KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

7th Pay Commission : ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್

Published October 2, 2023 at 7:27 am
Share
SHARE

ಕೊಪ್ಪಳ : 7 ನೇ ವೇತನ ಆಯೋಗದ ನಿರೀಕ್ಷೆಯಲ್ಲಿರುವ ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ, ಶೀಘ್ರವೇ 7 ನೇ ಆಯೋಗದ ವರದಿ ಸಲ್ಲಿಕೆಯಾಗಲಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 7 ನೇ ವೇತನ ಆಯೋಗ ವರದಿ ಸಿದ್ಧತೆಯ ಕೊನೇ ಹಂತದಲ್ಲಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಗಮನಕ್ಕೂ ತಂದಿದ್ದೇವೆ. ಅವಧಿ ವಿಸ್ತರಣೆಗೆ ಅವಕಾಶವಿಲ್ಲ. ನವೆಂಬರ್ 17ರವರೆಗೆ ಸಮಯವಿದ್ದು, ಅಷ್ಟರಲ್ಲಿ ವರದಿ ಸಲ್ಲಿಕೆಯಾಗುವ ಸಾಧ್ಯತೆ ಇದೆ ಎಂದರು.

ಇನ್ನು ರಾಜ್ಯ ಸರ್ಕಾರಿ ನೌಕರರ ಸಂಘದ ಬೈಲಾ 2022 ರಲ್ಲಿ ಬಹುಪಾಲು ಮಾರ್ಪಾಡಾಗಿದೆ. ಕೆಲ ಉಪ ವಿಧಿಗಳಲ್ಲಿ ಗೊಂದಲಗಳಿದ್ದ ಕಾರಣ ತಿದ್ದುಪಡಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

You Might Also Like

 ಡಿ. 16 ರಾಜ್ಯಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ: ಸುತ್ತೂರು ಮಠದ ಕಾರ್ಯಕ್ರಮದಲ್ಲಿ ಭಾಗಿ

BREAKING: ಅತಿಥಿ ಉಪನ್ಯಾಸಕರ ಪ್ರತಿಭಟನೆ ತಾತ್ಕಾಲಿಕವಾಗಿ ವಾಪಸ್

BIG NEWS: ದೇಶ ವಿಭಜನೆ ನಂತರ ಇದೇ ಮೊದಲು ಪಾಕಿಸ್ತಾನ ವಿವಿಯಲ್ಲಿ ಮಹಾಭಾರತ, ಭಗವದ್ಗೀತೆ ಸೇರಿ ಸಂಸ್ಕೃತ ಕೋರ್ಸ್‌ ಕಲಿಕೆ ಆರಂಭ

ನಾಡಕಚೇರಿಗಳಲ್ಲಿ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

‘ಗೃಹಲಕ್ಷ್ಮಿ’ಯರಿಗೆ ಗುಡ್ ನ್ಯೂಸ್: ಬಾಕಿ ಹಣ ತಕ್ಷಣ ಬಿಡುಗಡೆ: CM ಸಿದ್ದರಾಮಯ್ಯ ಮಾಹಿತಿ

TAGGED:ಸರ್ಕಾರಿ ನೌಕರರುgood news7th Pay Commissionವರದಿ ಸಲ್ಲಿಕೆಗುಡ್ ನ್ಯೂಸ್Government Employees7 ನೇ ವೇತನ ಆಯೋಗreport submitted
Share This Article
Facebook Copy Link Print

Latest News

 ಡಿ. 16 ರಾಜ್ಯಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ: ಸುತ್ತೂರು ಮಠದ ಕಾರ್ಯಕ್ರಮದಲ್ಲಿ ಭಾಗಿ
BREAKING: ಅತಿಥಿ ಉಪನ್ಯಾಸಕರ ಪ್ರತಿಭಟನೆ ತಾತ್ಕಾಲಿಕವಾಗಿ ವಾಪಸ್
BIG NEWS: ದೇಶ ವಿಭಜನೆ ನಂತರ ಇದೇ ಮೊದಲು ಪಾಕಿಸ್ತಾನ ವಿವಿಯಲ್ಲಿ ಮಹಾಭಾರತ, ಭಗವದ್ಗೀತೆ ಸೇರಿ ಸಂಸ್ಕೃತ ಕೋರ್ಸ್‌ ಕಲಿಕೆ ಆರಂಭ
ನಾಡಕಚೇರಿಗಳಲ್ಲಿ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read

ALERT : ವಾಹನ ಸವಾರರೇ ಎಚ್ಚರ : ‘ಪೆಟ್ರೋಲ್ ಬಂಕ್’ನಲ್ಲಿ ‘0’ ಮಾತ್ರ ನೋಡಬೇಡಿ, ಇದನ್ನು ಚೆಕ್ ಮಾಡಿ.!
Children’s Day 2025 : ಇಂದು ಮಕ್ಕಳ ದಿನಾಚರಣೆ : ಇತಿಹಾಸ ಮತ್ತು ಮಹತ್ವ ತಿಳಿಯಿರಿ.!
ಈ ಎಲ್ಲಾ ಕಾಯಿಲೆಗಳಿಗೆ ರಾಮಬಾಣ ಬೋರೆ ಹಣ್ಣು
BREAKING: ದಕ್ಷ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ನಿಧನ: ಸಿಎಂ ಸಿದ್ಧರಾಮಯ್ಯ ಸಂತಾಪ

Automotive

BREAKING: ಹೊಸ ವಾಹನ ಖರೀದಿದಾರರಿಗೆ ಶಾಕ್: ಇನ್ಮುಂದೆ ಹೆಚ್ಚಲಿದೆ ಸೆಸ್ ಹೊರೆ
ALERT : ನಿಮ್ಮ ಮನೆಯಲ್ಲಿ ‘LPG ಗ್ಯಾಸ್’ ಇದೆಯೇ ? ಹಲವರಿಗೆ ಈ ವಿಚಾರ ಗೊತ್ತಿಲ್ಲ, ಬೇಗ ಅಪ್ಲೈ ಮಾಡಿ.!
ವಾಹನ ಸವಾರರಿಗೆ ಗುಡ್ ನ್ಯೂಸ್: ಇಂದಿನಿಂದ ಸಂಚಾರ ನಿಯಮ ಉಲ್ಲಂಘನೆ ದಂಡಕ್ಕೆ ಶೇ. 50ರಷ್ಟು ರಿಯಾಯಿತಿ

Entertainment

BREAKING: ಈಗಲ್ಟನ್ ರೆಸಾರ್ಟ್ ನಿಂದ ‘ಬಿಗ್ ಬಾಸ್’ ಮನೆಗೆ ಎಲ್ಲಾ 17 ಸ್ಪರ್ಧಿಗಳು ಶಿಫ್ಟ್: ಮತ್ತೆ ಚಿತ್ರೀಕರಣ ಆರಂಭ
‘ಬಾಕ್ಸ್ ಆಫೀಸ್ ನಲ್ಲಿ’ ಕಾಂತಾರ ಚಾಪ್ಟರ್ 1 ಅಬ್ಬರದ ಗಳಿಕೆ :  ಎರಡೇ ದಿನಕ್ಕೆ ಬರೋಬ್ಬರಿ 100 ಕೋಟಿ  ಕಲೆಕ್ಷನ್.!
ಜೈಲಲ್ಲಿರುವ ನಟ ದರ್ಶನ್ ಗೆ ಮತ್ತೊಂದು ಶಾಕ್: ಇನ್ನು ಊಟಕ್ಕೆ ಸರತಿ ಸಾಲಿನಲ್ಲಿ ನಿಲ್ಲಬೇಕು

Sports

ಭಾರತದ ವಿರುದ್ಧ ಅಬ್ಬರಿಸಿದ ನಂತರ ಕ್ವಿಂಟನ್ ಡಿ ಕಾಕ್ ಗೆ ಬಂಪರ್ ಆಫರ್: ಐಪಿಎಲ್ ಮಿನಿ-ಹರಾಜಿನಲ್ಲಿ ಈ 3 ತಂಡಗಳ ಮಧ್ಯೆ ನಡೆಯಲಿದೆ ಭಾರೀ ಪೈಪೋಟಿ!
ಡಿಸೆಂಬರ್ 11: ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿ ದಾಖಲಾದ 2 ಐತಿಹಾಸಿಕ ಶತಕಗಳ ಒಂದು ವಿಶೇಷ ದಿನ ; 1988 ಮತ್ತು 2004ರ ಐತಿಹಾಸಿಕ ಇನ್ನಿಂಗ್ಸ್ ನೆನಪು!
T20I ನಲ್ಲಿ ಗೋಲ್ಡನ್ ಡಕ್ ಆದ ಶುಭ್ಮನ್ ಗಿಲ್ ; ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್‌ಗಳ ಸುರಿಮಳೆ !

Special

ಕಪ್ಪು ಬಣ್ಣದ ಹಾಲು ನೀಡುವ ಏಕೈಕ ಪ್ರಾಣಿ ಯಾವುದು ಗೊತ್ತಾ ? ಇಲ್ಲಿದೆ ಇಂಟ್ರಸ್ಟಿಂಗ್‌ ವಿವರ !
ಅತಿಯಾದ ಡ್ರೈ ಫ್ರುಟ್ಸ್ ಸೇವನೆ ತಂದೊಡ್ಡುತ್ತೆ ಈ ಆರೋಗ್ಯ ಸಮಸ್ಯೆ
ದಂಪತಿ ಮಧ್ಯೆ ಬರಲೇಬಾರದು ಈ ಒಂದು ಮಾತು

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?