KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಯಾವುದೇ ದಾಖಲೆ ಇಲ್ಲದೆ ಇಂದಿನಿಂದ 2000 ರೂ. ನೋಟು ಬದಲಾವಣೆ

Published May 22, 2023 at 5:45 am
Share
SHARE

ನವದೆಹಲಿ: ಇಂದಿನಿಂದ ದೇಶಾದ್ಯಂತ 2000 ರೂ. ನೋಟು ಬದಲಾವಣೆಗೆ ಆರ್‌ಬಿಐ ಅವಕಾಶ ಕಲ್ಪಿಸಿದೆ. ಚಲಾವಣೆಯಿಂದ ಹಿಂದಕ್ಕೆ ಪಡೆಯಲು ನಿರ್ಧರಿಸಿರುವ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಇಂದಿನಿಂದ ನಾಲ್ಕು ತಿಂಗಳ ಕಾಲ ಬ್ಯಾಂಕುಗಳಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ತಮ್ಮ ಖಾತೆಗೆ ಜಮಾ ಕೂಡ ಮಾಡಬಹುದು.

ಇದಕ್ಕಾಗಿ ಯಾವುದೇ ಫಾರ್ಮ್, ಭರ್ತಿ ಮಾಡಬೇಕಿಲ್ಲ, ಯಾವುದೇ ದಾಖಲೆಗಳನ್ನು ಸಲ್ಲಿಸಬೇಕಿಲ್ಲ. ಒಮ್ಮೆ ಗ್ರಾಹಕ ಸರತಿ ಸಾಲಿನಲ್ಲಿ ನಿಂತಾಗ ಗರಿಷ್ಠ 20 ಸಾವಿರ ರೂಪಾಯಿವರೆಗೆ ಮಾತ್ರ ನೋಟು ವಿನಿಮಯ ಮಾಡಿಕೊಳ್ಳಬಹುದು. ಮತ್ತೆ ಸರತಿ ಸಾಲಿನಲ್ಲಿ ನಿಂತು ಉಳಿದ 2000 ರೂ. ನೋಟು ಬದಲಾವಣೆ ಮಾಡಿಕೊಳ್ಳಬಹುದಾಗಿದ್ದು, ಒಬ್ಬ ವ್ಯಕ್ತಿ ಒಂದು ದಿನ ಎಷ್ಟು ಬಾರಿ ಬೇಕಾದರೂ ಸರತಿಯಲ್ಲಿ ನಿಂತು ನೋಟು ಬದಲಾವಣೆ ಮಾಡಿಕೊಳ್ಳಬಹುದಾಗಿದೆ ಎಂದು ಆರ್.ಬಿ.ಐ. ಸ್ಪಷ್ಟನೆ ನೀಡಿದೆ.

ಸೆಪ್ಟಂಬರ್ 30ರವರೆಗೆ ದೇಶದಾದ್ಯಂತ ಎಲ್ಲಾ ಬ್ಯಾಂಕುಗಳಲ್ಲಿ ನೋಟು ಬದಲಾವಣೆ ಅಥವಾ ಜಮೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಬೇರೆ ಬ್ಯಾಂಕಿಗೆ ಹೋಗಿ ಒಂದು ಸಲಕ್ಕೆ ಗರಿಷ್ಟ 20 ಸಾವಿರ ರೂಪಾಯಿ ಮೌಲ್ಯದ 2000 ರೂ. ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಲಾಗಿದೆ.

You Might Also Like

ಗುಂಡಿಗೆ ಹಿಡಿ ಮಣ್ಣು ಹಾಕಲೂ ದುಡ್ಡಿಲ್ಲ, ಸುರಂಗಕ್ಕೆ ಸಾವಿರಾರು ಕೋಟಿ: ‘ಗ್ರೇಟರ್ ಬೆಂಗಳೂರು’ ಹೆಚ್ಚು ಮಳೆಯಾದ್ರೆ ಮುಳುಗುತ್ತೆ, ಕಡಿಮೆ ಮಳೆಯಾದ್ರೆ ತೇಲುತ್ತೆ: HDK

BREAKING: ‘ಡಿಸ್ಕೋ ಡ್ಯಾನ್ಸರ್’ ಖ್ಯಾತಿಯ ನಟ ಮಿಥುನ್ ಚಕ್ರವರ್ತಿಗೆ ಬಿಎಂಸಿ ಶೋಕಾಸ್ ನೋಟಿಸ್ ಜಾರಿ

ಆಪರೇಷನ್ ಸಿಂಧೂರ್ ಬಗ್ಗೆ ಕಾಮೆಂಟ್ ಮಾಡಿದ್ದ ಅಶೋಕ ವಿವಿ ಪ್ರಾಧ್ಯಾಪಕ ಅಲಿ ಖಾನ್ ಅರೆಸ್ಟ್

BREAKING: ಭೀಕರ ಅಪಘಾತ: ಆಂಧ್ರದಲ್ಲಿ ಕಾರು ಬಾವಿಗೆ ಬಿದ್ದು ಕರ್ನಾಟಕದ ಮೂವರು ಸಾವು

BIG NEWS: ನನಗೂ ಸಚಿವನಾಗುವ ಆಸೆಯಿದೆ; ನಾನೂ ಸಚಿವ ಸ್ಥಾದ ಪ್ರಬಲ ಆಕಾಂಕ್ಷಿ ಎಂದ ಉಪಸಭಾಪತಿ ರುದ್ರಪ್ಪ ಲಮಾಣಿ

TAGGED:RBIಆರ್.ಬಿ.ಐ.noteaccountBankಖಾತೆಜಮಾExchange2000 ರೂ. ನೋಟು ಬದಲಾವಣೆ
Share This Article
Facebook Copy Link Print

Latest News

ಗುಂಡಿಗೆ ಹಿಡಿ ಮಣ್ಣು ಹಾಕಲೂ ದುಡ್ಡಿಲ್ಲ, ಸುರಂಗಕ್ಕೆ ಸಾವಿರಾರು ಕೋಟಿ: ‘ಗ್ರೇಟರ್ ಬೆಂಗಳೂರು’ ಹೆಚ್ಚು ಮಳೆಯಾದ್ರೆ ಮುಳುಗುತ್ತೆ, ಕಡಿಮೆ ಮಳೆಯಾದ್ರೆ ತೇಲುತ್ತೆ: HDK
BREAKING: ‘ಡಿಸ್ಕೋ ಡ್ಯಾನ್ಸರ್’ ಖ್ಯಾತಿಯ ನಟ ಮಿಥುನ್ ಚಕ್ರವರ್ತಿಗೆ ಬಿಎಂಸಿ ಶೋಕಾಸ್ ನೋಟಿಸ್ ಜಾರಿ
ಆಪರೇಷನ್ ಸಿಂಧೂರ್ ಬಗ್ಗೆ ಕಾಮೆಂಟ್ ಮಾಡಿದ್ದ ಅಶೋಕ ವಿವಿ ಪ್ರಾಧ್ಯಾಪಕ ಅಲಿ ಖಾನ್ ಅರೆಸ್ಟ್
BREAKING: ಭೀಕರ ಅಪಘಾತ: ಆಂಧ್ರದಲ್ಲಿ ಕಾರು ಬಾವಿಗೆ ಬಿದ್ದು ಕರ್ನಾಟಕದ ಮೂವರು ಸಾವು

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರಿಗೆ ಭರ್ಜರಿ ಸುದ್ದಿ: ಮುಂದಿನ ತಿಂಗಳಿಂದ ‘ಅನ್ನಭಾಗ್ಯ ಯೋಜನೆ’ಯಡಿ ಉಚಿತವಾಗಿ ಅಕ್ಕಿ ಜತೆಗೆ ರಾಗಿ, ಜೋಳ ವಿತರಣೆ
ಬಿಪಿಎಲ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್: ಮೂರು ತಿಂಗಳ ಪಡಿತರ ಮುಂಗಡ ವಿತರಣೆಗೆ ಆದೇಶ
BREAKING : ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ:  ‘IPL’ ಕ್ರಿಕೆಟ್ ಟೂರ್ನಿ ರದ್ದುಗೊಳಿಸಿ ‘BCCI’ ಆದೇಶ
SHOCKING : ರಾಜ್ಯದಲ್ಲಿ ಆಘಾತಕಾರಿ ಘಟನೆ : ಯುವತಿಗೆ ಲೈಂಗಿಕ ಕಿರುಕುಳ ನೀಡಿದ ‘KSRTC’ ಬಸ್ ಕಂಡಕ್ಟರ್.!

Automotive

ಭೀಕರ ಅಪಘಾತ: ಎರಡು ಬೈಕ್‌ಗಳ ಮುಖಾಮುಖಿ ಡಿಕ್ಕಿಯ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ | Video
ನಿಯಂತ್ರಣ ತಪ್ಪಿದ ಕಾರಿನಿಂದ ಭೀಕರ ಅಪಘಾತ ; ಗಾಳಿಯಲ್ಲಿ ಹಾರಿದ ಬೈಕ್‌ ಸವಾರರ ಭಯಾನಕ ದೃಶ್ಯ ಕ್ಯಾಮರಾದಲ್ಲಿ ಸೆರೆ | Video
2 ಲಕ್ಷ ಡೌನ್ ಪೇಮೆಂಟ್, ಕಡಿಮೆ ಇಎಂಐ ! ನಿಮ್ಮ ಕನಸಿನ ಕಾರ್ ಖರೀದಿ ಈಗ ಸುಲಭ !

Entertainment

ಕ್ಷಮಿಸು ಕರ್ನಾಟಕ, ನಿಮ್ಮ ಮೇಲಿನ ಪ್ರೀತಿ ನನ್ನ ಅಹಂಕಾರಕ್ಕಿಂತ ದೊಡ್ಡದು: ಕೊನೆಗೂ ಕನ್ನಡಿಗರ ಕ್ಷಮೆಯಾಚಿಸಿದ ಸೋನು ನಿಗಮ್
ಮುಂಬೈನಲ್ಲಿ ಒಟ್ಟಿಗೆ ಕಾಣಿಸಿಕೊಂಡ ನಟಿ ರಶ್ಮಿಕಾ ಮಂದಣ್ಣ-ವಿಜಯ್ ಜೋಡಿ : ಡೇಟಿಂಗ್ ವದಂತಿಗಳು ಮತ್ತೆ ಮುನ್ನೆಲೆಗೆ.!
ರೀಲ್ಸ್‌ಗೆ ಟ್ರೋಲ್ ; ರೇಣು ಸುಧಿ ಖಡಕ್ ಉತ್ತರ

Sports

ವಾಂಖೆಡೆಯಲ್ಲಿ ʼರೋಹಿತ್ ಶರ್ಮಾʼ ಹೆಸರಿನ ʼಮೈದಾನ’ ! ಹೆತ್ತವರ ಕೈಯಿಂದ ಅನಾವರಣ, ಭಾವುಕರಾದ ಹಿಟ್‌ಮ್ಯಾನ್
ಐಪಿಎಲ್ ಪಂದ್ಯಕ್ಕೆ ಮಳೆ ಅಡ್ಡಿ: ಹಾಲಿ ಚಾಂಪಿಯನ್ ಕೆಕೆಆರ್ ಔಟ್, RCB ಪ್ಲೇಆಫ್ ಪ್ರವೇಶ ಬಹುತೇಕ ಖಚಿತ
ವಾಂಖೆಡೆಯಲ್ಲಿ ಸಂಭ್ರಮದ ನಡುವೆ ಅಣ್ಣನ ಸಿಟ್ಟು ; ಕಾರ್ ಡೆಂಟ್‌ಗಾಗಿ ತಮ್ಮನಿಗೆ ಕ್ಲಾಸ್ ತೆಗೆದುಕೊಂಡ ರೋಹಿತ್ ಶರ್ಮಾ | Watch Video

Special

ಈ ಸ್ಲಿಪ್ಪರ್‌ ಗಳಿಗೆ ʼಹವಾಯಿʼ ಹೆಸರಿನಿಂದ ಯಾಕೆ ಕರೀತಾರೆ ಗೊತ್ತಾ….? ಇದರ ಹಿಂದಿದೆ ಇಂಟ್ರೆಸ್ಟಿಂಗ್‌ ಸಂಗತಿ
ಹೃದಯದ ಆರೋಗ್ಯಕ್ಕೆ ನಿಯಮಿತವಾಗಿ ಸೇವಿಸಿ ʼಗೋಡಂಬಿʼ
ಈ ಕಾರಣಕ್ಕೆ ಹೊಸ ಜಾಗದಲ್ಲಿ ಬೇಗ ನಿದ್ರೆ ಬರುವುದಿಲ್ಲವಂತೆ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?