KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಬಿಪಿಎಲ್ ಪಡಿತರ ಚೀಟಿದಾರರಿಗೆ ಸಿಹಿ ಸುದ್ದಿ: ಖಾತೆಗೆ ಅಕ್ಕಿ ಹಣ ಜಮಾ; ಜು. 10 ರಂದು ಚಾಲನೆ

Published July 6, 2023 at 7:14 am
Share
SHARE

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ 5 ಕೆಜಿ ಅಕ್ಕಿ ಬದಲಿಗೆ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಲಾಗುತ್ತದೆ. ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ನೀಡುತ್ತಿದ್ದು, ಇದರ ಹೊರತಾಗಿ ರಾಜ್ಯ ಸರ್ಕಾರದ ಕಡೆಯಿಂದ 5 ಕೆಜಿ ಅಕ್ಕಿ ಬದಲಿಗೆ ಖಾತೆಗೆ ಅಕ್ಕಿಯ ಹಣ ಜಮಾ ಮಾಡಲಾಗುತ್ತದೆ.

ಜುಲೈ 10ರಂದು ಸೋಮವಾರ ಯೋಜನೆಗೆ ಚಾಲನೆ ನೀಡಲು ಸರ್ಕಾರ ಸಿದ್ಧತೆ ನಡೆಸಿದೆ. ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬದ ಸದಸ್ಯರಿಗೆ ತಲಾ 5 ಕೆಜಿ ಅಕ್ಕಿ ನೀಡಲು ಕಾರಣಾಂತರದಿಂದ ಸಾಧ್ಯವಾಗಿಲ್ಲ. ಹೀಗಾಗಿ ಅಕ್ಕಿಯ ಹಣವನ್ನು ಕಾರ್ಡ್ ಯಜಮಾನರ ಖಾತೆಗೆ ಜಮಾ ಮಾಡಲಾಗುತ್ತದೆ. ಜುಲೈ 10ರಂದು ಫಲಾನುಭವಿಗಳ ಸಮಾವೇಶ, ಸಂವಾದ ಏರ್ಪಡಿಸಿ ಏಕಕಾಲಕ್ಕೆ ಖಾತೆಗೆ ಅಕ್ಕಿ ಹಣ ಜಮಾ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

You Might Also Like

ಬ್ರಿಟನ್ ಪಬ್‌ನಿಂದ ಮಾನಹಾನಿ: ಬಿಲ್ ಕಟ್ಟದ ಆರೋಪಕ್ಕೆ ₹85 ಲಕ್ಷ ಪರಿಹಾರ ಪಡೆದ ಶ್ರೀಮಂತ ಕುಟುಂಬ…!

BIG NEWS : ‘ಮೈಕ್ರೋಸಾಫ್ಟ್’ ಉದ್ಯೋಗಿಗಳಿಗೆ ಬಿಗ್ ಶಾಕ್ : 300 ಕ್ಕೂ ಹೆಚ್ಚು ನೌಕರರ ವಜಾ |Microsoft Lay off

BIG NEWS : ಬೆಂಗಳೂರಲ್ಲಿ ಇಂದು ಅವಧಿಗೂ ಮೀರಿ ‘ಪಬ್’ ಓಪನ್ ಮಾಡಿದ್ರೆ ‘FIR’ : ಪೊಲೀಸ್ ಕಮಿಷನರ್ .ಬಿ ದಯಾನಂದ್ ಎಚ್ಚರಿಕೆ

RCB V/S PBKS : ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ‘RCB’ ಯಿಂದ ಹೊಸ ವೀಡಿಯೋ ಬಿಡುಗಡೆ |WATCH VIDEO

BREAKING : ಜೂನ್.15 ರಂದು ನಿಗದಿಯಾಗಿದ್ದ ‘NEET-PG’ ಪರೀಕ್ಷೆ ಮುಂದೂಡಿಕೆ |NEET PG EXAM 2025

TAGGED:MoneyriceaccountBPL cardಖಾತೆಗೆ ಜಮಾಅನ್ನಭಾಗ್ಯಅಕ್ಕಿ ಹಣಜುಲೈ 10
Share This Article
Facebook Copy Link Print

Latest News

ಬ್ರಿಟನ್ ಪಬ್‌ನಿಂದ ಮಾನಹಾನಿ: ಬಿಲ್ ಕಟ್ಟದ ಆರೋಪಕ್ಕೆ ₹85 ಲಕ್ಷ ಪರಿಹಾರ ಪಡೆದ ಶ್ರೀಮಂತ ಕುಟುಂಬ…!
BIG NEWS : ‘ಮೈಕ್ರೋಸಾಫ್ಟ್’ ಉದ್ಯೋಗಿಗಳಿಗೆ ಬಿಗ್ ಶಾಕ್ : 300 ಕ್ಕೂ ಹೆಚ್ಚು ನೌಕರರ ವಜಾ |Microsoft Lay off
BIG NEWS : ಬೆಂಗಳೂರಲ್ಲಿ ಇಂದು ಅವಧಿಗೂ ಮೀರಿ ‘ಪಬ್’ ಓಪನ್ ಮಾಡಿದ್ರೆ ‘FIR’ : ಪೊಲೀಸ್ ಕಮಿಷನರ್ .ಬಿ ದಯಾನಂದ್ ಎಚ್ಚರಿಕೆ
RCB V/S PBKS : ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ‘RCB’ ಯಿಂದ ಹೊಸ ವೀಡಿಯೋ ಬಿಡುಗಡೆ |WATCH VIDEO

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಬಿಪಿಎಲ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್: ಮೂರು ತಿಂಗಳ ಪಡಿತರ ಮುಂಗಡ ವಿತರಣೆಗೆ ಆದೇಶ
BREAKING : ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ:  ‘IPL’ ಕ್ರಿಕೆಟ್ ಟೂರ್ನಿ ರದ್ದುಗೊಳಿಸಿ ‘BCCI’ ಆದೇಶ
BIG NEWS: ಮಗಳ ಹತ್ಯೆಗೆ ಪ್ರತಿಕಾರ: ಆರೋಪಿಯ ತಂದೆಯನ್ನೇ ಬರ್ಬರವಾಗಿ ಕೊಲೆಗೈದ ಅಪ್ಪ!
BREAKING : ‘ಮಡೆನೂರು ಮನು’ ಬೆನ್ನಲ್ಲೇ ಹಾಸ್ಯನಟ ಅಪ್ಪಣ್ಣ ವಿರುದ್ಧ ಗಂಭೀರ ಆರೋಪ ಮಾಡಿದ ಸಂತ್ರಸ್ತೆ.!

Automotive

ಬಾಳೆಹಣ್ಣಿನ ಸಿಪ್ಪೆಯ ಕಾರು……! ಸಾರ್ವಜನಿಕರ ಗಮನ ಸೆಳೆದ ವಿಶಿಷ್ಟ ಹೋಂಡಾ ಸಿವಿಕ್ | Watch Video
ದೆಹಲಿಯಲ್ಲಿ ವಾಹನಗಳಿಗೆ ಕಡ್ಡಾಯ ಬಣ್ಣದ ಸ್ಟಿಕ್ಕರ್ : ಇಲ್ಲಿದೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವಿಧಾನ !
ರಾಜ್ಯದ ವಾಹನ ಮಾಲೀಕರಿಗೆ ಇಂದಿನಿಂದ ತಟ್ಟಲಿದೆ ತೆರಿಗೆ ಬಿಸಿ

Entertainment

BREAKING NEWS: ಬಾಲಿವುಡ್ ನಟ ದೇಬ್ ಮುಖರ್ಜಿ ಇನ್ನಿಲ್ಲ
ಹಳೆ ಹಾಡಿಗೆ ಹೊಸ ಟಚ್: ಅಮ್ಮನ ಸುಮಧುರ ಕಂಠ, ಮಗನ ಬಿಟ್‌ಬಾಕ್ಸ್‌ಗೆ ಸಿಳ್ಳೆ ಹೊಡೆದ ಜನ | Viral Video
BIG NEWS: ‘ಸ್ತ್ರೀ’ ಖ್ಯಾತಿಯ ನಟ ವಿಜಯ್ ರಾಜ್ ಗೆ ಬಿಗ್‌ ರಿಲೀಫ್‌ ; ಲೈಂಗಿಕ ಕಿರುಕುಳ ಪ್ರಕರಣದಿಂದ ಖುಲಾಸೆ !

Sports

RCB V/S PBKS : ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ‘RCB’ ಯಿಂದ ಹೊಸ ವೀಡಿಯೋ ಬಿಡುಗಡೆ |WATCH VIDEO
ಭಾರತದಲ್ಲಿ ನಡೆಯುವ ಮಹಿಳಾ ಏಕದಿನ ವಿಶ್ವಕಪ್‌ ದಿನಾಂಕ, ಸ್ಥಳ ದೃಢಪಡಿಸಿದ ಐಸಿಸಿ: ಕೊಲಂಬೊದಲ್ಲಿ ಆಡಲಿದೆ ಪಾಕಿಸ್ತಾನ
ಶ್ರೇಯಸ್ ಅಯ್ಯರ್ ಅಬ್ಬರ: ಅಂತಿಮ ಹಣಾಹಣಿಗೆ ಪಿಬಿಕೆಎಸ್‌ ಲಗ್ಗೆ ! ಪ್ರೀತಿ ಜಿಂಟಾ ಸಂಭ್ರಮ | Watch

Special

ಇಲ್ಲಿವೆ ಹಲ್ಲಿಗೆ ಹೊಳಪು ನೀಡುವ ಪೇಸ್ಟ್ ನ ಹತ್ತು ಹಲವು ಉಪಯೋಗ
ನಿಂಬೆಹಣ್ಣು ಕೇವಲ ಅಡುಗೆಗಷ್ಟೇ ಅಲ್ಲ ; ಉಳಿದ ಸಿಪ್ಪೆ, ರಸದಿಂದಲೂ ಇದೆ ಅದ್ಭುತ ಉಪಯೋಗ | Watch
ಹೆರಿಗೆ ನಂತ್ರ ಸ್ನಾಯುಗಳಿಗೆ ಪೋಷಣೆ ನೀಡಲು ತಾಯಿಗೂ ಬೇಕು ಮಸಾಜ್

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?