KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಪುರುಷರಿಗೂ ಉಚಿತ ಬಸ್, ಖಾತೆಗೆ 2 ಸಾವಿರ ರೂ.: ದನ ಕಾಯುವವರಿಗೂ 1 ಸಾವಿರ ರೂ. ನೀಡಲು ವಾಟಾಳ್ ಆಗ್ರಹ

Published July 17, 2023 at 7:01 pm
Share
SHARE

ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಡಿ ಮನೆ ಯಜಮಾನಿಗೆ 2,000 ರೂ. ನೀಡುವುದಾದರೆ ಯಜಮಾನನಿಗೂ ರಾಜ್ಯ ಸರ್ಕಾರ 2000 ರೂಪಾಯಿ ಕೊಡಬೇಕು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನು ಹೆಣ್ಣು ಮಕ್ಕಳ ಪರ. ಆದರೆ, ಗಂಡು ಮಕ್ಕಳಿಗೆ ಅನ್ಯಾಯವಾಗುತ್ತಿದೆ. ಮನೆಯೊಡತಿಗೆ 2000 ರೂ. ನೀಡಿದರೆ ಯಜಮಾನನ ಗತಿ ಏನು ಎಂದು ಪ್ರಶ್ನಿಸಿದ್ದಾರೆ.

ಪತ್ನಿಗೆ ಹಣ ಕೊಟ್ಟು ಪತಿಗೆ ಕೊಡಲಿಲ್ಲ ಅಂದರೆ ಜಗಳ ತಂದಿಡುತ್ತಿದ್ದೀರಿ. ಯಜಮಾನ ಜೊತೆಗೆ ಯಜಮಾನನಿಗೂ ಎರಡು ಸಾವಿರ ರೂಪಾಯಿ ಕೊಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಾರತಮ್ಯ ಮಾಡುತ್ತಿದ್ದಾರೆ. ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಿ ಪುರುಷರನ್ನು ದ್ವೇಷಿಸುತ್ತಿದ್ದಾರೆ. ಶಾಸಕರಾದ ಯತ್ನಾಳ್ ಮತ್ತು ಶಿವಲಿಂಗೇಗೌಡರು ಈ ಬಗ್ಗೆ ಕೇಳುತ್ತಾರೆ ಅಂದುಕೊಂಡಿದ್ದೆ. ಅವರು ಕೇಳದ ಕಾರಣ ನಾನೇ ಮುಖ್ಯಮಂತ್ರಿ ಅವರಿಗೆ ಕೇಳುತ್ತಿದ್ದೇನೆ. ಗಂಡು ಮಕ್ಕಳಿಗೂ ಉಚಿತ ಬಸ್, 2000 ರೂ ನೀಡುವಂತೆ ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ.

ಪದವೀಧರರಿಗೆ 3000 ರೂ., ಡಿಪ್ಲೋಮಾ ಪದವೀಧರರಿಗೆ 1500 ರೂ. ನೀಡಲಾಗುತ್ತದೆ. ವಿದ್ಯಾವಂತರಿಗೆ ಹಣ ನೀಡಿದಂತೆ ದನ ಕಾಯುವವರಿಗೂ ಒಂದು ಸಾವಿರ ರೂಪಾಯಿ ಕೊಡಬೇಕು ಎಂದು ವಾಟಳ್ ನಾಗರಾಜ್ ಒತ್ತಾಯಿಸಿದ್ದಾರೆ.

You Might Also Like

ದಾಂಪತ್ಯ ದ್ರೋಹದ ಶಂಕೆ: ಕ್ರಿಕೆಟ್ ಬ್ಯಾಟ್‌ ನಿಂದ ಹೊಡೆದು ಪತ್ನಿ ಕೊಂದ ಪತಿ

BREAKING: ಕರ್ನಾಟಕ, ತಮಿಳುನಾಡುಗೆ ಎಲ್ಲಾ ಅಂತರರಾಜ್ಯ ಬಸ್‌ ಸೇವೆ ಸ್ಥಗಿತ: ಕೇರಳ ಬಸ್ ಮಾಲೀಕರ ನಿರ್ಧಾರ

SHOCKING: ಮಲೇಷ್ಯಾದಿಂದ 300 ಮ್ಯಾನ್ಮಾರ್ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮುಳುಗಿ ನೂರಾರು ಜನ ನಾಪತ್ತೆ

ಈ ಸ್ವಯಂ ಸೇವಕರು ಯಾರು? ದೇಣಿಗೆ ಪ್ರಮಾಣ, ಸ್ವರೂಪ ಎಷ್ಟು..?: ಆರ್.ಎಸ್.ಎಸ್. ದೇಣಿಗೆ ಬಗ್ಗೆ ಮೋಹನ್ ಭಾಗವತ್ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ಹತ್ತಾರು ಪ್ರಶ್ನೆ

ಯಾವುದೇ ಥ್ರಿಲ್ಲರ್ ಕಥೆಗಿಂತ ಕಡಿಮೆಯಿಲ್ಲದಂತಿದೆ ಈ ಹತ್ಯೆ ಪ್ರಕರಣ: ‘ದೃಶ್ಯಂ’ ಸಿನಿಮಾ ಪ್ರೇರಣೆಯಿಂದ ಪತ್ನಿ ಕೊಂದು ಕುಲುಮೆಯಲ್ಲಿ ಸುಟ್ಟು ಹಾಕಿದ ಪತಿ

TAGGED:ವಾಟಾಳ್ ನಾಗರಾಜ್ಪುರುಷರುaccountdemandsಉಚಿತ ಪ್ರಯಾಣFree Bus for MenRs 2 ThousandCowherds. Vatal Nagarajಖಾತೆಗೆ 2 ಸಾವಿರ ರೂ. ಒತ್ತಾಯ
Share This Article
Facebook Copy Link Print

Latest News

ದಾಂಪತ್ಯ ದ್ರೋಹದ ಶಂಕೆ: ಕ್ರಿಕೆಟ್ ಬ್ಯಾಟ್‌ ನಿಂದ ಹೊಡೆದು ಪತ್ನಿ ಕೊಂದ ಪತಿ
BREAKING: ಕರ್ನಾಟಕ, ತಮಿಳುನಾಡುಗೆ ಎಲ್ಲಾ ಅಂತರರಾಜ್ಯ ಬಸ್‌ ಸೇವೆ ಸ್ಥಗಿತ: ಕೇರಳ ಬಸ್ ಮಾಲೀಕರ ನಿರ್ಧಾರ
SHOCKING: ಮಲೇಷ್ಯಾದಿಂದ 300 ಮ್ಯಾನ್ಮಾರ್ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮುಳುಗಿ ನೂರಾರು ಜನ ನಾಪತ್ತೆ
ಈ ಸ್ವಯಂ ಸೇವಕರು ಯಾರು? ದೇಣಿಗೆ ಪ್ರಮಾಣ, ಸ್ವರೂಪ ಎಷ್ಟು..?: ಆರ್.ಎಸ್.ಎಸ್. ದೇಣಿಗೆ ಬಗ್ಗೆ ಮೋಹನ್ ಭಾಗವತ್ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ಹತ್ತಾರು ಪ್ರಶ್ನೆ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BREAKING : ಹುಟ್ಟುಹಬ್ಬದ ದಿನವೇ ಕಿರುತೆರೆ ನಟ ಆರ್ಯನ್ ಗವಿಸ್ವಾಮಿ ಸಾವು, ಕೈ ಹಿಡಿದು ಕೇಕ್ ಕತ್ತರಿಸಿ ಅಂಗಾಂಗ ದಾನ ಮಾಡಿದ ಪೋಷಕರು.!
BREAKING : ಸ್ಯಾಂಡಲ್’ವುಡ್ ಖ್ಯಾತ ನಿರ್ಮಾಪಕ ಕೆ.ಗೋವಿಂದ್ ಇನ್ನಿಲ್ಲ |K.Govind Passes Away
SHOCKING : ಬಾ ರೇ* ಮಾಡು’ : ಕುಡಿದ ಮತ್ತಿನಲ್ಲಿ ರಸ್ತೆಯಲ್ಲೇ ರಂಪಾಟ ಮಾಡಿದ ವಿದ್ಯಾರ್ಥಿನಿ ವಿಡಿಯೋ ವೈರಲ್ |WATCH VIDEO
BREAKING : ಬೆಂಗಳೂರಲ್ಲಿ ಭೀಕರ ಅಪಘಾತ, ಕೆಟ್ಟು ನಿಂತ ಕಾರಿಗೆ ಕ್ಯಾಂಟರ್ ಡಿಕ್ಕಿಯಾಗಿ ‘ಡ್ಯಾನ್ಸರ್ ಸುಧೀಂದ್ರ’ ಸ್ಥಳದಲ್ಲೇ ಸಾವು.!

Automotive

Be Alert : ಅಪ್ಪಿ ತಪ್ಪಿಯೂ ಇಂತಹ ‘ಮೊಬೈಲ್ ಚಾರ್ಜರ್’ ಬಳಸಬೇಡಿ : ಕೇಂದ್ರ ಸರ್ಕಾರದಿಂದ ಎಚ್ಚರಿಕೆ.!
BIG NEWS : ವಿದೇಶಿ ‘ಆ್ಯಪ್’ ಗಳ ಬದಲು ಈ ದೇಶಿಯ ‘ಆ್ಯಪ್’ ಬಳಸುವಂತೆ ಪ್ರಧಾನಿ ಮೋದಿ ಮನವಿ, ಇಲ್ಲಿದೆ ಪಟ್ಟಿ.!
ಕಾರ್ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: ಭಾರೀ ಇಳಿಕೆಯಾಗಲಿದೆ ಸಣ್ಣ ಕಾರ್ ಗಳ ದರ

Entertainment

BIG NEWS: ನೋಟಿಸ್ ನೀಡಿದರೂ ವಿಚಾರಣೆಗೆ ಹಾಜರಾಗದ ಸೋನು ನಿಗಮ್: ಕಾನೂನು ಸಮರಕ್ಕೆ ಮುಂದಾದ ಪೊಲೀಸರು
BREAKING: ನನಗೆ ಯಾರೇ ಬೈದ್ರೂ ರಿಯಾಕ್ಟ್ ಮಾಡಬೇಡಿ: ಬರ್ತಡೇ ವೇಳೆ ಅಭಿಮಾನಿಗಳಿಗೆ ಕಿಚ್ಚ ಸುದೀಪ್ ಮನವಿ
BREAKING: ಮೊದಲ ದಿನವೇ ಗಳಿಕೆಯಲ್ಲಿ ‘ಕಾಂತಾರ 1’ ಹೊಸ ದಾಖಲೆ: 55 ಕೋಟಿ ರೂ. ಕಲೆಕ್ಷನ್

Sports

KSCA ಅಧ್ಯಕ್ಷ ಸ್ಥಾನಕ್ಕೆ ಅಚ್ಚರಿ ಅಭ್ಯರ್ಥಿ ಪ್ರಕಟಿಸಿದ ಬ್ರಿಜೇಶ್ ಪಟೇಲ್ ಬಣ: ಕೆ.ಎನ್. ಶಾಂತಕುಮಾರ್ ಸ್ಪರ್ಧೆ
4ನೇ ಟಿ20 ಪಂದ್ಯದಲ್ಲಿ 48 ರನ್‌ ಗಳಿಂದ ಆಸ್ಟ್ರೇಲಿಯಾ ಸೋಲಿಸಿ 2-1 ಮುನ್ನಡೆ ಸಾಧಿಸಿದ ಭಾರತ
‘ವಿಶ್ವಕಪ್ ವಿಜೇತ’ ವೀರರಾಣಿಯರ ಭೇಟಿಯಾದ ಪ್ರಧಾನಿ ಮೋದಿ, ಟ್ರೋಫಿಯೊಂದಿಗೆ ಫೋಟೋಗೆ ಪೋಸ್

Special

ನೀರಿನ ಟ್ಯಾಂಕುಗಳು ಮೇಲೆ ಪಟ್ಟಿಗಳಿರುವುದರ ಹಿಂದಿದೆ ಈ ಕಾರಣ…!
 Fact Check : ‘E-PAN’ ಡೌನ್ ಲೋಡ್ ಮಾಡುವ ಮೆಸೇಜ್ ಬಂದ್ರೆ ಹುಷಾರ್ !.. ಲಿಂಕ್ ಕ್ಲಿಕ್ ಮಾಡಿದ್ರೆ ನಿಮ್ಮ ಖಾತೆಯೇ ಖಾಲಿ.!
GOOD NEWS : ನವರಾತ್ರಿಗೆ ಮಹಿಳೆಯರಿಗೆ ‘ಭರ್ಜರಿ ಗಿಫ್ಟ್’ : 25 ಲಕ್ಷ ಉಚಿತ ‘LPG ಗ್ಯಾಸ್’ ಸಂಪರ್ಕ, ಜಸ್ಟ್ ಹೀಗೆ ಪಡೆಯಿರಿ.!

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?