‘ಚುರ್ ಮುರಿ’ ಚಿತ್ರದ ಟ್ರೈಲರ್ ರಿಲೀಸ್

ಕೃಷ್ಣ ಉಡುಪಿ ನಿರ್ದೇಶನದ ‘ಚುರ್ ಮುರಿ’ ಸಿನಿಮಾ ಟ್ರೈಲರ್ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ನೋಡುಗರಿಂದ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಈ ಚಿತ್ರದಲ್ಲಿ  ಕೃಷ್ಣ ಹೆಬ್ಬಾಳೆ,  ಸಂದೇಶ್ ಜವಳಿ, ಲಾವಣ್ಯ ನಟನ, ಪವನ್, ಶ್ರೀಕಾರ್ ಜೈನ್, ಅನಂತ್ ಭಟ್, ಶ್ರೀಕಾಂತ್  ಸೇರಿದಂತೆ ವಿಲಾಸ್ ನಾಯಕ್ ಬಣ್ಣ ಹಚ್ಚಿದ್ದಾರೆ.

ಓಪನ್ ಸ್ಕೈ ಬ್ಯಾನರ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಪ್ರಕಾಶ್ ಸಂಗೀತ ಸಂಯೋಜನೆ ನೀಡಿದ್ದು, ಕೃಷ್ಣ ಉಡುಪಿಯವರ ಸಂಕಲನ ಹಾಗೂ ರಾಜ ರುಮಾಲೆ ಛಾಯಾಗ್ರಹಣವಿದೆ. ಶ್ರೀಕಾರ್ ಜೈನ್ ಡೈಲಾಗ್ ಬರೆದಿದ್ದಾರೆ. ಇದೊಂದು ಫ್ಯಾಮಿಲಿ ಡ್ರಾಮಾ ಕಥಾಂದರ ಹೊಂದಿರುವ ಸಿನಿಮಾ ಎಂದು ಹೇಳಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read