KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

GOOD NEWS: ರಾಜ್ಯದಲ್ಲಿ ಅಕ್ವಾ ಪಾರ್ಕ್ ಗಳ ನಿರ್ಮಾಣಕ್ಕೆ ಕ್ರಮ

Published March 13, 2025 at 6:14 pm
Share
SHARE

ಬೆಂಗಳೂರು: ರಾಜ್ಯದಲ್ಲಿ ಅಕ್ವಾ ಪಾರ್ಕ್ ಗಳ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು. ಈ ಕುರಿತು ಕೇಂದ್ರ ಸರ್ಕಾರಕ್ಕೆ ವಿಸ್ತೃತ ಯೋಜನಾ ವರದಿ ಸಲ್ಲಿಸಲು ಯೋಜಿಸಲಾಗಿದೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಮಂಕಾಳ್ ವೈದ್ಯ ಅವರು ವಿಧಾನ ಮಂಡಲದ ಬಜೆಟ್ ಅಧಿವೇಶನದಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ತಿಳಿಸಿದರು.

ವಿಧಾನಪರಿಷತ್ ಕಲಾಪದ ವೇಳೆ ಕಾಂಗ್ರೆಸ್ ಸದಸ್ಯ ಎಂ. ನಾಗರಾಜ್ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಬಜೆಟ್ ನಲ್ಲಿ ಅಕ್ವಾ ಪಾರ್ಕ್ ಸ್ಥಾಪನೆ ಬಗ್ಗೆ ಉದ್ದೇಶಿಸಿದ್ದು, ಕೇಂದ್ರ ಸರ್ಕಾರಕ್ಕೆ ವಿಸ್ತೃತ ಯೋಜನಾ ವರದಿ ತಯಾರಿಸಿ ಸಲ್ಲಿಸಲು ಕ್ರಮ ವಹಿಸಲಾಗಿದೆ ಎಂದು ಹೇಳಿದ್ದಾರೆ.

You Might Also Like

ಚಳಿಗಾಲದಲ್ಲಿ ಹೆಚ್ಚು ಚಹಾ ಕುಡಿಯುತ್ತಿದ್ದೀರಾ? AIIMS ತಜ್ಞರ ಎಚ್ಚರಿಕೆ: ಇದರಿಂದ ಕೀಲು ನೋವು, ಬಿಗಿತ ಹೆಚ್ಚಾಗಬಹುದು!

ರುಚಿಯ ಹಿಂದೆ ಒಂದು ಕಥೆ: ಸಂಸ್ಕೃತಿಯ ಸಾರವಿರುವ ಕಾಕ್‌ಟೇಲ್‌ಗಳು!

‘ಸ್ಯಾಲರಿ ಸ್ಲಿಪ್’ ಇಲ್ಲದೇ ‘ಪರ್ಸನಲ್ ಲೋನ್’ ಪಡೆಯುವುದು ಈಗ ಬಹಳ ಸುಲಭ,  ಜಸ್ಟ್ ಹೀಗೆ ಮಾಡಿ.!

BIG NEWS : ಯಜಮಾನಿಯರಿಗೆ ಬಿಗ್ ಶಾಕ್ : ಇನ್ಮುಂದೆ 3 ತಿಂಗಳಿಗೊಮ್ಮೆ ‘ಗೃಹಲಕ್ಷ್ಮಿ’ ಹಣ ಬಿಡುಗಡೆ |Gruha Lashmi Scheme

BIG NEWS : ‘ಡೆವಿಲ್’ ಚಿತ್ರ ಬ್ಲಾಕ್ ಬಸ್ಟರ್ ಆಗಲಿ : ನಟ ದರ್ಶನ್ ಗೆ ರಿಷಬ್ ಶೆಟ್ಟಿ ವಿಶ್.!

TAGGED:plannedಅಕ್ವಾ ಪಾರ್ಕ್Central Governmentಮಂಕಾಳ್ ವೈದ್ಯನಿರ್ಮಾಣSubmittedConstructionವಿಧಾನ ಮಂಡಲ ಅಧಿವೇಶನProject reportAqua parks
Share This Article
Facebook Copy Link Print

Latest News

ಚಳಿಗಾಲದಲ್ಲಿ ಹೆಚ್ಚು ಚಹಾ ಕುಡಿಯುತ್ತಿದ್ದೀರಾ? AIIMS ತಜ್ಞರ ಎಚ್ಚರಿಕೆ: ಇದರಿಂದ ಕೀಲು ನೋವು, ಬಿಗಿತ ಹೆಚ್ಚಾಗಬಹುದು!
ರುಚಿಯ ಹಿಂದೆ ಒಂದು ಕಥೆ: ಸಂಸ್ಕೃತಿಯ ಸಾರವಿರುವ ಕಾಕ್‌ಟೇಲ್‌ಗಳು!
‘ಸ್ಯಾಲರಿ ಸ್ಲಿಪ್’ ಇಲ್ಲದೇ ‘ಪರ್ಸನಲ್ ಲೋನ್’ ಪಡೆಯುವುದು ಈಗ ಬಹಳ ಸುಲಭ,  ಜಸ್ಟ್ ಹೀಗೆ ಮಾಡಿ.!
BIG NEWS : ಯಜಮಾನಿಯರಿಗೆ ಬಿಗ್ ಶಾಕ್ : ಇನ್ಮುಂದೆ 3 ತಿಂಗಳಿಗೊಮ್ಮೆ ‘ಗೃಹಲಕ್ಷ್ಮಿ’ ಹಣ ಬಿಡುಗಡೆ |Gruha Lashmi Scheme

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read

ALERT : ವಾಹನ ಸವಾರರೇ ಎಚ್ಚರ : ‘ಪೆಟ್ರೋಲ್ ಬಂಕ್’ನಲ್ಲಿ ‘0’ ಮಾತ್ರ ನೋಡಬೇಡಿ, ಇದನ್ನು ಚೆಕ್ ಮಾಡಿ.!
Children’s Day 2025 : ಇಂದು ಮಕ್ಕಳ ದಿನಾಚರಣೆ : ಇತಿಹಾಸ ಮತ್ತು ಮಹತ್ವ ತಿಳಿಯಿರಿ.!
ಈ ಎಲ್ಲಾ ಕಾಯಿಲೆಗಳಿಗೆ ರಾಮಬಾಣ ಬೋರೆ ಹಣ್ಣು
BREAKING: ದಕ್ಷ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ನಿಧನ: ಸಿಎಂ ಸಿದ್ಧರಾಮಯ್ಯ ಸಂತಾಪ

Automotive

ಇನ್ಮುಂದೆ ‘ಟ್ರೂ ಕಾಲರ್’ ಅಗತ್ಯವಿಲ್ಲ, ಹೊಸ ನಂಬರ್’ನಿಂದ ಕರೆ ಬಂದರೆ ಆಧಾರ್’ನಲ್ಲಿರುವ ಹೆಸರು ತೋರಿಸುತ್ತದೆ.!
ಗ್ರಾಹಕರೇ ಗಮನಿಸಿ : ಕಡಿಮೆ ಬಡ್ಡಿ ದರದಲ್ಲಿ ‘ಚಿನ್ನದ ಸಾಲ’ ನೀಡುವ 10 ಟಾಪ್ ಬ್ಯಾಂಕ್’ಗಳ ಪಟ್ಟಿ ಇಲ್ಲಿದೆ |Gold Loan
ಹೊಸ ಬೈಕ್, ಕಾರ್ ಖರೀದಿಸುವವರಿಗೆ ಸಿಹಿ ಸುದ್ದಿ: ವಾಹನಗಳ ಬೆಲೆ ಭಾರಿ ಇಳಿಕೆ

Entertainment

BREAKING : ನಟ ದರ್ಶನ್ ಅಭಿಮಾನಿಗಳಿಗೆ ಗುಡ್ ನ್ಯೂಸ್ : ‘ಡೆವಿಲ್’ ಚಿತ್ರದ ಟ್ರೇಲರ್ ಬಿಡುಗಡೆಗೆ ದಿನಾಂಕ ಫಿಕ್ಸ್.!
BREAKING :’ಖಾಸಗಿ ಫೋಟೋ’ ಇಟ್ಕೊಂಡು ಬ್ಲ್ಯಾಕ್’ಮೇಲ್ : ಪ್ರಿಯತಮನ ವಿರುದ್ಧ ರೀಲ್ಸ್ ರಾಣಿ ‘ಕಿಪ್ಪಿ ಕೀರ್ತಿ’ ದೂರು.!
BREAKING : ಸೆ.20 ರಂದು ಬಹು ನಿರೀಕ್ಷಿತ ‘ಕಾಂತಾರ ; ಚಾಪ್ಟರ್ 1’ ಚಿತ್ರದ ಟ್ರೇಲರ್ ರಿಲೀಸ್

Sports

ಅಂಪೈರ್ ನಿರ್ಧಾರಕ್ಕೆ ತಿರುಗೇಟು: ಬುಮ್ರಾ ಪಡೆದ 100ನೇ ವಿಕೆಟ್ ‘ಕಾನೂನುಬಾಹಿರ’? ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆ!
100 ಸಿಕ್ಸರ್‌ಗಳ ಗಡಿ ಮುಟ್ಟಿದ ಹಾರ್ದಿಕ್ ಪಾಂಡ್ಯ!ಕೊಹ್ಲಿ, ರೋಹಿತ್, ಸೂರ್ಯಕುಮಾರ್ ಸಾಲಿಗೆ ಸೇರಿದ ಸ್ಟಾರ್ ಆಲ್‌ರೌಂಡರ್!
ಟಿ20 ಪಂದ್ಯದಲ್ಲಿ ದಾಖಲೆ ಬರೆದ ಮೊದಲ ಭಾರತೀಯ ಬೌಲರ್ ಜಸ್ಪ್ರೀತ್ ಬುಮ್ರಾ ಇತಿಹಾಸ ನಿರ್ಮಾಣ

Special

ಮುಜುಗರಕ್ಕೀಡಾಗುವ ಸಂದರ್ಭ ತರಬಹುದು ದೇಹದ ಮೇಲಿನ ಅತಿಯಾದ ಕೂದಲು; ಇಲ್ಲಿದೆ ಅದಕ್ಕೆ ಕಾರಣ ಹಾಗೂ ಸುಲಭದ ಪರಿಹಾರ…..!
ಅತಿಯಾದ ಡ್ರೈ ಫ್ರುಟ್ಸ್ ಸೇವನೆ ತಂದೊಡ್ಡುತ್ತೆ ಈ ಆರೋಗ್ಯ ಸಮಸ್ಯೆ
ದೇಹದ ಮೇಲಾದ ಗಾಯಗಳು ಬೇಗ ವಾಸಿಯಾಗಲು ಈ ಮನೆಮದ್ದುಗಳನ್ನು ಹಚ್ಚಿ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?