KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಬಿಪಿಎಲ್ ಪಡಿತರ ಚೀಟಿದಾರರಿಗೆ ಸಿಹಿ ಸುದ್ದಿ: ಖಾತೆಗೆ ಅಕ್ಕಿ ಹಣ ಜಮಾ; ಜು. 10 ರಂದು ಚಾಲನೆ

Published July 6, 2023 at 7:14 am
Share
SHARE

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ 5 ಕೆಜಿ ಅಕ್ಕಿ ಬದಲಿಗೆ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಲಾಗುತ್ತದೆ. ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ನೀಡುತ್ತಿದ್ದು, ಇದರ ಹೊರತಾಗಿ ರಾಜ್ಯ ಸರ್ಕಾರದ ಕಡೆಯಿಂದ 5 ಕೆಜಿ ಅಕ್ಕಿ ಬದಲಿಗೆ ಖಾತೆಗೆ ಅಕ್ಕಿಯ ಹಣ ಜಮಾ ಮಾಡಲಾಗುತ್ತದೆ.

ಜುಲೈ 10ರಂದು ಸೋಮವಾರ ಯೋಜನೆಗೆ ಚಾಲನೆ ನೀಡಲು ಸರ್ಕಾರ ಸಿದ್ಧತೆ ನಡೆಸಿದೆ. ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬದ ಸದಸ್ಯರಿಗೆ ತಲಾ 5 ಕೆಜಿ ಅಕ್ಕಿ ನೀಡಲು ಕಾರಣಾಂತರದಿಂದ ಸಾಧ್ಯವಾಗಿಲ್ಲ. ಹೀಗಾಗಿ ಅಕ್ಕಿಯ ಹಣವನ್ನು ಕಾರ್ಡ್ ಯಜಮಾನರ ಖಾತೆಗೆ ಜಮಾ ಮಾಡಲಾಗುತ್ತದೆ. ಜುಲೈ 10ರಂದು ಫಲಾನುಭವಿಗಳ ಸಮಾವೇಶ, ಸಂವಾದ ಏರ್ಪಡಿಸಿ ಏಕಕಾಲಕ್ಕೆ ಖಾತೆಗೆ ಅಕ್ಕಿ ಹಣ ಜಮಾ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

You Might Also Like

ನಿಮಗೆ ಪ್ರತಿದಿನ ಬ್ರೆಡ್‌ ಸೇವಿಸುವ ಅಭ್ಯಾಸವಿದೆಯಾ ? ಹಾಗಾದ್ರೆ ಈ ಸಮಸ್ಯೆ ಕಾಡಬಹುದು ಎಚ್ಚರ…!

ಮಕ್ಕಳು ಇಷ್ಟಪಟ್ಟು ತಿನ್ನುವ ರುಚಿಕರವಾದ ‘ಕೊಕೊನಟ್ ಹಲ್ವಾ’

ಇಲ್ಲಿದೆ ಟೋಮೆಟೊ ಸೂಪ್ ಮಾಡುವ ವಿಧಾನ

ಜೀವನ ಸುಂದರ ಆದ್ರೆ ವ್ಯರ್ಥ ಮಾಡಿಕೊಳ್ಳದೆ ಇದನ್ನು ಅನುಸರಿಸಿ ಸರಿ ದಾರಿ ರೂಪಿಸಿಕೊಳ್ಳಿ

ತಲೆ ಕೂದಲು ಉದುರಿ ಬೋಳಾಗುವ ಆತಂಕವೇ…..?

TAGGED:MoneyriceaccountBPL cardಖಾತೆಗೆ ಜಮಾಅನ್ನಭಾಗ್ಯಅಕ್ಕಿ ಹಣಜುಲೈ 10
Share This Article
Facebook Copy Link Print

Latest News

ನಿಮಗೆ ಪ್ರತಿದಿನ ಬ್ರೆಡ್‌ ಸೇವಿಸುವ ಅಭ್ಯಾಸವಿದೆಯಾ ? ಹಾಗಾದ್ರೆ ಈ ಸಮಸ್ಯೆ ಕಾಡಬಹುದು ಎಚ್ಚರ…!
ಇಲ್ಲಿದೆ ಟೋಮೆಟೊ ಸೂಪ್ ಮಾಡುವ ವಿಧಾನ
ಮಕ್ಕಳು ಇಷ್ಟಪಟ್ಟು ತಿನ್ನುವ ರುಚಿಕರವಾದ ‘ಕೊಕೊನಟ್ ಹಲ್ವಾ’
ಜೀವನ ಸುಂದರ ಆದ್ರೆ ವ್ಯರ್ಥ ಮಾಡಿಕೊಳ್ಳದೆ ಇದನ್ನು ಅನುಸರಿಸಿ ಸರಿ ದಾರಿ ರೂಪಿಸಿಕೊಳ್ಳಿ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಬಿಪಿಎಲ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್: ಮೂರು ತಿಂಗಳ ಪಡಿತರ ಮುಂಗಡ ವಿತರಣೆಗೆ ಆದೇಶ
BREAKING : ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ:  ‘IPL’ ಕ್ರಿಕೆಟ್ ಟೂರ್ನಿ ರದ್ದುಗೊಳಿಸಿ ‘BCCI’ ಆದೇಶ
BREAKING : ನನ್ನಿಂದ ಶಿವಣ್ಣ ಮುಜುಗರ ಅನುಭವಿಸಬೇಕಾಯಿತು : ನಟ ಕಮಲ್ ಹಾಸನ್ ವಿಷಾದ.!
BIG NEWS: ಮಗಳ ಹತ್ಯೆಗೆ ಪ್ರತಿಕಾರ: ಆರೋಪಿಯ ತಂದೆಯನ್ನೇ ಬರ್ಬರವಾಗಿ ಕೊಲೆಗೈದ ಅಪ್ಪ!

Automotive

ಟ್ರಂಪ್‌ ʼಟಾರಿಫ್‌ʼ ಬಿಸಿ: ಭಾರತದ ವಾಹನ ಷೇರು ಮಾರುಕಟ್ಟೆಯಲ್ಲಿ ಕುಸಿತ !
ಇದು ಭಾರತದ ಅತ್ಯಂತ ಶ್ರೀಮಂತ ಟೋಲ್ ಪ್ಲಾಜಾ: ವರ್ಷಕ್ಕೆ 400 ಕೋಟಿ ರೂ. ಆದಾಯ !
ಟೆಸ್ಲಾದಿಂದ ಮಹತ್ವದ ಘೋಷಣೆ: ಹಳೆ ಬುಕಿಂಗ್ ರದ್ದು, ಹೊಸ ಅಧ್ಯಾಯಕ್ಕೆ ಮುನ್ನುಡಿ !

Entertainment

ʼಪದ್ಮಶ್ರೀʼ ಪ್ರಶಸ್ತಿ ವಿಜೇತ ಮಾವನಿಗೆ ಸೋದರ ಸೊಸೆಯಿಂದ ಹೃದಯಸ್ಪರ್ಶಿ ಗೌರವ | Watch Video
ಯಶಸ್ಸಿನ ಉತ್ತುಂಗದಲ್ಲಿದ್ದಾಗ ವಿವಾಹ, 13 ವರ್ಷಗಳ ನಂತರ ವಿಚ್ಛೇದನ: ಆ ನಟಿ ಈಗ ಒಂಟಿ !
BREAKING NEWS: ಹೃದಯಾಘಾತದಿಂದ ಖ್ಯಾತ ನಟ, ನಿರ್ದೇಶಕ ಮನೋಜ್ ಭಾರತಿರಾಜ ನಿಧನ

Sports

BREAKING: HAL ಏರ್ ಪೋರ್ಟ್ ಗೆ ಬಂದಿಳಿದ RCB ಆಟಗಾರರು: ಅದ್ಧೂರಿ ಸ್ವಾಗತ
BREAKING : ‘ಬೆಂಗಳೂರಿಗೆ ಬಂದು ಸಂಭ್ರಮಾಚರಣೆ ಮಾಡ್ತೀವಿ’ : ಹೊಸ ವಿಡಿಯೋ ಹಂಚಿಕೊಂಡ ವಿರಾಟ್ ಕೊಹ್ಲಿ |WATCH VIDEO
ಮೊದಲ ಐಪಿಎಲ್ ಪ್ರಶಸ್ತಿ ಬೆನ್ನಲ್ಲೇ RCB ವಿಶೇಷ ‘ಚಾಂಪಿಯನ್’ ಟೀ-ಶರ್ಟ್’ ರಿಲೀಸ್: ಖರೀದಿಸಲು ಇಲ್ಲಿದೆ ಮಾಹಿತಿ

Special

ಜೀವನ ಸುಂದರ ಆದ್ರೆ ವ್ಯರ್ಥ ಮಾಡಿಕೊಳ್ಳದೆ ಇದನ್ನು ಅನುಸರಿಸಿ ಸರಿ ದಾರಿ ರೂಪಿಸಿಕೊಳ್ಳಿ
ಮಣ್ಣಿನ ಮಡಿಕೆಯಲ್ಲಿ ತಯಾರಿಸಿದ ಆಹಾರ ಸೇವಿಸುವುದು ಆರೋಗ್ಯಕ್ಕೆ ಬೆಸ್ಟ್
ಬೊಜ್ಜು ಕಡಿಮೆಯಾಗ್ಬೇಕಾ…..? ಬೆಳಿಗ್ಗೆ ಬಿಸಿ ಬಿಸಿ ನೀರಿಗೆ ಇದನ್ನು ಹಾಕಿ ಕುಡಿಯಿರಿ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?