KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ರೈತರ ಖಾತೆಗೆ ಇಂದು 2,000 ರೂ. ಜಮಾ: ಹಣ ಬಂದ ಬಗ್ಗೆ ತಿಳಿಯಲು ಇಲ್ಲಿದೆ ಮಾಹಿತಿ

Published July 27, 2023 at 8:31 am
Share
SHARE

ನವದೆಹಲಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 14ನೇ ಕಂತು ಇಂದು ರೈತರ ಖಾತೆಗೆ ಜಮಾ ಆಗಲಿದೆ.

17,000 ಕೋಟಿ ರೂ.ಗಳನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಬಿಡುಗಡೆ ಮಾಡಲಿದ್ದಾರೆ. 8.5 ಕೋಟಿ ರೈತರಿಗೆ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ತಲಾ ಎರಡು ಸಾವಿರ ರೂಪಾಯಿಗಳನ್ನು ಅವರ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು.

ಈ ಕಂತು ಪೂರ್ಣ ಬಿಡುಗಡೆ ಯಾಗುವುದರೊಂದಿಗೆ ಒಟ್ಟು 2.59 ಲಕ್ಷ ಕೋಟಿ ರೂ. ರೈತರಿಗೆ ತಲುಪಿದಂತಾಗುತ್ತದೆ. ರೈತರಿಗೆ ಎರಡು ಸಾವಿರ ರೂ.ನಂತೆ ವಾರ್ಷಿಕ 6 ಸಾವಿರ ರೂ. ಅವರ ಖಾತೆಗೆ ಜಮಾ ಮಾಡಲಾಗುವುದು.

ತಮ್ಮ ಖಾತೆಗೆ ಹಣ ಜಮಾ ಆಗಿದೆಯೇ ಎಂಬುದನ್ನು ತಿಳಿದುಕೊಳ್ಳಲು ರೈತರು pmkisan.gov.in ವೆಬ್ಸೈಟ್ ನಲ್ಲಿ ಪರಿಶೀಲಿಸಬಹುದು ಅಥವಾ ತಮ್ಮ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಲ್ಲಿ ಹಣ ಜಮಾ ಆದ ಮಾಹಿತಿ ತಿಳಿಯಬಹುದಾಗಿದೆ.

You Might Also Like

ʼಲಿವಿಂಗ್ ರೂಂʼ ಅಲಂಕಾರಕ್ಕೆ 4 ಕೋಟಿ ರೂ. ಬೆಲೆಯ ಫೆರಾರಿ ಕಾರ್ ; ಯೂಟ್ಯೂಬರ್‌ ಕಾರ್ಯಕ್ಕೆ ನೆಟ್ಟಿಗರ ಅಚ್ಚರಿ | Watch

ಪಾರ್ಕಿಂಗ್ ವಿಚಾರಕ್ಕೆ ತಾಯಿ-ಮಗಳ ಗೂಂಡಾಗಿರಿ ; ಯುವತಿ ಮೇಲೆ ಹಲ್ಲೆ | Shocking Video

BIG NEWS: ಮಹಿಳೆ ಅತ್ಯಾಚಾರ ಆರೋಪಕ್ಕೆ ʼಸುಪ್ರೀಂʼ ತರಾಟೆ ; ʼಎರಡು ಮಕ್ಕಳಿದ್ದೂ ಹೋಟೆಲ್‌ಗಳಿಗೆ ಏಕೆ ಹೋಗಿದ್ದೀರಿ ?ʼ ಎಂದು ಪ್ರಶ್ನೆ !

BREAKING: ಬಿಎಂಟಿಸಿ ಬಸ್ ಹರಿದು ಮಹಿಳೆ ಸಾವು ಪ್ರಕರಣ: ಚಾಲಕನ ವಿರುದ್ಧ FIR ದಾಖಲು

ಶಿವನ ಪ್ರತಿಮೆ ಎದುರು ಶಾಂತವಾಗಿ ಕುಳಿತ ಹುಲಿ ; ಕ್ಯೂಟ್‌ ವಿಡಿಯೋ ವೈರಲ್‌ | Watch

TAGGED:ಪ್ರಧಾನಿ ಮೋದಿaccountFarmersCashರೈತರ ಖಾತೆಹಣ ಜಮಾPM Kisanಪಿಎಂ ಕಿಸಾನ್ ಯೋಜನೆ
Share This Article
Facebook Copy Link Print

Latest News

ʼಲಿವಿಂಗ್ ರೂಂʼ ಅಲಂಕಾರಕ್ಕೆ 4 ಕೋಟಿ ರೂ. ಬೆಲೆಯ ಫೆರಾರಿ ಕಾರ್ ; ಯೂಟ್ಯೂಬರ್‌ ಕಾರ್ಯಕ್ಕೆ ನೆಟ್ಟಿಗರ ಅಚ್ಚರಿ | Watch
ಪಾರ್ಕಿಂಗ್ ವಿಚಾರಕ್ಕೆ ತಾಯಿ-ಮಗಳ ಗೂಂಡಾಗಿರಿ ; ಯುವತಿ ಮೇಲೆ ಹಲ್ಲೆ | Shocking Video
BIG NEWS: ಮಹಿಳೆ ಅತ್ಯಾಚಾರ ಆರೋಪಕ್ಕೆ ʼಸುಪ್ರೀಂʼ ತರಾಟೆ ; ʼಎರಡು ಮಕ್ಕಳಿದ್ದೂ ಹೋಟೆಲ್‌ಗಳಿಗೆ ಏಕೆ ಹೋಗಿದ್ದೀರಿ ?ʼ ಎಂದು ಪ್ರಶ್ನೆ !
BREAKING: ಬಿಎಂಟಿಸಿ ಬಸ್ ಹರಿದು ಮಹಿಳೆ ಸಾವು ಪ್ರಕರಣ: ಚಾಲಕನ ವಿರುದ್ಧ FIR ದಾಖಲು

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಕಿರು ನಾಲಿಗೆಯಲ್ಲಿನ ಈ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದು
BREAKING : ಬೆಂಗಳೂರಿನಲ್ಲಿ  ಮತ್ತೊಂದು ಭೀಕರ ರಸ್ತೆ ಅಪಘಾತ :  ಕಾರು ಪಲ್ಟಿಯಾಗಿ ಸ್ಥಳದಲ್ಲೇ ನಾಲ್ವರು ಸಾವು.!
BREAKING : ಪಾಕಿಸ್ತಾನಿ ನಟಿ, ಮಾಡೆಲ್ ‘ಹುಮೈರಾ ಅಸ್ಗರ್’ ‘ಅಪಾರ್ಟ್ ಮೆಂಟ್’ ನಲ್ಲಿ  ಶವವಾಗಿ ಪತ್ತೆ.!
BREAKING : ಬೆಂಗಳೂರಿನ ‘ಅಪಾರ್ಟ್ ಮೆಂಟ್’ ನಲ್ಲಿ ಮನುಷ್ಯನ ಅಸ್ಥಿಪಂಜರ ಪತ್ತೆ , ಬೆಚ್ಚಿಬಿದ್ದ ನಿವಾಸಿಗಳು !

Automotive

ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಮಾರುಕಟ್ಟೆಯಲ್ಲಿ ಬಜಾಜ್ ಅಬ್ಬರ ; ಗೋ ಗೋ ಸರಣಿ ಸೂಪರ್ ಹಿಟ್ | Video
ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾದ SUV – ಭಯಾನಕ ವಿಡಿಯೋ ವೈರಲ್ | Watch
ʼಮೆಟ್ರೋʼ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌ : ಬಹುನಿರೀಕ್ಷಿತ ʼಯೆಲ್ಲೋ ಲೈನ್ʼ ಜೂನ್‌ನಿಂದ ಕಾರ್ಯಾರಂಭ ಸಾಧ್ಯತೆ

Entertainment

‘ಜೋ ಜೀತಾ ವಹಿ ಸಿಕಂದರ್’ ಬಿಡುಗಡೆಯಾಗಿ 33 ವರ್ಷ ; ಇಂಟ್ರಸ್ಟಿಂಗ್‌ ಸಂಗತಿ ಹಂಚಿಕೊಂಡ ನಿರ್ದೇಶಕ !
BREAKING : ಕರ್ನಾಟಕ ಸೋಪ್ಸ್ & ಡಿಟರ್ಜೆಂಟ್ ರಾಯಭಾರಿಯಾಗಿ ನಟಿ ‘ತಮನ್ನಾ ಭಾಟಿಯಾ’ ನೇಮಕ.!
ಒಂದು ಘಟನೆ, ಒಂದು ಪೆಟ್ಟು: ಲಲಿತಾ ಪವಾರ್‌ ಸಿನಿ ಬದುಕನ್ನೇ ಬದಲಿಸಿದ ಪ್ರಸಂಗ !

Sports

ಸಚಿನ್ ಮಾಜಿ ಪ್ರತಿಸ್ಪರ್ಧಿ ಈಗ ಲಂಡನ್‌ನಲ್ಲಿ ವರ್ಣಚಿತ್ರಕಾರ ; ʼಕ್ರಿಕೆಟ್‌ʼ ನಿಂದ ಗಳಿಸಿದ್ದಕ್ಕಿಂತ ಈಗ ಹೆಚ್ಚು ಸಂಪಾದನೆ !
114 ವರ್ಷದ ಮ್ಯಾರಥಾನ್ ಲೆಜೆಂಡ್ ಫೌಜಾ ಸಿಂಗ್ ಹಿಟ್ ಅಂಡ್ ರನ್ ಕೇಸ್: 30 ಗಂಟೆಯೊಳಗೆ ಅನಿವಾಸಿ ಭಾರತೀಯ ಅರೆಸ್ಟ್
‌ಇಲ್ಲಿದೆ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಅದ್ದೂರಿ ಮನೆ ಮತ್ತು ಅಪರೂಪದ ಸಂಗ್ರಹದ ಡಿಟೇಲ್ಸ್ !

Special

ನಿಮಗೂ ‘ಉಗುರು’ ಕಚ್ಚುವ ಅಭ್ಯಾಸವಿದೆಯಾ…..? ಹಾಗಾದ್ರೆ ತಪ್ಪದೇ ಓದಿ ಈ ಸುದ್ದಿ
ಸೀದು ಕರಕಲಾದ ಪಾತ್ರೆ ಸ್ವಚ್ಛಗೊಳಿಸಲು ಇಲ್ಲಿದೆ ಉಪಾಯ
ಅಡುಗೆ ಮನೆಯನ್ನು ಈಸಿಯಾಗಿ ಸ್ವಚ್ಛಗೊಳಿಸಿ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?