KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ರಾಜ್ಯದ ರೈತರಿಗೆ ಸಿಹಿ ಸುದ್ದಿ: ಯುಗಾದಿ ಉಡುಗೊರೆಯಾಗಿ ಖಾತೆಗೆ 2000 ರೂ. ಜಮಾ

Published March 22, 2023 at 8:55 am
Share
SHARE

ಬಾಗಲಕೋಟೆ: ರಾಜ್ಯದ ರೈತರಿಗೆ ಯುಗಾದಿ ಹಬ್ಬದ ಉಡುಗೊರೆ ನೀಡಲಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿ ರೈತರಿಗೆ 975 ಕೋಟಿ ರೂ. ಜಮಾ ಮಾಡಲಾಗಿದೆ.

ರಾಜ್ಯದ 48,75.000 ರೈತರ ಖಾತೆಗಳಿಗೆ ನೇರವಾಗಿ ಹಣ ಜಮಾ ಮಾಡಲಾಗಿದೆ. ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2022 -23ನೇ ಸಾಲಿನ ಎರಡನೇ ಕಂತಿನ ಹಣವನ್ನು ವರ್ಗಾವಣೆ ಮಾಡಿದ್ದಾರೆ.

ಪಿಎಂ ಕಿಸಾನ್ ಕರ್ನಾಟಕ ವಿಭಾಗದಿಂದ ಈ ನಿಧಿ ಜಮಾ ಮಾಡಲಾಗಿದೆ. ಭಾರತದಲ್ಲಿರುವ ಭೂಹಿಡುವಳಿ ಹೊಂದಿರುವ ರೈತರಿಗೆ ಆದಾಯ ಬೆಂಬಲ ಒದಗಿಸುವ ಯೋಜನೆ ಇದಾಗಿದ್ದು, ಕೇಂದ್ರ ಸರ್ಕಾರದಿಂದ 6000 ರೂ. ಹಾಗೂ ರಾಜ್ಯ ಸರ್ಕಾರದಿಂದ 4000 ರೂ. ಸೇರಿ ರೈತರಿಗೆ ಒಟ್ಟು 10 ಸಾವಿರ ರೂಪಾಯಿ ನೀಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.

https://twitter.com/BSBommai/status/1638217635904253952

You Might Also Like

SHOCKING: ರಾಜ್ಯದಲ್ಲಿ ಮುಂದುವರೆದ ಹೃದಯಾಘಾತ ಸಾವಿನ ಸರಣಿ: 10 ವರ್ಷದ ಬಾಲಕ, ಯುವಕರು ಸೇರಿ ನಿನ್ನೆ ಒಂದೇ ದಿನ 8 ಜನ ಬಲಿ

ತುಂಬಾ ರುಚಿಕರ ಕ್ಯಾಬೇಜ್ ರೈಸ್ ಬಾತ್

BREAKING: ಇನ್ನು ದೇಶಾದ್ಯಂತ ಮೂಲೆ ಮೂಲೆಗೂ ಇಂಟರ್ ನೆಟ್: ಎಲೋನ್ ಮಸ್ಕ್ ಸ್ಟಾರ್‌ ಲಿಂಕ್‌ ಗೆ ಇಂಟರ್ನೆಟ್ ಉಪಗ್ರಹ ನಿರ್ವಹಿಸಲು ಅನುಮೋದನೆ

250 ಡಾಲರ್ ಭದ್ರತಾ ಠೇವಣಿಯೊಂದಿಗೆ ವಿದ್ಯಾರ್ಥಿ, ಪ್ರವಾಸಿ H-1B ವೀಸಾ ಶುಲ್ಕ ಹೆಚ್ಚಿಸಿದ ಅಮೆರಿಕ

ಕಣ್ಣಿನ ಮೇಕಪ್ ತೆಗೆಯಲು ಈ ಟಿಪ್ಸ್ ಬಳಸಿ

TAGGED:ರೈತರುaccountFarmersಖಾತೆಗೆ ಹಣ ಜಮಾPM Kisanಪಿಎಂ ಕಿಸಾನ್ ಯೋಜನೆCM Basavaraj Bommaiಸಿಎಂ ಬಸವರಾಜ ಬೊಮ್ಮಾಯಿ
Share This Article
Facebook Copy Link Print

Latest News

SHOCKING: ರಾಜ್ಯದಲ್ಲಿ ಮುಂದುವರೆದ ಹೃದಯಾಘಾತ ಸಾವಿನ ಸರಣಿ: 10 ವರ್ಷದ ಬಾಲಕ, ಯುವಕರು ಸೇರಿ ನಿನ್ನೆ ಒಂದೇ ದಿನ 8 ಜನ ಬಲಿ
ತುಂಬಾ ರುಚಿಕರ ಕ್ಯಾಬೇಜ್ ರೈಸ್ ಬಾತ್
BREAKING: ಇನ್ನು ದೇಶಾದ್ಯಂತ ಮೂಲೆ ಮೂಲೆಗೂ ಇಂಟರ್ ನೆಟ್: ಎಲೋನ್ ಮಸ್ಕ್ ಸ್ಟಾರ್‌ ಲಿಂಕ್‌ ಗೆ ಇಂಟರ್ನೆಟ್ ಉಪಗ್ರಹ ನಿರ್ವಹಿಸಲು ಅನುಮೋದನೆ
250 ಡಾಲರ್ ಭದ್ರತಾ ಠೇವಣಿಯೊಂದಿಗೆ ವಿದ್ಯಾರ್ಥಿ, ಪ್ರವಾಸಿ H-1B ವೀಸಾ ಶುಲ್ಕ ಹೆಚ್ಚಿಸಿದ ಅಮೆರಿಕ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಕಿರು ನಾಲಿಗೆಯಲ್ಲಿನ ಈ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದು
BREAKING : ಬೆಂಗಳೂರಿನಲ್ಲಿ  ಮತ್ತೊಂದು ಭೀಕರ ರಸ್ತೆ ಅಪಘಾತ :  ಕಾರು ಪಲ್ಟಿಯಾಗಿ ಸ್ಥಳದಲ್ಲೇ ನಾಲ್ವರು ಸಾವು.!
BREAKING NEWS: ಶಾಲಾ ವಾಹನ ಪಲ್ಟಿ: 10ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಂಭೀರ ಗಾಯ
BREAKING NEWS: ವಿಮಾನ ಪತನ ಬೆನ್ನಲ್ಲೇ ಅಹಮದಾಬಾದ್ ಏರ್ ಪೋರ್ಟ್ ತಾತ್ಕಾಲಿಕ ಬಂದ್: ವಿಮಾನಗಳ ಹಾರಾಟ ಸ್ಥಗಿತ

Automotive

ALERT : 16 ಬಿಲಿಯನ್ ಜನರ ಆ್ಯಪಲ್, ಫೇಸ್’ಬುಕ್, ಗೂಗಲ್, ಪಾಸ್’ವರ್ಡ್ ಸೋರಿಕೆ : ತಜ್ಞರಿಂದ ಎಚ್ಚರಿಕೆ
ಅತ್ಯಾಧುನಿಕ ವಾಹನ ಸ್ಕ್ರ್ಯಾಪಿಂಗ್ ಘಟಕವನ್ನು ಉದ್ಘಾಟಿಸಿದ ʼಟಾಟಾ ಮೋಟಾರ್ಸ್ʼ
ಬಾಳೆಹಣ್ಣಿನ ಸಿಪ್ಪೆಯ ಕಾರು……! ಸಾರ್ವಜನಿಕರ ಗಮನ ಸೆಳೆದ ವಿಶಿಷ್ಟ ಹೋಂಡಾ ಸಿವಿಕ್ | Watch Video

Entertainment

‘ಎಕ್ಕ’ ಚಿತ್ರದ ಲಿರಿಕಲ್ ಹಾಡು ರಿಲೀಸ್
BIG UPDATE : ಇಂದು ಸಂಜೆ 4 ಗಂಟೆ ಬಳಿಕ ಪೀಣ್ಯದ ರುದ್ರಭೂಮಿಯಲ್ಲಿ ಹಿರಿಯ ನಟ ‘ಬ್ಯಾಂಕ್ ಜನಾರ್ಧನ್’ ಅಂತ್ಯಕ್ರಿಯೆ.!
ಸದ್ಗುರು ವಿರುದ್ಧ ಗಂಭೀರ ಆರೋಪ ಮಾಡಿದ್ದರು ಜಾವೇದ್ ಅಖ್ತರ್: ʼಅನುಯಾಯಿಗಳ ಜೊತೆ ಅಪಾಯಕಾರಿ ಆಟʼ ಎಂದಿದ್ದ ಗೀತೆ ರಚನೆಕಾರ !

Sports

ಲಂಡನ್‌ನಲ್ಲಿ ವಿರಾಟ್-ಅನುಷ್ಕಾ ಜೋಡಿ ; ಜೋಕೊವಿಕ್‌ಗೆ ಹುರಿದುಂಬಿಸಿದ ಸ್ಟಾರ್ ಕಪಲ್ | Photo
ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಕಿರುಕುಳ: RCB ಆಟಗಾರ ಯಶ್ ದಯಾಳ್ ವಿರುದ್ಧ FIR
ನನ್ನ ಸಹೋದರಿ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ: ಇಂಗ್ಲೆಂಡ್ ವಿರುದ್ಧ 10 ವಿಕೆಟ್ ಗೊಂಚಲು ಪಡೆದ ಆಕಾಶ್ ದೀಪ್ ಬಹಿರಂಗ

Special

ಗಮನಿಸಿ : ‘ರೈಲ್ವೆ ಹಳಿ’ಗಳ ಪಕ್ಕದಲ್ಲಿ ಬರೆಯಲಾದ C/FA, W/L ಎಂದರೇನು ? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ
ಪಾದಗಳು ʼಆರೋಗ್ಯʼ ದ ಕನ್ನಡಿ: ನಿಮ್ಮ ದೇಹದ ಬಗ್ಗೆ ತಿಳಿಯಿರಿ
ಹೀಗಿರಲಿ ಲೆದರ್ ಶೂ ನಿರ್ವಹಣೆ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?