗೆ ನುಗ್ಗಿದ ಅಪರಿಚಿತ ಯುವಕ ಪೊಲೀಸ್ ವಶಕ್ಕೆ

Sports

ಭಾರತದ ವಿರುದ್ಧ ಅಬ್ಬರಿಸಿದ ನಂತರ ಕ್ವಿಂಟನ್ ಡಿ ಕಾಕ್ ಗೆ ಬಂಪರ್ ಆಫರ್: ಐಪಿಎಲ್ ಮಿನಿ-ಹರಾಜಿನಲ್ಲಿ ಈ 3 ತಂಡಗಳ ಮಧ್ಯೆ ನಡೆಯಲಿದೆ ಭಾರೀ ಪೈಪೋಟಿ!
ಡಿಸೆಂಬರ್ 11: ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿ ದಾಖಲಾದ 2 ಐತಿಹಾಸಿಕ ಶತಕಗಳ ಒಂದು ವಿಶೇಷ ದಿನ ; 1988 ಮತ್ತು 2004ರ ಐತಿಹಾಸಿಕ ಇನ್ನಿಂಗ್ಸ್ ನೆನಪು!
T20I ನಲ್ಲಿ ಗೋಲ್ಡನ್ ಡಕ್ ಆದ ಶುಭ್ಮನ್ ಗಿಲ್ ; ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್‌ಗಳ ಸುರಿಮಳೆ !

Special

Constitution Day 2025 : ಪ್ರತಿಯೊಬ್ಬ ಭಾರತೀಯನೂ ತಿಳಿದುಕೊಳ್ಳಬೇಕಾದ 10 ಮೂಲಭೂತ ಕಾನೂನುಗಳು, ಕರ್ತವ್ಯಗಳು
ನಾಮಿನಿ ಇಲ್ಲದಿದ್ದರೆ ‘ಬ್ಯಾಂಕ್ ಖಾತೆ’ಯಲ್ಲಿರುವ ಹಣ ಯಾರಿಗೆ ಸೇರುತ್ತದೆ ? ಏನು ಮಾಡಬೇಕು ತಿಳಿಯಿರಿ.!
ಗಮನಿಸಿ :’ತುರ್ತು ಸಂದರ್ಭ’ದಲ್ಲಿ ಬೇಕಾಗುವ ಈ 5 ‘ಸರ್ಕಾರಿ ಆ್ಯಪ್’ ಗಳನ್ನ ತಪ್ಪದೇ ಮೊಬೈಲ್’ನಲ್ಲಿ ಇಟ್ಟುಕೊಳ್ಳಿ.!

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?