KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಮಾಜಿ ಶಾಸಕ ವೀರಯ್ಯ ಖಾತೆಗೆ 3 ಕೋಟಿ ರೂ. ಅಕ್ರಮ ಹಣ ಸಂದಾಯ

Published July 14, 2024 at 9:29 am
Share
SHARE

ಬೆಂಗಳೂರು: ಡಿ. ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಯಮಿತದಲ್ಲಿ ನಡೆದ ಅಕ್ರಮ ಪ್ರಕರಣದ ತನಿಖೆಯನ್ನು ಸಿಐಡಿ ಮುಂದುವರೆಸಿದೆ.

ನಿಗಮದ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಡಿ.ಎಸ್. ವೀರಯ್ಯ ಅವರ ಬ್ಯಾಂಕ್ ಖಾತೆಗೆ ಗುತ್ತಿಗೆದಾರರಿಂದ 3 ಕೋಟಿ ರೂಪಾಯಿ ಸಂದಾಯವಾಗಿರುವುದಕ್ಕೆ ಪುರಾವೆ ದೊರೆತಿದೆ. 2023ರ ಸೆಪ್ಟೆಂಬರ್ 23ರಂದು ದಾಖಲಾಗಿದ್ದ ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿದೆ.

ಬಂಧಿತ ಆರೋಪಿಗಳಾಗಿರುವ ವೀರಯ್ಯ ಮತ್ತು ಮಾಜಿ ವ್ಯವಸ್ಥಾಪಕ ನಿರ್ದೇಶಕ ಶಂಕರಪ್ಪ ಅವರು ಅಕ್ರಮ ನಡೆಸಿದ್ದು, ಕೆಲವು ಮಹತ್ವದ ಸಾಕ್ಷ್ಯಗಳು ಸಿಐಡಿಗೆ ದೊರೆತಿವೆ. ಅಕ್ರಮದಿಂದ ಬಂದ ಹಣದಲ್ಲಿ ವೀರಯ್ಯ ಅವರು ಕೆಂಗೇರಿ ವ್ಯಾಪ್ತಿಯ ಉಲ್ಲಾಳದಲ್ಲಿ ಒಂದು ನಿವೇಶನ ಖರೀದಿಸಿದ್ದಾರೆ ಎಂದು ಹೇಳಲಾಗಿದೆ.

You Might Also Like

BREAKING : ಬೆಂಗಳೂರಲ್ಲಿ ಬರೋಬ್ಬರಿ 23 ಲಕ್ಷ ರೂ ಮೌಲ್ಯದ ಗಾಂಜಾ ಜಪ್ತಿ, 6 ಮಂದಿ ಆರೋಪಿಗಳು ಅರೆಸ್ಟ್.!

ಬ್ರಿಟನ್ ಪಬ್‌ನಿಂದ ಮಾನಹಾನಿ: ಬಿಲ್ ಕಟ್ಟದ ಆರೋಪಕ್ಕೆ ₹85 ಲಕ್ಷ ಪರಿಹಾರ ಪಡೆದ ಶ್ರೀಮಂತ ಕುಟುಂಬ…!

BIG NEWS : ‘ಮೈಕ್ರೋಸಾಫ್ಟ್’ ಉದ್ಯೋಗಿಗಳಿಗೆ ಬಿಗ್ ಶಾಕ್ : 300 ಕ್ಕೂ ಹೆಚ್ಚು ನೌಕರರ ವಜಾ |Microsoft Lay off

BIG NEWS : ಬೆಂಗಳೂರಲ್ಲಿ ಇಂದು ಅವಧಿಗೂ ಮೀರಿ ‘ಪಬ್’ ಓಪನ್ ಮಾಡಿದ್ರೆ ‘FIR’ : ಪೊಲೀಸ್ ಕಮಿಷನರ್ .ಬಿ ದಯಾನಂದ್ ಎಚ್ಚರಿಕೆ

RCB V/S PBKS : ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ‘RCB’ ಯಿಂದ ಹೊಸ ವೀಡಿಯೋ ಬಿಡುಗಡೆ |WATCH VIDEO

TAGGED:Moneyಬ್ಯಾಂಕ್ ಖಾತೆಗೆ ಸಂದಾಯCIDಸಿಐಡಿ ತನಿಖೆbank accountಅಕ್ರಮ ಹಣDS Veeraiahಡಿ.ಎಸ್. ವೀರಯ್ಯಟ್ರಕ್ ಟರ್ಮಿನಲ್
Share This Article
Facebook Copy Link Print

Latest News

BREAKING : ಬೆಂಗಳೂರಲ್ಲಿ ಬರೋಬ್ಬರಿ 23 ಲಕ್ಷ ರೂ ಮೌಲ್ಯದ ಗಾಂಜಾ ಜಪ್ತಿ, 6 ಮಂದಿ ಆರೋಪಿಗಳು ಅರೆಸ್ಟ್.!
ಬ್ರಿಟನ್ ಪಬ್‌ನಿಂದ ಮಾನಹಾನಿ: ಬಿಲ್ ಕಟ್ಟದ ಆರೋಪಕ್ಕೆ ₹85 ಲಕ್ಷ ಪರಿಹಾರ ಪಡೆದ ಶ್ರೀಮಂತ ಕುಟುಂಬ…!
BIG NEWS : ‘ಮೈಕ್ರೋಸಾಫ್ಟ್’ ಉದ್ಯೋಗಿಗಳಿಗೆ ಬಿಗ್ ಶಾಕ್ : 300 ಕ್ಕೂ ಹೆಚ್ಚು ನೌಕರರ ವಜಾ |Microsoft Lay off
BIG NEWS : ಬೆಂಗಳೂರಲ್ಲಿ ಇಂದು ಅವಧಿಗೂ ಮೀರಿ ‘ಪಬ್’ ಓಪನ್ ಮಾಡಿದ್ರೆ ‘FIR’ : ಪೊಲೀಸ್ ಕಮಿಷನರ್ .ಬಿ ದಯಾನಂದ್ ಎಚ್ಚರಿಕೆ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಬಿಪಿಎಲ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್: ಮೂರು ತಿಂಗಳ ಪಡಿತರ ಮುಂಗಡ ವಿತರಣೆಗೆ ಆದೇಶ
BREAKING : ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ:  ‘IPL’ ಕ್ರಿಕೆಟ್ ಟೂರ್ನಿ ರದ್ದುಗೊಳಿಸಿ ‘BCCI’ ಆದೇಶ
BIG NEWS: ಮಗಳ ಹತ್ಯೆಗೆ ಪ್ರತಿಕಾರ: ಆರೋಪಿಯ ತಂದೆಯನ್ನೇ ಬರ್ಬರವಾಗಿ ಕೊಲೆಗೈದ ಅಪ್ಪ!
BREAKING : ‘ಮಡೆನೂರು ಮನು’ ಬೆನ್ನಲ್ಲೇ ಹಾಸ್ಯನಟ ಅಪ್ಪಣ್ಣ ವಿರುದ್ಧ ಗಂಭೀರ ಆರೋಪ ಮಾಡಿದ ಸಂತ್ರಸ್ತೆ.!

Automotive

ಬೆಂಗಳೂರಿನಲ್ಲಿ ರಸ್ತೆ ರಂಪಾಟ: ಕಾರು ಚಾಲಕನ ಜತೆ ಜಗಳವಾಡಿ ರಸ್ತೆ ಮಧ್ಯೆ ಬೈಕ್ ನಿಲ್ಲಿಸಿದ ಸವಾರ | Watch Video
BIG NEWS : ವಾಹನಗಳನ್ನು ಏಕಾಏಕಿ ಅಡ್ಡಗಟ್ಟಿ ‘ಕೀ’ ಕಸಿಯುವಂತಿಲ್ಲ :  ಸಂಚಾರಿ ಪೊಲೀಸರಿಗೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ.!
ಬೈಕ್ ಕಳ್ಳತನಕ್ಕೆ ಯತ್ನ: ದುಷ್ಕರ್ಮಿಗೆ ಹಿಗ್ಗಾಮುಗ್ಗಾ ಥಳಿತ‌ | Video

Entertainment

ʼಹೊಕ್ಕುಳುʼ ತೋರಿಸಲು ಒತ್ತಡ ? ನಿರ್ಮಾಪಕರ ವಿರುದ್ಧ ಗಾಯಕಿ ಸ್ಫೋಟಕ ಆರೋಪ | Watch
ಅಲ್ಲು ಅರ್ಜುನ್-ತ್ರಿವಿಕ್ರಮ್ ಕಾಂಬಿನೇಶನ್‌ನಲ್ಲಿ ʼಪೌರಾಣಿಕʼ ಚಿತ್ರ ; ಅಭಿಮಾನಿಗಳಲ್ಲಿ ಹೆಚ್ಚಿದ ಉತ್ಸಾಹ !
50ರ ದಶಕದ ಸೂಪರ್‌ಸ್ಟಾರ್‌ ಅಂತ್ಯಕಾಲದಲ್ಲಿ ಬಿಡಿಗಾಸಿಗೂ ಪರದಾಟ; ಇಲ್ಲಿದೆ ಹಿರಿಯ ನಟನ ನೋವಿನ ಕಥೆ !

Sports

RCB V/S PBKS : ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ‘RCB’ ಯಿಂದ ಹೊಸ ವೀಡಿಯೋ ಬಿಡುಗಡೆ |WATCH VIDEO
ಭಾರತದಲ್ಲಿ ನಡೆಯುವ ಮಹಿಳಾ ಏಕದಿನ ವಿಶ್ವಕಪ್‌ ದಿನಾಂಕ, ಸ್ಥಳ ದೃಢಪಡಿಸಿದ ಐಸಿಸಿ: ಕೊಲಂಬೊದಲ್ಲಿ ಆಡಲಿದೆ ಪಾಕಿಸ್ತಾನ
ಶ್ರೇಯಸ್ ಅಯ್ಯರ್ ಅಬ್ಬರ: ಅಂತಿಮ ಹಣಾಹಣಿಗೆ ಪಿಬಿಕೆಎಸ್‌ ಲಗ್ಗೆ ! ಪ್ರೀತಿ ಜಿಂಟಾ ಸಂಭ್ರಮ | Watch

Special

ಎಸಿ ಬಳಸುವ ಮುನ್ನ ತಿಳಿದುಕೊಳ್ಳಿ ಈ ವಿಷಯ
ಮನೆಯಲ್ಲೇ ಸುಲಭವಾಗಿ ತಯಾರಿಸಿ ನೈಸರ್ಗಿಕ ರೂಂ ಫ್ರೆಶ್ನರ್
ಅಂದವಾದ ಮೃದುವಾದ ಪಾದಗಳನ್ನು ಪಡೆಯಲು ಇಲ್ಲಿವೆ ಟಿಪ್ಸ್

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?