KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಬಹುಮಾನ ಬಂದಿದೆಯಂದು `ಫೋನ್’ ಬಂದರೆ ಎಚ್ಚರ : ಈ ಮಾಹಿತಿ ಕೊಟ್ರೆ ನಿಮ್ಮ ಬ್ಯಾಂಕ್ ಖಾತೆಯೇ ಖಾಲಿ !

Published October 13, 2023 at 8:30 am
Share
SHARE

ಬೆಂಗಳೂರು : ಇತ್ತೀಚಿನ ವರ್ಷಗಳಲ್ಲಿ ಸೈಬರ್‌ ಕ್ರೈಂ ಪ್ರಕರಣಗಳು ಹೆಚ್ಚುತ್ತಿವೆ. ಬೆಂಗಳೂರಿನಲ್ಲಿ ಕಳೆದ 9 ತಿಂಗಳಲ್ಲಿ 12 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ನಾಗರಿಕರು ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ಯಾರೇ ಫೋನ್‌ ಮೂಲಕ ಒಟಿಪಿ, ಬ್ಯಾಂಕ್‌ ವಿವರಗಳನ್ನು ಕೇಳಿದರೆ ಜಾಗ್ರತೆ ವಹಿಸಬೇಕು.

ರಾಜ್ಯ ಸರ್ಕಾರವು ಸೈಬರ್ ವಂಚನೆ ತಡೆಗೆ ಸಂಬಂಧಿಸಿದಂತೆ ಕೆಲವೊಂದು ಮಹತ್ವದ ಸೂಚನೆಗಳನ್ನು ನೀಡಿದೆ. ಹೀಗಾಗಿ ಸಾರ್ವಜನಿಕರು ಯಾವುದೇ ಕಾರಣಕ್ಕೂ ಈ ಕೆಳಗಿನ ಮಾಹಿತಿಗಳನ್ನು ಕೊಡಬಾರದು.

ಬ್ಯಾಂಕ್ ಖಾತೆ ವಿವರ

ಕ್ರೆಡಿಟ್ ಕಾರ್ಡ್ ನಂಬರ್

ಡೆಬಿಟ್ ಕಾರ್ಡ್ ನಂಬರ್

ಒಟಿಪಿ

ಇಂದಿನ ಡಿಜಿಟಲ್ ಯುಗದಲ್ಲಿ ಸೈಬರ್ ಅಪರಾಧ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ರಾಜ್ಯ ಸರ್ಕಾರವು ಸೈಬರ್ ಅಪರಾಧಗಳ ಪ್ರಕರಣಗಳ ನಿಯಂತ್ರಣಕ್ಕೆ ಮಹತ್ವದ ಕ್ರಮ ಕೈಗೊಂಡಿದೆ.

ಬೆಂಗಳೂರು ಸೇರಿ ರಾಜ್ಯದಲ್ಲಿ ಹೆಚ್ಚುತ್ತಿರುವ ಸೈಬರ್‌ ಕ್ರೈಂ ಪ್ರಕರಣಗಳ ಮಟ್ಟಹಾಕಲು ಪೊಲೀಸರಿಗೆ ಸೂಕ್ತ ತಂತ್ರಜ್ಞಾನದ ತರಬೇತಿ ನೀಡುವ ನಿಟ್ಟಿನಲ್ಲಿ ಬೆಂಗಳೂರು ಸೈಬರ್‌ಸ್ಪೇರ್‌ ಸೆಂಟರ್‌ ಫಾರ್‌ ಎಕ್ಸ್‌ಲೆನ್ಸ್‌ ಕೇಂದ್ರ ತೆರೆಯಲು ನಿರ್ಧರಿಸಲಾಗಿದೆ.

ಸೈಬರ್‌ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕುವ ಹಾಗೂ ತ್ವರಿತ ತನಿಖೆಗೆ ನೆರವಾಗುವ ನಿಟ್ಟಿನಲ್ಲಿ ಸಿಬ್ಬಂದಿಗೆ ತರಬೇತಿ ನೀಡಲು ರಾಜಧಾನಿ ಬೆಂಗಳೂರಿನಲ್ಲಿ  ‘ಸೈಬರ್‌ ಸ್ಪೇರ್‌ ಸೆಂಟರ್‌ ಫಾರ್‌ ಎಕ್ಸನೆನ್ಸಿ’ ಕೇಂದ್ರ ಸ್ಥಾಪನೆಗೆ ಸಿದ್ಧತೆ ನಡೆಸಿದೆ. ಈ ಮೂಲಕ ಸೈಬರ್ ಅಪರಾಧಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ.

You Might Also Like

BREAKING: ಹೃದಯಾಘಾತಕ್ಕೆ ಮತ್ತಿಬ್ಬರು ಬಲಿ: ಹೊನ್ನಾಳಿಯಲ್ಲಿ ಶಿಕ್ಷಕ, ಕೊಪ್ಪಳದಲ್ಲಿ ಯುವತಿ ಸಾವು

BREAKING NEWS: ಲಡಾಖ್‌ ನ 15 ಸಾವಿರ ಅಡಿ ಎತ್ತರದಲ್ಲಿ ಆಕಾಶ್ ಪ್ರೈಮ್ ವಾಯು ರಕ್ಷಣಾ ವ್ಯವಸ್ಥೆ ಯಶಸ್ವಿಯಾಗಿ ಪರೀಕ್ಷಿಸಿದ ಸೇನೆ

ಧರ್ಮಸ್ಥಳ ಪ್ರಕರಣ: ಸಿಎಂ ಸಿದ್ದರಾಮಯ್ಯ ಭೇಟಿಯಾದ ವಕೀಲರ ನಿಯೋಗ, ಅಗತ್ಯ ಕ್ರಮಕ್ಕೆ ಮನವಿ

ಕಚ್ಚಿದ ಹಾವನ್ನೇ ಹಿಡಿದುಕೊಂಡು ಆಸ್ಪತ್ರೆಗೆ ಬಂದ ಭೂಪ ; ವೈರಲ್ ಆಯ್ತು ವಿಡಿಯೋ | Watch

BIG NEWS: ಆನ್ ಲೈನ್ ಉತ್ಪನ್ನಗಳಿಗೆ ತಪ್ಪಾಗಿ ರಿಲಯನ್ಸ್ ಲೋಗೋ ಬಳಸುವಂತಿಲ್ಲ: ದೆಹಲಿ ಹೈಕೋರ್ಟ್ ಮಹತ್ವದ ಆದೇಶ !

TAGGED:Phoneಫೋನ್ಖಾಲಿbank accountಬ್ಯಾಂಕ್ ಖಾತೆBlankಬಹುಮಾನದ ಕರೆreward call
Share This Article
Facebook Copy Link Print

Latest News

BREAKING: ಹೃದಯಾಘಾತಕ್ಕೆ ಮತ್ತಿಬ್ಬರು ಬಲಿ: ಹೊನ್ನಾಳಿಯಲ್ಲಿ ಶಿಕ್ಷಕ, ಕೊಪ್ಪಳದಲ್ಲಿ ಯುವತಿ ಸಾವು
BREAKING NEWS: ಲಡಾಖ್‌ ನ 15 ಸಾವಿರ ಅಡಿ ಎತ್ತರದಲ್ಲಿ ಆಕಾಶ್ ಪ್ರೈಮ್ ವಾಯು ರಕ್ಷಣಾ ವ್ಯವಸ್ಥೆ ಯಶಸ್ವಿಯಾಗಿ ಪರೀಕ್ಷಿಸಿದ ಸೇನೆ
ಧರ್ಮಸ್ಥಳ ಪ್ರಕರಣ: ಸಿಎಂ ಸಿದ್ದರಾಮಯ್ಯ ಭೇಟಿಯಾದ ವಕೀಲರ ನಿಯೋಗ, ಅಗತ್ಯ ಕ್ರಮಕ್ಕೆ ಮನವಿ
ಕಚ್ಚಿದ ಹಾವನ್ನೇ ಹಿಡಿದುಕೊಂಡು ಆಸ್ಪತ್ರೆಗೆ ಬಂದ ಭೂಪ ; ವೈರಲ್ ಆಯ್ತು ವಿಡಿಯೋ | Watch

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಕಿರು ನಾಲಿಗೆಯಲ್ಲಿನ ಈ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದು
BREAKING : ಬೆಂಗಳೂರಿನಲ್ಲಿ  ಮತ್ತೊಂದು ಭೀಕರ ರಸ್ತೆ ಅಪಘಾತ :  ಕಾರು ಪಲ್ಟಿಯಾಗಿ ಸ್ಥಳದಲ್ಲೇ ನಾಲ್ವರು ಸಾವು.!
BREAKING : ಪಾಕಿಸ್ತಾನಿ ನಟಿ, ಮಾಡೆಲ್ ‘ಹುಮೈರಾ ಅಸ್ಗರ್’ ‘ಅಪಾರ್ಟ್ ಮೆಂಟ್’ ನಲ್ಲಿ  ಶವವಾಗಿ ಪತ್ತೆ.!
BREAKING NEWS: ಶಾಲಾ ವಾಹನ ಪಲ್ಟಿ: 10ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Automotive

ಭಾರತದ ಅತ್ಯಂತ ದುಬಾರಿ ʼನಂಬರ್ ಪ್ಲೇಟ್ʼ ಒಡೆಯ ಈ CEO ! ಇದರ ಬೆಲೆ ಬರೋಬ್ಬರಿ 47 ಲಕ್ಷ ರೂ.
ಪತ್ನಿ ಬೈಕ್‌ನಿಂದ ಬಿದ್ದರೂ ತಿಳಿಯದ ಮದ್ಯ ವ್ಯಸನಿ ಪತಿ ; ಆಘಾತಕಾರಿ ವಿಡಿಯೋ ವೈರಲ್ | Watch
ಟೆಸ್ಲಾದಿಂದ ಮಹತ್ವದ ಘೋಷಣೆ: ಹಳೆ ಬುಕಿಂಗ್ ರದ್ದು, ಹೊಸ ಅಧ್ಯಾಯಕ್ಕೆ ಮುನ್ನುಡಿ !

Entertainment

BREAKING: ‘ಎಕ್ಕ’ ಚಿತ್ರತಂಡ ಸಿದ್ದಗಂಗಾ ಮಠಕ್ಕೆ ಬಂದಿದ್ದ ವೇಳೆ ಎಡವಟ್ಟು: ಬೌನ್ಸರ್ ಇದ್ದ ಕಾರು ಮಹಿಳೆಗೆ ಡಿಕ್ಕಿ
ಧರ್ಮ ಕೀರ್ತಿರಾಜ್ ನಟನೆಯ ‘ಬುಲೆಟ್’ ಚಿತ್ರದ ಟೀಸರ್ ರಿಲೀಸ್
BREAKING : ನಟ ಪ್ರಭಾಸ್ ನಟನೆಯ ಹಾರರ್-ಕಾಮಿಡಿ ಚಿತ್ರ ‘ದಿ ರಾಜಾ ಸಾಬ್’ ಟೀಸರ್ ರಿಲೀಸ್ |WATCH TEASER

Sports

114 ವರ್ಷದ ಮ್ಯಾರಥಾನ್ ಲೆಜೆಂಡ್ ಫೌಜಾ ಸಿಂಗ್ ಹಿಟ್ ಅಂಡ್ ರನ್ ಕೇಸ್: 30 ಗಂಟೆಯೊಳಗೆ ಅನಿವಾಸಿ ಭಾರತೀಯ ಅರೆಸ್ಟ್
‌ಇಲ್ಲಿದೆ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಅದ್ದೂರಿ ಮನೆ ಮತ್ತು ಅಪರೂಪದ ಸಂಗ್ರಹದ ಡಿಟೇಲ್ಸ್ !
ಸೂರ್ಯಕುಮಾರ್ ಪತ್ನಿಯಿಂದ ರೋಹಿತ್ ಶರ್ಮಾ ‘ಸ್ಟೈಲ್’ ಅನುಕರಣೆ ; ವಿಡಿಯೋ ವೈರಲ್ | Watch

Special

ಪ್ರತಿನಿತ್ಯ ಪೇಸ್ಟ್ ಬಳಸುವ ಬದಲು ಹೀಗೆ ಮಾಡಿ ನೋಡಿ
ಶಿಶುಗಳಿಗೆ ಅತ್ಯುತ್ತಮ ತಾಯಿಯ ಎದೆಹಾಲು; ಸ್ತನ್ಯಪಾನ ದಲ್ಲಿದೆ ಅದ್ಭುತ ಪ್ರಯೋಜನಗಳು…!
RO ವಾಟರ್‌ನಿಂದ ದೇಹದಲ್ಲಿ ಆಗಬಹುದು ಇಂಥಾ ಸಮಸ್ಯೆ…! ಬೆಚ್ಚಿ ಬೀಳಿಸುತ್ತೆ ಈ ಕಹಿ ಸತ್ಯ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?