KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಆನ್ಲೈನ್ ಶಾಪಿಂಗ್ ಮಾಡುವವರಿಗೆ ಎಚ್ಚರಿಕೆ: 49 ರೂ.ಗೆ 48 ಮೊಟ್ಟೆ ಆಸೆಗೆ 48 ಸಾವಿರ ಕಳೆದುಕೊಂಡ ಮಹಿಳೆ

Published February 26, 2024 at 7:56 am
Share
SHARE

ಬೆಂಗಳೂರು: ಪೂರ್ವಾಪರ ಗಮನಿಸದೇ ಆನ್ ಲೈನ್ ಶಾಪಿಂಗ್ ಮಾಡುವವರಿಗೆ ಎಚ್ಚರಿಕೆ ನೀಡುವಂತಹ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ಸೈಬರ್ ವಂಚಕರ ಅಮಿಷಕ್ಕೆ ಒಳಗಾಗಿ ಆನ್ ಲೈನ್ ನಲ್ಲಿ ಮೊಟ್ಟೆ ಖರೀದಿಸಲು ಮುಂದಾಗಿ 48,199 ರೂಪಾಯಿ ಕಳೆದುಕೊಂಡಿದ್ದಾರೆ. ವಸಂತನಗರದ 38 ವರ್ಷದ ಮಹಿಳೆಗೆ ಇಮೇಲ್ ನಲ್ಲಿ ಜಾಹೀರಾತು ಬಂದಿದ್ದು, ಜನಪ್ರಿಯ ಫುಡ್ ಡೆಲಿವರಿ ಸಂಸ್ಥೆ ಹೆಸರನ್ನು ಹೊಂದಿತ್ತು. ಗುಣಮಟ್ಟದ ಮೊಟ್ಟೆಗಳನ್ನು ಗ್ರಾಹಕರ ಮನೆಗಳಿಗೆ ತಲುಪಿಸುವುದಾಗಿ ಆಕರ್ಷಕ ಚಿತ್ರಗಳ ಸಹಿತ ಜಾಹೀರಾತು ಪ್ರಕಟಿಸಲಾಗಿದ್ದು, ಮೊಟ್ಟೆ ಖರೀದಿಗೆ ವಿವಿಧ ತರಹದ ಆಫರ್ ನೀಡಲಾಗಿತ್ತು.

ನಾಲ್ಕು ಡಜನ್ ಮೊಟ್ಟೆಗಳನ್ನು 49 ರೂ.ಗೆ ನೀಡುವುದಾಗಿ ಹೇಳಿದ್ದು, ಗೃಹಿಣಿ ಅದನ್ನು ಆಯ್ಕೆ ಮಾಡಿದಾಗ ಕ್ರೆಡಿಟ್ ಕಾರ್ಡ್ ಮಾಹಿತಿ ತುಂಬಲು ಸೂಚಿಸಲಾಗಿದೆ. ತಮ್ಮ ಕ್ರೆಡಿಟ್ ಕಾರ್ಡ್ ಸಿವಿವಿ ಮತ್ತು ಎಕ್ಸ್ಪೈರಿ ದಿನಾಂಕ ನಮೂದಿಸಿದ ಕೂಡಲೇ ಅವರ ಮೊಬೈಲ್ ಗೆ ಒಟಿಪಿ ಬಂದಿದೆ. ಒಟಿಪಿಯನ್ನು ಎಂಟ್ರಿ ಮಾಡಿದಾಗ ಅವರ ಖಾತೆಯಿಂದ ಶೈನ್ ಮೊಬೈಲ್ ಹೆಚ್.ಯು. ಹೆಸರಿನ ಖಾತೆಗೆ 48,199 ರೂ. ವರ್ಗಾವಣೆಯಾಗಿದೆ.

ಆದಾದ ನಂತರ ನಡೆದ ವ್ಯವಹಾರದ ಬಗ್ಗೆ ಖಚಿತಪಡಿಸಿಕೊಳ್ಳಲು ಅವರಿಗೆ ಕ್ರೆಡಿಟ್ ಕಾರ್ಡ್ ಬ್ಯಾಂಕ್ ನಿಂದ ಕರೆ ಮಾಡಲಾಗಿದೆ. ಮಹಿಳೆ ತಮಗಾದ ಮೋಸವನ್ನು ಬ್ಯಾಂಕ್ ಗಮನಕ್ಕೆ ತಂದಿದ್ದು, ಅವರು ಖಾತೆಯನ್ನು ತಾತ್ಕಾಲಿಕವಾಗಿ ಬ್ಲಾಕ್ ಮಾಡಿದ್ದಾರೆ. ಬ್ಯಾಂಕ್ ನವರ ಸಲಹೆಯಂತೆ ಸೈಬರ್ ಕ್ರೈಂ ಸಹಾಯವಾಣಿ 1930ಗೆ ಕರೆ ಮಾಡಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

You Might Also Like

ನಕಲಿ ದಾಖಲೆ ಸೃಷ್ಟಿಸಿದ ಪ್ರಕರಣ: KSRTC ಲೆಕ್ಕಪತ್ರ ವಿಭಾಗದ ಡೇಟಾ ಆಪರೇಟರ್ ವಿರುದ್ಧ FIR ದಾಖಲು

BREAKING: ನಿದ್ದೆಯಲ್ಲಿದ್ದಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ ರೈತ

BIG NEWS: ಮಳೆ ಅಬ್ಬರಕ್ಕೆ ಕುಸಿದು ಪಕ್ಕದ ಕಟ್ಟಡದ ಮೇಲೆ ವಾಲಿದ 4 ಅಂತಸ್ತಿನ ಕಟ್ಟಡ

ಗೆಳೆಯನೊಂದಿಗೆ ಕಳ್ಳತನಕ್ಕೆ ಬಂದು ಮೂರ್ಛೆ ಹೋದ ಕಳ್ಳ…! ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಜನ

BREAKING: ಹರಿದ್ವಾರದ ಮಾನಸಾದೇವಿ ಮಂದಿರದಲ್ಲಿ ಭೀಕರ ಕಾಲ್ತುಳಿತ: 7 ಜನರು ಸಾವು

TAGGED:ಹಣComplaintಆನ್ ಲೈನ್ ಶಾಪಿಂಗ್Fraudeggಮೊಟ್ಟೆaccountವಂಚನೆonlineಖಾತೆ
Share This Article
Facebook Copy Link Print

Latest News

ನಕಲಿ ದಾಖಲೆ ಸೃಷ್ಟಿಸಿದ ಪ್ರಕರಣ: KSRTC ಲೆಕ್ಕಪತ್ರ ವಿಭಾಗದ ಡೇಟಾ ಆಪರೇಟರ್ ವಿರುದ್ಧ FIR ದಾಖಲು
BREAKING: ನಿದ್ದೆಯಲ್ಲಿದ್ದಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ ರೈತ
BIG NEWS: ಮಳೆ ಅಬ್ಬರಕ್ಕೆ ಕುಸಿದು ಪಕ್ಕದ ಕಟ್ಟಡದ ಮೇಲೆ ವಾಲಿದ 4 ಅಂತಸ್ತಿನ ಕಟ್ಟಡ
ಗೆಳೆಯನೊಂದಿಗೆ ಕಳ್ಳತನಕ್ಕೆ ಬಂದು ಮೂರ್ಛೆ ಹೋದ ಕಳ್ಳ…! ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಜನ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BREAKING : ಬೆಂಗಳೂರಿನಲ್ಲಿ  ಮತ್ತೊಂದು ಭೀಕರ ರಸ್ತೆ ಅಪಘಾತ :  ಕಾರು ಪಲ್ಟಿಯಾಗಿ ಸ್ಥಳದಲ್ಲೇ ನಾಲ್ವರು ಸಾವು.!
BREAKING : ಪಾಕಿಸ್ತಾನಿ ನಟಿ, ಮಾಡೆಲ್ ‘ಹುಮೈರಾ ಅಸ್ಗರ್’ ‘ಅಪಾರ್ಟ್ ಮೆಂಟ್’ ನಲ್ಲಿ  ಶವವಾಗಿ ಪತ್ತೆ.!
BREAKING : ಖ್ಯಾತ ನಿರೂಪಕಿ ‘ಅನುಶ್ರೀ’ ಮದುವೆ ಆಗುವ ಹುಡುಗನ ಫೋಟೋ ವೈರಲ್.!
BREAKING: ನವೆಂಬರ್ 1 ರಿಂದ ಹಳೆ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ನಿಷೇಧ: ಹೊಸ ಆದೇಶ ಹೊರಡಿಸಿದ ದೆಹಲಿ ಸರ್ಕಾರ

Automotive

BREAKING: ನವೆಂಬರ್ 1 ರಿಂದ ಹಳೆ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ನಿಷೇಧ: ಹೊಸ ಆದೇಶ ಹೊರಡಿಸಿದ ದೆಹಲಿ ಸರ್ಕಾರ
ಬಸ್ ಮುಂದೆ ಬುಲೆಟ್ ಸವಾರನ ಸ್ಟಂಟ್ ; ಬೈಕ್ ಜಪ್ತಿ‌ ಮಾಡಿ ಗುಜರಿಗೆ ರವಾನಿಸಲು ಮುಂದಾದ ಪೊಲೀಸ್‌ | Watch
ಬಾಳೆಹಣ್ಣಿನ ಸಿಪ್ಪೆಯ ಕಾರು……! ಸಾರ್ವಜನಿಕರ ಗಮನ ಸೆಳೆದ ವಿಶಿಷ್ಟ ಹೋಂಡಾ ಸಿವಿಕ್ | Watch Video

Entertainment

ಬಿಗ್ ಬಿ ಇಲ್ಲದೆ KBC ಯೋಚಿಸಲು ಸಾಧ್ಯವೇ ? ಸಲ್ಮಾನ್ ಖಾನ್ ನಿರೂಪಣೆ ಸುದ್ದಿ ಕೇವಲ ವದಂತಿ !
ನಟ ವಿಶಾಲ್ ಮದುವೆ ಫಿಕ್ಸ್‌ ; ಸಾಯಿ ಧನ್ಷಿಕಾ ಜೊತೆಗಿನ 15 ವರ್ಷಗಳ ಸ್ನೇಹ ಪ್ರೇಮವಾಗಿ ಬದಲಾಗಿದ್ದು ಇಂಟ್ರಸ್ಟಿಂಗ್‌ !
ಪತ್ನಿಗೆ ಸರ್ಪ್ರೈಸ್ ನೀಡಲು ಹೋದ ಪತಿಗೆ ಶಾಕ್ | Watch Video

Sports

ಸೆ.14 ರಂದು ಭಾರತ –ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ, 28 ರಂದು ಫೈನಲ್: ಇಲ್ಲಿದೆ ಏಷ್ಯಾ ಕಪ್ ಸಂಪೂರ್ಣ ವೇಳಾಪಟ್ಟಿ
ಅಜಯ್ ದೇವಗನ್ – ಶಾಹಿದ್ ಅಫ್ರಿದಿ ವೈರಲ್ ಫೋಟೋದ ಅಸಲಿಯತ್ತೇನು ? ಭಾರತ-ಪಾಕ್ ಪಂದ್ಯ ರದ್ದಾದ ಬೆನ್ನಲ್ಲೇ ಸ್ಪಷ್ಟನೆ !
ʼಶ್ರೀಶಾಂತ್ ಪುತ್ರಿ ಹೇಳಿದ ಆ ಮಾತಿನಿಂದ ನನ್ನ ಹೃದಯ ಕಲಕಿತುʼ ಎಂದ ಹರ್ಭಜನ್‌ !

Special

OMG : ಕೇರಳದಲ್ಲಿ ವಿಚಿತ್ರ ಘಟನೆ : ಹಲಸು ತಿಂದ ಬಸ್ ಚಾಲಕರು ‘ಡ್ರಿಂಕ್ & ಡ್ರೈವ್’ ಟೆಸ್ಟ್ ನಲ್ಲಿ ಫೇಲ್.!
ಶುದ್ಧ ಜೇನುತುಪ್ಪ ಗುರುತಿಸುವುದು ಹೇಗೆ ? ಹೀಗೆ ಮಾಡಿ ಕಲಬೆರಕೆ ಪರೀಕ್ಷೆ….!
ನೀವು ನಿತ್ಯ ʼಮದ್ಯಪಾನʼ ಮಾಡ್ತೀರಾ ? ಹಾಗಾದ್ರೆ ಈ ವಿಚಾರ ತಿಳಿಯದಿದ್ರೆ ʼಸಂಕಷ್ಟʼ ಖಚಿತ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?