KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಗೃಹಲಕ್ಷ್ಮಿಯರಿಗೆ ಗುಡ್ ನ್ಯೂಸ್: ಖಾತೆಗೆ 2 ಸಾವಿರ ನೀಡುವ ಯೋಜನೆಯ ಅರ್ಜಿ ಸ್ವೀಕಾರಕ್ಕೆ ಸೋನಿಯಾ, ಪ್ರಿಯಾಂಕಾ ಗಾಂಧಿ ಚಾಲನೆ

Published July 14, 2023 at 6:16 am
Share
SHARE

ಬೆಂಗಳೂರು: ಮಹಿಳೆಯರ ಖಾತೆಗೆ ಮಾಸಿಕ 2,000 ರೂ. ಜಮಾ ಮಾಡುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಶೀಘ್ರವೇ ಚಾಲನೆ ಸಿಗಲಿದೆ.

ಜುಲೈ 16 ರಿಂದ 18ರವರೆಗೆ ಬೆಂಗಳೂರಿನಲ್ಲಿ ಪ್ರತಿಪಕ್ಷ ನಾಯಕರ ಸಭೆ ನಡೆಯಲಿದ್ದು, ಪ್ರತಿ ಪಕ್ಷ ನಾಯಕರ ಸಭೆಯಲ್ಲಿ ಭಾಗವಹಿಸಲಿರುವ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸ್ವೀಕಾರಕ್ಕೆ ಚಾಲನೆ ನೀಡಲಿದ್ದಾರೆ.

ಕಾಂಗ್ರೆಸ್ ನಾಯಕಿಯರಾದ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರಿಂದ ಯೋಜನೆಗೆ ಚಾಲನೆ ಕೊಡಿಸಲು ಕಾಂಗ್ರೆಸ್ ಸರ್ಕಾರ ಬಯಸಿದೆ.

You Might Also Like

ವೇತನ ಹೆಚ್ಚಳ ನಿರೀಕ್ಷೆಯಲ್ಲಿರುವ 50.14 ಲಕ್ಷ ನೌಕರರು, 69 ಲಕ್ಷ ಪಿಂಚಣಿದಾರರಿಗೆ ಗುಡ್ ನ್ಯೂಸ್: 8ನೇ ವೇತನ ಆಯೋಗದ ಬಗ್ಗೆ ಸರ್ಕಾರ ಮಹತ್ವದ ಹೇಳಿಕೆ

3 ತಿಂಗಳಲ್ಲಿ 545 ಪಿಎಸ್ಐ ಹುದ್ದೆಗಳ ಭರ್ತಿ: ಸಚಿವ ಪರಮೇಶ್ವರ್

GOOD NEWS: ಕಂಬಳಕ್ಕೆ ತಲಾ 5 ಲಕ್ಷ ರೂ. ಅನುದಾನ ಬಿಡುಗಡೆ

BIG NEWS: ಶ್ರೀಮಂತ ಉದ್ಯಮಿಗಳ 6.15 ಲಕ್ಷ ಕೋಟಿ ಸಾಲ ವಜಾ, ಭಾರತೀಯರಿಗೆ ಬಗೆದ ದ್ರೋಹ: ಸಿಎಂ ಸಿದ್ದರಾಮಯ್ಯ

ಬೆಳಿಗ್ಗೆ ಈ 3 ಪದಾರ್ಥಗಳ ‘ಮ್ಯಾಜಿಕ್ ಪಾನೀಯ’ ಕುಡಿದರೆ ಸಾಕು: ಆಸಿಡಿಟಿ, ಹೊಟ್ಟೆ ಉಬ್ಬರ, ಅಜೀರ್ಣ ಶಾಶ್ವತವಾಗಿ ಮಾಯ!

TAGGED:ಗೃಹಲಕ್ಷ್ಮಿ ಯೋಜನೆಚಾಲನೆaccountGruhalakshmi YojaneSonia gandhiಸೋನಿಯಾ ಗಾಂಧಿಕಾಂಗ್ರೆಸ್ ಸರ್ಕಾರStart
Share This Article
Facebook Copy Link Print

Latest News

ವೇತನ ಹೆಚ್ಚಳ ನಿರೀಕ್ಷೆಯಲ್ಲಿರುವ 50.14 ಲಕ್ಷ ನೌಕರರು, 69 ಲಕ್ಷ ಪಿಂಚಣಿದಾರರಿಗೆ ಗುಡ್ ನ್ಯೂಸ್: 8ನೇ ವೇತನ ಆಯೋಗದ ಬಗ್ಗೆ ಸರ್ಕಾರ ಮಹತ್ವದ ಹೇಳಿಕೆ
3 ತಿಂಗಳಲ್ಲಿ 545 ಪಿಎಸ್ಐ ಹುದ್ದೆಗಳ ಭರ್ತಿ: ಸಚಿವ ಪರಮೇಶ್ವರ್
GOOD NEWS: ಕಂಬಳಕ್ಕೆ ತಲಾ 5 ಲಕ್ಷ ರೂ. ಅನುದಾನ ಬಿಡುಗಡೆ
BIG NEWS: ಶ್ರೀಮಂತ ಉದ್ಯಮಿಗಳ 6.15 ಲಕ್ಷ ಕೋಟಿ ಸಾಲ ವಜಾ, ಭಾರತೀಯರಿಗೆ ಬಗೆದ ದ್ರೋಹ: ಸಿಎಂ ಸಿದ್ದರಾಮಯ್ಯ

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read

BREAKING : ಕಾರಾಗೃಹ ಇಲಾಖೆಯಲ್ಲಿ ಖಾಲಿ ಇರುವ 1000 ಸಿಬ್ಬಂದಿಗಳ ನೇಮಕಾತಿಗೆ ಗೃಹ ಸಚಿವ ಜಿ. ಪರಮೇಶ್ವರ್ ಆದೇಶ.!
ALERT : ವಾಹನ ಸವಾರರೇ ಎಚ್ಚರ : ‘ಪೆಟ್ರೋಲ್ ಬಂಕ್’ನಲ್ಲಿ ‘0’ ಮಾತ್ರ ನೋಡಬೇಡಿ, ಇದನ್ನು ಚೆಕ್ ಮಾಡಿ.!
Children’s Day 2025 : ಇಂದು ಮಕ್ಕಳ ದಿನಾಚರಣೆ : ಇತಿಹಾಸ ಮತ್ತು ಮಹತ್ವ ತಿಳಿಯಿರಿ.!
ಈ ಎಲ್ಲಾ ಕಾಯಿಲೆಗಳಿಗೆ ರಾಮಬಾಣ ಬೋರೆ ಹಣ್ಣು

Automotive

ALERT : ‘ಮೊಬೈಲ್’ ಬಳಕೆದಾರರೇ ಎಚ್ಚರ : ಅಪ್ಪಿ ತಪ್ಪಿಯೂ ಈ ಸಂಖ್ಯೆಗೆ ಡಯಲ್ ಮಾಡಬೇಡಿ.!
ಗ್ರಾಹಕರೇ ಗಮನಿಸಿ : ಕಡಿಮೆ ಬಡ್ಡಿ ದರದಲ್ಲಿ ‘ಚಿನ್ನದ ಸಾಲ’ ನೀಡುವ 10 ಟಾಪ್ ಬ್ಯಾಂಕ್’ಗಳ ಪಟ್ಟಿ ಇಲ್ಲಿದೆ |Gold Loan
ನಾರ್ಮಲ್ ಪೆಟ್ರೋಲ್ & ಪವರ್ ಪೆಟ್ರೋಲ್, ಎರಡರಲ್ಲಿ ಯಾವುದು ಒಳ್ಳೆಯದು.? ವ್ಯತ್ಯಾಸವೇನು ತಿಳಿಯಿರಿ

Entertainment

BREAKING : ನಟಿಗೆ ‘ಲೈಂಗಿಕ ಕಿರುಕುಳ’ ನೀಡಿ ಬ್ಲ್ಯಾಕ್ ಮೇಲ್ : ಸ್ಯಾಂಡಲ್’ವುಡ್ ನಟ, ನಿರ್ದೇಶಕ ಹೇಮಂತ್ ಅರೆಸ್ಟ್.!
BIG NEWS: ಬೆಟ್ಟಿಂಗ್ ಆಪ್ ಪ್ರಚಾರ: ಕ್ಷಮೆ ಕೇಳಿದ ನಟ ಪ್ರಕಾಶ್ ರಾಜ್ ಯುವಜನತೆಗೆ ನೀಡಿದ ಸಂದೇಶವೇನು?
ಹುಟ್ಟುಹಬ್ಬದ ದಿನವೇ ಅಭಿಮಾನಿಗಳಿಗೆ ನಟಿ ರಚಿತಾ ರಾಮ್ ಗುಡ್ ನ್ಯೂಸ್ : ಮದುವೆ ಗುಟ್ಟು ರಟ್ಟು.!

Sports

ಮದುವೆ ರದ್ದಾಗುತ್ತಿದ್ದಂತೆ ಬಿಗ್ ಶಾಕ್: ಸ್ಮೃತಿ ಮಂಧಾನಾ ಜೊತೆಗಿನ ಪ್ರಪೋಸಲ್ ವಿಡಿಯೋ ಡಿಲೀಟ್ ಮಾಡಿದ ಪಲಾಶ್ ಮುಚ್ಚಲ್!
ಭಾರತಕ್ಕೆ ಬಿಗ್ ಬೂಸ್ಟ್: T20 ವಿಶ್ವಕಪ್‌ಗೆ ಮುನ್ನ ದ. ಆಫ್ರಿಕಾ ಸರಣಿಯಲ್ಲಿ ಶುಭ್ಮನ್ ಗಿಲ್ ಕಮ್‌ಬ್ಯಾಕ್! ಉಪ ನಾಯಕನಾಗಿ ಅಖಾಡಕ್ಕೆ ಎಂಟ್ರಿ
BREAKING: KSCA ಅಧ್ಯಕ್ಷರಾಗಿ ವೆಂಕಟೇಶ್ ಪ್ರಸಾದ್ ಆಯ್ಕೆ

Special

ಮಳೆ ನೀರನ್ನು ಮಾತ್ರ ಕುಡಿಯುವ ಹಕ್ಕಿ ಯಾವುದು ? UPSC ಸಂದರ್ಶನದಲ್ಲಿ ಕೇಳಲಾಗುತ್ತೆ ಈ ಪ್ರಶ್ನೆ !
Gold Mines : 60 ಲಕ್ಷ ಕೋಟಿ ರೂ. ಮೌಲ್ಯದ ಚಿನ್ನದ ನಿಧಿ ಪತ್ತೆ : ಭಾರತಕ್ಕೆ ಜಾಕ್ ಪಾಟ್.!
SHOCKING : ನಾಗಪಂಚಮಿಯಂದು ನಡೆಯುತ್ತೆ ಹಾವುಗಳ ಮೆರವಣಿಗೆ : ಬೆಚ್ಚಿ ಬೀಳಿಸುತ್ತೆ ಇಲ್ಲಿನ ಆಚರಣೆ |WATCH VIDEO

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?