BIG NEWS : ಅಂಗನವಾಡಿ ಮಕ್ಕಳಿಗೆ ಗುಡ್ ನ್ಯೂಸ್ : ಇನ್ಮುಂದೆ ಉಪ್ಪಿಟ್ಟಿನ ಬದಲಿಗೆ ‘ಎಗ್ ಬಿರಿಯಾನಿ’ ವಿತರಣೆ.!

ಪತ್ತನಂತಿಟ್ಟ : ಕೇರಳದಲ್ಲಿ ಅಂಗನವಾಡಿ ಮಕ್ಕಳಿಗೆ ಫಲಾವ್, ಪಾಯಸದ ಜೊತೆ ಎಗ್ ಬಿರಿಯಾನಿ ಕೂಡ ಸಿಗಲಿದೆ.ಅಂಗನವಾಡಿ ಮೆನು ಬದಲಿಸಲಾಗಿದ್ದು, ಎಗ್ ಬಿರಿಯಾನಿ, ಫಲಾವ್, ಬೇಳೆ ಪಾಯಸ, ಸೋಯಾ ಕರ್ರಿ ಸೇರಿಸಲಾಗಿದೆ.

ಮೂರು ತಿಂಗಳ ಹಿಂದೆ ಬಾಲಕ ಶಂಕು ಉಪ್ಪಿಟ್ಟಿನ ಬದಲು ಚಿಕನ್ ಮತ್ತು ಬಿರಿಯಾನಿ ಕೊಡುವಂತೆ ಮನವಿ ಮಾಡಿದ್ದನು. ಈ ವಿಡಿಯೋ ಕೂಡ ಸಖತ್ ವೈರಲ್ ಆಗಿತ್ತು. ಆ ವಿಡಿಯೋ ಸಚಿವೆ ವೀಣಾ ಜಾರ್ಜ್ ಅವರ ಗಮನ ಸೆಳೆದಿತ್ತು ವೀಡಿಯೋ ವೈರಲ್ ಆದ ಬೆನ್ನಲ್ಲೇ ಸಚಿವೆ ಜಾರ್ಜ್ ಅವರ ಗಮನ ಸೆಳೆದಿತ್ತು. ಈಗ ಅಂಗನವಾಡಿ ಮೆನು ಬದಲಿಸಲಾಗಿದ್ದು, ಎಗ್ ಬಿರಿಯಾನಿ, ಫಲಾವ್, ಬೇಳೆ ಪಾಯಸ, ಸೋಯಾ ಕರ್ರಿ ಸೇರಿಸಲಾಗಿದೆ.

ವಿವಿಧ ರೀತಿಯ ರುಚಿಕರವಾದ ಮತ್ತು ಪೌಷ್ಟಿಕ ಊಟಗಳನ್ನು ನೀಡಲಾಗುತ್ತಿದ್ದು, ಮಂಗಳವಾರ ಅನಾವರಣಗೊಂಡ ಹೊಸ ಮೆನುವಿನಲ್ಲಿ ಎಗ್ ಬಿರಿಯಾನಿ, ಪುಲಾವ್, ದಾಲ್ ಪಾಯಸಂ, ಸೋಯಾ ಡ್ರೈ ಕರಿ ಮತ್ತು ನ್ಯೂಟ್ರಿ ಲಡ್ಡುಗಳಂತಹ ಪ್ರೀತಿಯ ಭಕ್ಷ್ಯಗಳು ಸೇರಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read