KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಮಾಜಿ ಶಾಸಕ ವೀರಯ್ಯ ಖಾತೆಗೆ 3 ಕೋಟಿ ರೂ. ಅಕ್ರಮ ಹಣ ಸಂದಾಯ

Published July 14, 2024 at 9:29 am
Share
SHARE

ಬೆಂಗಳೂರು: ಡಿ. ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಯಮಿತದಲ್ಲಿ ನಡೆದ ಅಕ್ರಮ ಪ್ರಕರಣದ ತನಿಖೆಯನ್ನು ಸಿಐಡಿ ಮುಂದುವರೆಸಿದೆ.

ನಿಗಮದ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಡಿ.ಎಸ್. ವೀರಯ್ಯ ಅವರ ಬ್ಯಾಂಕ್ ಖಾತೆಗೆ ಗುತ್ತಿಗೆದಾರರಿಂದ 3 ಕೋಟಿ ರೂಪಾಯಿ ಸಂದಾಯವಾಗಿರುವುದಕ್ಕೆ ಪುರಾವೆ ದೊರೆತಿದೆ. 2023ರ ಸೆಪ್ಟೆಂಬರ್ 23ರಂದು ದಾಖಲಾಗಿದ್ದ ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿದೆ.

ಬಂಧಿತ ಆರೋಪಿಗಳಾಗಿರುವ ವೀರಯ್ಯ ಮತ್ತು ಮಾಜಿ ವ್ಯವಸ್ಥಾಪಕ ನಿರ್ದೇಶಕ ಶಂಕರಪ್ಪ ಅವರು ಅಕ್ರಮ ನಡೆಸಿದ್ದು, ಕೆಲವು ಮಹತ್ವದ ಸಾಕ್ಷ್ಯಗಳು ಸಿಐಡಿಗೆ ದೊರೆತಿವೆ. ಅಕ್ರಮದಿಂದ ಬಂದ ಹಣದಲ್ಲಿ ವೀರಯ್ಯ ಅವರು ಕೆಂಗೇರಿ ವ್ಯಾಪ್ತಿಯ ಉಲ್ಲಾಳದಲ್ಲಿ ಒಂದು ನಿವೇಶನ ಖರೀದಿಸಿದ್ದಾರೆ ಎಂದು ಹೇಳಲಾಗಿದೆ.

You Might Also Like

BREAKING: ವಾಲ್ಮೀಕಿ ಸಮುದಾಯ ಅವಹೇಳನ ಆರೋಪ: ರಮೇಶ್ ಕತ್ತಿ ವಿರುದ್ಧ ಅಟ್ರಾಸಿಟಿ ಕೇಸ್: ನಾಳೆ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ

BREAKING: ಸಿಎಂ ಯೋಗಿ ನೇತೃತ್ವದಲ್ಲಿ 26 ಲಕ್ಷಕ್ಕೂ ಹೆಚ್ಚು ದೀಪ ಬೆಳಗಿಸಿ ವಿಶ್ವ ದಾಖಲೆ ಸೃಷ್ಟಿಸಿದ ಅಯೋಧ್ಯೆ | ವಿಡಿಯೋ

29 ವರ್ಷಗಳ ನಂತರ ಬೆಳಗಾವಿ ಡಿಸಿಸಿ ಬ್ಯಾಂಕ್ ನಲ್ಲಿ ಪೂರ್ಣ ಪ್ರಮಾಣದ ಅಧಿಕಾರ: ಬಾಲಚಂದ್ರ ಜಾರಕಿಹೊಳಿ

ಕರ್ನಾಟಕದಲ್ಲಿ ಚಂದಾದಾರರ ಪರಿಶೀಲನಾ ನಿಯಮ ಉಲ್ಲಂಘಿಸಿದ ಏರ್‌ಟೆಲ್‌ ಗೆ ದೂರಸಂಪರ್ಕ ಇಲಾಖೆಯಿಂದ ದಂಡ

BREAKING: ರಾಜ್ಯದ ಹಲವೆಡೆ ಭಾರೀ ಮಳೆ: ಹಾವೇರಿಯಲ್ಲಿ ಸಿಡಿಲು ಬಡಿದು ರೈತ ಸಾವು

TAGGED:Moneyಬ್ಯಾಂಕ್ ಖಾತೆಗೆ ಸಂದಾಯCIDಸಿಐಡಿ ತನಿಖೆbank accountಅಕ್ರಮ ಹಣDS Veeraiahಡಿ.ಎಸ್. ವೀರಯ್ಯಟ್ರಕ್ ಟರ್ಮಿನಲ್
Share This Article
Facebook Copy Link Print

Latest News

BREAKING: ವಾಲ್ಮೀಕಿ ಸಮುದಾಯ ಅವಹೇಳನ ಆರೋಪ: ರಮೇಶ್ ಕತ್ತಿ ವಿರುದ್ಧ ಅಟ್ರಾಸಿಟಿ ಕೇಸ್: ನಾಳೆ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ
BREAKING: ಸಿಎಂ ಯೋಗಿ ನೇತೃತ್ವದಲ್ಲಿ 26 ಲಕ್ಷಕ್ಕೂ ಹೆಚ್ಚು ದೀಪ ಬೆಳಗಿಸಿ ವಿಶ್ವ ದಾಖಲೆ ಸೃಷ್ಟಿಸಿದ ಅಯೋಧ್ಯೆ | ವಿಡಿಯೋ
29 ವರ್ಷಗಳ ನಂತರ ಬೆಳಗಾವಿ ಡಿಸಿಸಿ ಬ್ಯಾಂಕ್ ನಲ್ಲಿ ಪೂರ್ಣ ಪ್ರಮಾಣದ ಅಧಿಕಾರ: ಬಾಲಚಂದ್ರ ಜಾರಕಿಹೊಳಿ
ಕರ್ನಾಟಕದಲ್ಲಿ ಚಂದಾದಾರರ ಪರಿಶೀಲನಾ ನಿಯಮ ಉಲ್ಲಂಘಿಸಿದ ಏರ್‌ಟೆಲ್‌ ಗೆ ದೂರಸಂಪರ್ಕ ಇಲಾಖೆಯಿಂದ ದಂಡ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ನಿಂಬೆ ಹಣ್ಣಿನ ದೀಪ ಹಚ್ಚುವ ಸರಿಯಾದ ಸ್ಥಳ ಯಾವುದು ? ನಿಮಗೆ ತಿಳಿದಿರಲಿ ಈ ಮಾಹಿತಿ
BREAKING : ‘ಬಿಗ್ ಬಾಸ್’ ನ 17 ಸ್ಪರ್ಧಿಗಳು ಈಗಲ್’ಟನ್ ರೆಸಾರ್ಟ್ ಗೆ ಶಿಫ್ಟ್ , ಮೊಬೈಲ್-ಟಿವಿ ಬಳಕೆ ನಿಷೇಧ.!
BREAKING: ಕಾರ್ -ಬಸ್ ಮುಖಾಮುಖಿ ಡಿಕ್ಕಿ: ಭೀಕರ ಅಪಘಾತದಲ್ಲಿ 5 ಜನ ಸ್ಥಳದಲ್ಲೇ ಸಾವು, 10 ಮಂದಿ ಗಂಭೀರ
ಗಟ್ಟಿಮುಟ್ಟಾದ ಮೂಳೆಗೆ ಬೇಕು ಮಂಗರವಳ್ಳಿ….!

Automotive

ಹೊಸ ಬೈಕ್, ಕಾರ್ ಖರೀದಿಸುವವರಿಗೆ ಸಿಹಿ ಸುದ್ದಿ: ವಾಹನಗಳ ಬೆಲೆ ಭಾರಿ ಇಳಿಕೆ
ಬೈಕ್’ ನ ಟೈರ್’ಗೆ ಗಾಳಿ ತುಂಬಲು ‘ಮಸ್ತ್ ಐಡಿಯಾ’ ಮಾಡಿದ ಯುವಕ : ವಿಡಿಯೋ ಭಾರಿ ವೈರಲ್ |WATCH VIDEO
ನೀವು ಮಿಸ್ ಆಗಿ ಬೇರೆಯವರಿಗೆ ‘UPI’ ಮಾಡ್ಬಿಟ್ಟಿದ್ದೀರಾ ? ಜಸ್ಟ್ ಹೀಗೆ ಮಾಡಿ ನಿಮ್ಮ ಹಣ ವಾಪಸ್ ಬರುತ್ತೆ !

Entertainment

BREAKING: ಗಾಯಕ ಲಕ್ಕಿ ಅಲಿ ವಿರುದ್ಧ ಬಂಧನ ವಾರಂಟ್ ಜಾರಿ
BREAKING: ತಮಿಳು ಚಿತ್ರರಂಗದ ಹಿರಿಯ ಹಾಸ್ಯನಟ ಮದನ್ ಬಾಬ್ ನಿಧನ
BREAKING : ಮೊದಲ ಮಗುವಿನ ನಿರೀಕ್ಷೆಯಲ್ಲಿ ಬಾಲಿವುಡ್ ನಟಿ ಕತ್ರಿನಾ ಕೈಫ್, ನಟ ವಿಕ್ಕಿ ಕೌಶಲ್ ದಂಪತಿ !

Sports

ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಟೀಂ ಇಂಡಿಯಾ: ಆಸ್ಟ್ರೇಲಿಯಾಕ್ಕೆ 7 ವಿಕೆಟ್ ಭರ್ಜರಿ ಜಯ
BREAKING: ವೈಮಾನಿಕ ದಾಳಿಯಲ್ಲಿ 3 ಕ್ರಿಕೆಟಿಗರು ಸಾವು: ಪಾಕಿಸ್ತಾನ ವಿರುದ್ಧದ ತ್ರಿಕೋನ ಸರಣಿಯಿಂದ ಹಿಂದೆ ಸರಿದ ಅಫ್ಘಾನಿಸ್ತಾನ
ಬೆಂಗಳೂರಿನಲ್ಲಿ 2350 ಕೋಟಿ ರೂ. ವೆಚ್ಚದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ಸಂಪುಟ ಒಪ್ಪಿಗೆ

Special

ಸಾಸಿವೆ ಎಣ್ಣೆ ನಕಲಿಯೇ….? ಅಸಲಿಯೇ….? ತಿಳಿಯಲು ಇಲ್ಲಿದೆ ಸುಲಭ ವಿಧಾನ
ಹಸಿ ಹಾಲಿನಲ್ಲಿದೆ ಸೌಂದರ್ಯದ ಗುಟ್ಟು
SHOCKING : 2050 ರ ವೇಳೆಗೆ ಕ್ಯಾನ್ಸರ್’ನಿಂದ ಶೇ. 75 ರಷ್ಟು ಸಾವು ಸಂಭವಿಸುತ್ತದೆ : ಅಧ್ಯಯನದಲ್ಲಿ ಆಘಾತಕಾರಿ ಸಂಗತಿ ಬಯಲು.!

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?