KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

GOOD NEWS: ರಾಜ್ಯದಲ್ಲಿ ಅಕ್ವಾ ಪಾರ್ಕ್ ಗಳ ನಿರ್ಮಾಣಕ್ಕೆ ಕ್ರಮ

Published March 13, 2025 at 6:14 pm
Share
SHARE

ಬೆಂಗಳೂರು: ರಾಜ್ಯದಲ್ಲಿ ಅಕ್ವಾ ಪಾರ್ಕ್ ಗಳ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು. ಈ ಕುರಿತು ಕೇಂದ್ರ ಸರ್ಕಾರಕ್ಕೆ ವಿಸ್ತೃತ ಯೋಜನಾ ವರದಿ ಸಲ್ಲಿಸಲು ಯೋಜಿಸಲಾಗಿದೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಮಂಕಾಳ್ ವೈದ್ಯ ಅವರು ವಿಧಾನ ಮಂಡಲದ ಬಜೆಟ್ ಅಧಿವೇಶನದಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ತಿಳಿಸಿದರು.

ವಿಧಾನಪರಿಷತ್ ಕಲಾಪದ ವೇಳೆ ಕಾಂಗ್ರೆಸ್ ಸದಸ್ಯ ಎಂ. ನಾಗರಾಜ್ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಬಜೆಟ್ ನಲ್ಲಿ ಅಕ್ವಾ ಪಾರ್ಕ್ ಸ್ಥಾಪನೆ ಬಗ್ಗೆ ಉದ್ದೇಶಿಸಿದ್ದು, ಕೇಂದ್ರ ಸರ್ಕಾರಕ್ಕೆ ವಿಸ್ತೃತ ಯೋಜನಾ ವರದಿ ತಯಾರಿಸಿ ಸಲ್ಲಿಸಲು ಕ್ರಮ ವಹಿಸಲಾಗಿದೆ ಎಂದು ಹೇಳಿದ್ದಾರೆ.

You Might Also Like

BREAKING: ಮಧ್ಯರಾತ್ರಿ ‘ಬಿಗ್ ಬಾಸ್’ ಬೀಗ ತೆಗೆದ ಜಿಲ್ಲಾಡಳಿತ: 2 ದಿನ ಬಂದ್ ಆಗಿದ್ದ ಮನೆಗೆ ಎಲ್ಲಾ ಸ್ಪರ್ಧಿಗಳು ಶಿಫ್ಟ್

BREAKING: ‘ಬಿಗ್ ಬಾಸ್’ ಓಪನ್ ಗೆ ಡಿಸಿಎಂ ಡಿಕೆ ಸೂಚನೆ: ನಟ ಕಿಚ್ಚ ಸುದೀಪ್ ಧನ್ಯವಾದ

BREAKING: ಈಗಲ್ಟನ್ ರೆಸಾರ್ಟ್ ನಿಂದ ‘ಬಿಗ್ ಬಾಸ್’ ಮನೆಗೆ ಎಲ್ಲಾ 17 ಸ್ಪರ್ಧಿಗಳು ಶಿಫ್ಟ್: ಮತ್ತೆ ಚಿತ್ರೀಕರಣ ಆರಂಭ

ತೆಂಗಿನ ಹಾಲಿನಿಂದ ‘ಸೌಂದರ್ಯ’ ವೃದ್ಧಿಸಿಕೊಳ್ಳಿ

ಸುಲಭವಾಗಿ ಮಾಡಿ ಗರಿ ಗರಿ ರವೆ ʼಚಕ್ಕುಲಿʼ

TAGGED:plannedಅಕ್ವಾ ಪಾರ್ಕ್Central Governmentಮಂಕಾಳ್ ವೈದ್ಯನಿರ್ಮಾಣSubmittedConstructionವಿಧಾನ ಮಂಡಲ ಅಧಿವೇಶನProject reportAqua parks
Share This Article
Facebook Copy Link Print

Latest News

BREAKING: ಮಧ್ಯರಾತ್ರಿ ‘ಬಿಗ್ ಬಾಸ್’ ಬೀಗ ತೆಗೆದ ಜಿಲ್ಲಾಡಳಿತ: 2 ದಿನ ಬಂದ್ ಆಗಿದ್ದ ಮನೆಗೆ ಎಲ್ಲಾ ಸ್ಪರ್ಧಿಗಳು ಶಿಫ್ಟ್
BREAKING: ‘ಬಿಗ್ ಬಾಸ್’ ಓಪನ್ ಗೆ ಡಿಸಿಎಂ ಡಿಕೆ ಸೂಚನೆ: ನಟ ಕಿಚ್ಚ ಸುದೀಪ್ ಧನ್ಯವಾದ
BREAKING: ಈಗಲ್ಟನ್ ರೆಸಾರ್ಟ್ ನಿಂದ ‘ಬಿಗ್ ಬಾಸ್’ ಮನೆಗೆ ಎಲ್ಲಾ 17 ಸ್ಪರ್ಧಿಗಳು ಶಿಫ್ಟ್: ಮತ್ತೆ ಚಿತ್ರೀಕರಣ ಆರಂಭ
ತೆಂಗಿನ ಹಾಲಿನಿಂದ ‘ಸೌಂದರ್ಯ’ ವೃದ್ಧಿಸಿಕೊಳ್ಳಿ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ರಾಜ್ಯ ಸರ್ಕಾರದಿಂದ ವಿಕಲಚೇತನರಿಗೆ ಗುಡ್ ನ್ಯೂಸ್ :   ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
BIG NEWS : ಕರ್ನಾಟಕ ‘SSLC’ ಅರ್ಧವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟ, ಸೆ.12 ರಿಂದ ಪರೀಕ್ಷೆ ಆರಂಭ.!
ನಿಂಬೆ ಹಣ್ಣಿನ ದೀಪ ಹಚ್ಚುವ ಸರಿಯಾದ ಸ್ಥಳ ಯಾವುದು ? ನಿಮಗೆ ತಿಳಿದಿರಲಿ ಈ ಮಾಹಿತಿ
BREAKING : ‘ಬಿಗ್ ಬಾಸ್’ ನ 17 ಸ್ಪರ್ಧಿಗಳು ಈಗಲ್’ಟನ್ ರೆಸಾರ್ಟ್ ಗೆ ಶಿಫ್ಟ್ , ಮೊಬೈಲ್-ಟಿವಿ ಬಳಕೆ ನಿಷೇಧ.!

Automotive

BIG ALERT : ‘G-mail’ ಬಳಕೆದಾರರಿಗೆ ಬಿಗ್ ಅಲರ್ಟ್ : ಹೀಗೆ ಮಾಡದಂತೆ ‘ಸೈಬರ್ ತಜ್ಞ’ರಿಂದ ಎಚ್ಚರಿಕೆ.!
‘ವಾಟ್ಸಾಪ್’ ಮೂಲಕವೂ ಈಗ ‘ಆಧಾರ್ ಕಾರ್ಡ್’ ಡೌನ್ ಲೋಡ್ ಮಾಡಬಹುದು.! ಜಸ್ಟ್ ಹೀಗೆ ಮಾಡಿ
ಹಳೆ ವಾಹನ ಮಾಲೀಕರಿಗೆ ಬಿಗ್ ಶಾಕ್: ನವೀಕರಣ ಶುಲ್ಕ ಭಾರೀ ಏರಿಕೆ

Entertainment

ಹೈಕೋರ್ಟ್ ಮೊರೆ ಹೋದ ‘ಬಿಗ್ ಬಾಸ್’: ತಡೆಯಾಜ್ಞೆ ಸಿಕ್ಕರೆ ಶೋ ಮತ್ತೆ ಆರಂಭ: ಇಲ್ಲವಾದಲ್ಲಿ ಎರಡೇ ವಾರಕ್ಕೆ ಮುಕ್ತಾಯ
ಮದುವೆ ಬಳಿಕ ಅನುಶ್ರೀ ಮೊದಲ ಮಾತು: ‘ಸಿಂಪಲ್ ಲವ್ ಸ್ಟೋರಿ’ ಬಗ್ಗೆ ಹೇಳಿದ ನಿರೂಪಕಿ!
ಖ್ಯಾತ ಗಾಯಕನ ವೈಯಕ್ತಿಕ ಬದುಕಿನ ರಹಸ್ಯ ಮಾಜಿ ಪ್ರೇಯಸಿಯಿಂದಲೇ ಬಯಲು !

Sports

BREAKING: ಏಕದಿನ ಪಂದ್ಯಗಳಿಗೆ ಮರಳಿದ ಮಿಚೆಲ್ ಸ್ಟಾರ್ಕ್: ಭಾರತ ವಿರುದ್ಧದ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟ
ಆಸ್ಟ್ರೇಲಿಯಾ ಸರಣಿಗೆ ರೋಹಿತ್ ಶರ್ಮಾ ಬದಲಿಗೆ ಸ್ಟಾರ್ ಬ್ಯಾಟ್ಸ್‌ ಮನ್ ಶುಭಮನ್ ಗಿಲ್ ನಾಯಕ
BREAKING : ‘ವೆಸ್ಟ್ ಇಂಡೀಸ್’ ವಿರುದ್ಧದ ಮೊದಲ ಟೆಸ್ಟ್’ನಲ್ಲಿ ಟೀಂ ಇಂಡಿಯಾಗೆ ಗೆಲುವು

Special

ಗ್ಯಾಸ್ ಸ್ಟೌವ್ ಸ್ವಚ್ಛಗೊಳಿಸಲು ಅನುಸರಿಸಿ ಈ ವಿಧಾನ
ಎಡಗೈ ಅಭ್ಯಾಸ ಇರುವವರು ಬಲಗೈಯವರಿಗಿಂತ ಹೆಚ್ಚು ಸೃಜನಶೀಲರೇ ? ಅಧ್ಯಯನದಲ್ಲಿ ಅಚ್ಚರಿ ಫಲಿತಾಂಶ !
ʼಗರಿಕೆʼಯಲ್ಲಿದೆ ಹತ್ತು ಹಲವು ಆರೋಗ್ಯ ಪ್ರಯೋಜನ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?