BIG NEWS: ಎಟಿಎಂನ್ನೇ ಹೊತ್ತೊಯ್ದ ಕಳ್ಳರು

ಹಾಸನ: ಎಟಿಎಂ ನಲ್ಲಿದ್ದ ಹಣ ಕದಿಯುತ್ತಿದ್ದ ಕಳ್ಳರು ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಎಟಿಎಂನ್ನೇ ಹೊತ್ತೊಯ್ದ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನ ಜಿಲ್ಲೆಯ ಗೊರೂರು ರಸ್ತೆಯಲ್ಲಿರುವ ಹನುಮಂತಪುರದಲ್ಲಿ ತಡ ರಾತ್ರಿ ಕಳ್ಳರು ಇಂಡಿಯಾ ಒನ್ ಬ್ಯಾಂಕ್ ನ ಎಟಿಎಂ ಹೊತ್ತೊಯ್ದಿದ್ದಾರೆ. ರಾಜ್ಯ ಹೆದ್ದಾರಿಯ ಬಳಿ ಇದ್ದ ಎಟಿಎಂ ಇದಾಗಿದ್ದು, ಕಳ್ಳರು ಎಟಿಎಂ ಸಮೇತ ಪರಾರಿಯಾಗಿದ್ದಾರೆ.

ಬೆಳಿಗ್ಗೆ ಎಟಿಎಂಗೆ ಬದಾಗ ಎಟಿಎಂ ಯಂತ್ರವೇ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕಾಗಮಿಸಿದ ಪೊಲೀಸರು, ಬೆರಳಚ್ಚು ತಜ್ಞರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.

ಹಾಡಹಗಲೇ ಬೀದರ್, ಮಂಘಲುರು, ಮೈಸೂರಿನಲ್ಲಿ ದರೋಡೆ ಪ್ರಕರನ ನಡೆದ ಬೆನ್ನಲ್ಲೇ ಇದೀಗ ಎಟಿಎಂನ್ನೇ ಕಳ್ಲರು ಹೊತ್ತೊಯ್ದ ಪ್ರಕರಣ ಬೆಳಕಿಗೆ ಬಂದಿದೆ.

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read