KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಭಾರತದಲ್ಲಿದೆ ವಿಶ್ವದ ಅತ್ಯಂತ ಶ್ರೀಮಂತ ಹಳ್ಳಿ; ಇಲ್ಲಿನ ನಿವಾಸಿಗಳ ಖಾತೆಯಲ್ಲಿದೆ ಲಕ್ಷ ಲಕ್ಷ ಹಣ….!

Published March 29, 2023 at 5:35 am
Share
SHARE

ಹಳ್ಳಿ ಎಂದಾಕ್ಷಣ ಗುಡಿಸಲು, ಕೃಷಿ ಭೂಮಿ, ಹದಗೆಟ್ಟ ರಸ್ತೆಗಳು ಹೀಗೆ ಮೂಲಭೂತ ಸೌಕರ್ಯಗಳೇ ಇಲ್ಲದ ಸ್ಥಳಗಳೇ ನಮ್ಮ ಕಣ್ಣಮುಂದೆ ಬರುತ್ತವೆ. ಆದರೆ ಎಲ್ಲಾ ಹಳ್ಳಿಗಳ ಚಿತ್ರಣ ಇದೇ ರೀತಿ ಇಲ್ಲ. ಅಭಿವೃದ್ಧಿಯಲ್ಲಿ ಸಾಕಷ್ಟು ಪ್ರಗತಿ ಕಾಣ್ತಿರೋ ಭಾರತದಲ್ಲೂ ಅತ್ಯಂತ ಶ್ರೀಮಂತ ಗ್ರಾಮವೊಂದಿದೆ.

ಈ ಹಳ್ಳಿಯಲ್ಲಿ ಪ್ರತಿ ವ್ಯಕ್ತಿಯೂ ಶ್ರೀಮಂತರೇ. ಇಲ್ಲಿನ ಜನರ ಬಳಿ 5000 ಕೋಟಿ ನಗದು ಇದೆ. ಪ್ರತಿಯೊಬ್ಬ ವ್ಯಕ್ತಿಯ ಬಳಿ ಐದರಿಂದ 15 ಲಕ್ಷ ರೂಪಾಯಿ ಹಣವಿದೆ.

ವಿಶ್ವದ ಅತ್ಯಂತ ಶ್ರೀಮಂತ ಗ್ರಾಮವಿರೋದು ಭಾರತದ ಗುಜರಾತ್‌ನಲ್ಲಿ. ಗುಜರಾತ್‌ನ ಮದ್ಪಾರಾ ಗ್ರಾಮವು ಅತ್ಯಂತ ಸಿರಿವಂತ ಹಳ್ಳಿ ಎನಿಸಿಕೊಂಡಿದೆ. ಇಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಲಕ್ಷಗಟ್ಟಲೆ ನಗದು ಹೊಂದಿದ್ದಾರೆ. ಈ ಗ್ರಾಮದೊಳಗೆ ಸುಮಾರು 17 ಬ್ಯಾಂಕ್‌ಗಳ ಶಾಖೆಗಳಿವೆ. ಈ ಬ್ಯಾಂಕ್‌ಗಳಲ್ಲಿ ಹಣ ತೆಗೆಯಲು ಮತ್ತು ಠೇವಣಿ ಇಡಲು ಪ್ರತಿನಿತ್ಯ ಗ್ರಾಮಸ್ಥರ ದಂಡೇ ಇರುತ್ತದೆ.

ಪ್ರತಿಯೊಬ್ಬರ ಖಾತೆಯಲ್ಲಿ 15 ಲಕ್ಷ ರೂಪಾಯಿ

ಇಲ್ಲಿ ಪ್ರತಿಯೊಬ್ಬರ ಬ್ಯಾಂಕ್‌ ಖಾತೆಯಲ್ಲಿ ಕನಿಷ್ಠ 15 ಲಕ್ಷ ರೂಪಾಯಿ ಇದೆ. ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಮನೆಗಳಿದ್ದು, ಗ್ರಾಮಸ್ಥರಿಗೆ ಸೇರಿದ ಸುಮಾರು 5 ಸಾವಿರ ಕೋಟಿ ರೂಪಾಯಿಗಳನ್ನು ಬ್ಯಾಂಕ್ ನಲ್ಲಿ ಠೇವಣಿ ಇಡಲಾಗಿದೆ. ನಗರವನ್ನೂ ಮೀರಿಸುವಂತಹ ಸೌಲಭ್ಯಗಳು ಈ ಹಳ್ಳಿಯಲ್ಲಿವೆ. ಇಲ್ಲಿನ ಜನರು ಐಷಾರಾಮಿ ಬದುಕು ನಡೆಸ್ತಾರೆ. ಎಸಿ, ಕೂಲರ್, ಫ್ರಿಡ್ಜ್, ಸೋಲಾರ್ ಪ್ಯಾನೆಲ್ ಪ್ರತಿ ಮನೆಯಲ್ಲೂ ಇದೆ.

ಆಧುನಿಕ ಆಸ್ಪತ್ರೆಗಳು, ದೊಡ್ಡ ಶಾಲೆಗಳು, ಪ್ರಾಚೀನ ದೇವಾಲಯಗಳು, ಗೋಶಾಲೆಗಳು, ಕೆರೆ, ಉದ್ಯಾನವನ ಹೀಗೆ ಪ್ರತಿ ಸೌಲಭ್ಯವೂ ಇರುವ ಹಳ್ಳಿ ಇದು. ಈ ಗ್ರಾಮ ಇಷ್ಟೊಂದು ಸಿರಿವಂತಿಕೆಯಿಂದ ಕೂಡಿರಲು ಕಾರಣ ಇಲ್ಲಿನ ಶೇ.65ರಷ್ಟು ಜನರು ಅನಿವಾಸಿ ಭಾರತೀಯರು. ಇವರೆಲ್ಲ ವಿದೇಶದಲ್ಲಿರೋ  ತಮ್ಮ ಸಂಬಂಧಿಕರಿಗೆ ಪ್ರತಿ ತಿಂಗಳು ಡಾಲರ್‌ಗಳಲ್ಲಿ ಅಪಾರ ಹಣವನ್ನು ಕಳುಹಿಸುತ್ತಾರೆ. ಗ್ರಾಮಸ್ಥರ ಮಕ್ಕಳು ದೊಡ್ಡ ಶಾಲೆಗಳಲ್ಲಿ ಓದುತ್ತಿದ್ದಾರೆ.

 

You Might Also Like

BREAKING : ‘IRCTC’ ಸರ್ವರ್ ಡೌನ್ : ‘ರೈಲ್ವೇ ಟಿಕೆಟ್’ ಬುಕ್ ಮಾಡಲು ಪ್ರಯಾಣಿಕರ ಪರದಾಟ |IRCTC Server down

ALERT : ‘ಚಿಕನ್’ ಪ್ರಿಯರೇ ಎಚ್ಚರ : ಅಪ್ಪಿತಪ್ಪಿಯೂ ಕೋಳಿ ಮಾಂಸದ ಈ ಭಾಗವನ್ನು ತಿನ್ನಬೇಡಿ.!

Sleeping tips : ಬಲ ಅಥವಾ ಎಡ, ಯಾವ ಬದಿಯಲ್ಲಿ ಮಲಗಿದರೆ ಆರೋಗ್ಯಕ್ಕೆ ಒಳ್ಳೆಯದು ತಿಳಿಯಿರಿ.!

ಬೆಳೆ ಹಾನಿಗೊಳಗಾದ ರೈತರಿಗೆ ಗುಡ್ ನ್ಯೂಸ್: ಹೆಕ್ಟೇರ್ ಗೆ 31 ಸಾವಿರ ರೂ. ಪರಿಹಾರ ನೀಡಲು ಸಂಪುಟ ನಿರ್ಧಾರ

ALERT : ‘ಮೊಬೈಲ್’ ತೋರಿಸಿ ಮಕ್ಕಳಿಗೆ ಊಟ ಮಾಡಿಸುವ ಪೋಷಕರು ಓದಲೇಬೇಕಾದ ಸುದ್ದಿ ಇದು.!

TAGGED:ನಗದುRich villageಗುಜರಾತ್bank accountಬ್ಯಾಂಕ್ ಖಾತೆ15 lakhsಶ್ರೀಮಂತ ಗ್ರಾಮಆಧುನಿಕ ಗ್ರಾಮ
Share This Article
Facebook Copy Link Print

Latest News

ಒಂದೇ ದಿನ 4 ಲಕ್ಷಕ್ಕೂ ಅಧಿಕ ಭಕ್ತರಿಂದ ಹಾಸನಾಂಬ ದೇವಿ ದರ್ಶನ
ಬಡವರಿಗೆ ಗುಡ್ ನ್ಯೂಸ್: ಮುಂದಿನ ತಿಂಗಳು 49,000 ಮನೆ ಹಂಚಿಕೆ
ರಾಜ್ಯದ ಜನತೆ ಗಮನಕ್ಕೆ  : ‘ಜಾತಿ ಗಣತಿ ಸಮೀಕ್ಷೆ’ಯಲ್ಲಿ ನಿಮ್ಮ ಮನೆ ಬಿಟ್ಟು ಹೋಗಿದ್ರೆ ತಕ್ಷಣ ಈ ಸಂಖ್ಯೆಗೆ ಕರೆ ಮಾಡಿ.!
JOB ALERT : ‘SSLC’ ಪಾಸಾದವರಿಗೆ ಭರ್ಜರಿ ಗುಡ್ ನ್ಯೂಸ್ : ‘ISRO’ದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ,1 ಲಕ್ಷ ರೂ. ಸಂಬಳ.!

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ನಿಂಬೆ ಹಣ್ಣಿನ ದೀಪ ಹಚ್ಚುವ ಸರಿಯಾದ ಸ್ಥಳ ಯಾವುದು ? ನಿಮಗೆ ತಿಳಿದಿರಲಿ ಈ ಮಾಹಿತಿ
BREAKING : ‘ಬಿಗ್ ಬಾಸ್’ ನ 17 ಸ್ಪರ್ಧಿಗಳು ಈಗಲ್’ಟನ್ ರೆಸಾರ್ಟ್ ಗೆ ಶಿಫ್ಟ್ , ಮೊಬೈಲ್-ಟಿವಿ ಬಳಕೆ ನಿಷೇಧ.!
BREAKING: ಕಾರ್ -ಬಸ್ ಮುಖಾಮುಖಿ ಡಿಕ್ಕಿ: ಭೀಕರ ಅಪಘಾತದಲ್ಲಿ 5 ಜನ ಸ್ಥಳದಲ್ಲೇ ಸಾವು, 10 ಮಂದಿ ಗಂಭೀರ
ಗಟ್ಟಿಮುಟ್ಟಾದ ಮೂಳೆಗೆ ಬೇಕು ಮಂಗರವಳ್ಳಿ….!

Automotive

‘UPI’ ಬಳಕೆದಾರರೇ ಗಮನಿಸಿ : ‘PhonePe, Paytm’ ಅಪ್ಲಿಕೇಶನ್ ಗಳಲ್ಲಿ ಇನ್ಮುಂದೆ ‘ಕ್ರೆಡಿಟ್ ಕಾರ್ಡ್’ ಬಾಡಿಗೆ ಪಾವತಿ ನಿಷೇಧ.!
BIG NEWS : ಕಾರು ಖರೀದಿಸಲು ಮುಗಿಬಿದ್ದ ಗ್ರಾಹಕರು : ಒಂದೇ ದಿನದಲ್ಲಿ ಬರೋಬ್ಬರಿ 30,000 ‘ಮಾರುತಿ ಕಾರು’ ಮಾರಾಟ.!
ಗುರುಗ್ರಾಮದ ಟ್ರಾಫಿಕ್ ದೃಶ್ಯ ವೈರಲ್: ಕಣ್ಣು ಹಾಯಿಸಿದಷ್ಟು ದೂರವೂ ಕಾರುಗಳ ಸಾಲು | Watch

Entertainment

BREAKING : ಪೊಲೀಸರ ಅನುಮತಿ ಪಡೆಯದೇ ಬಿಗ್’ಬಾಸ್ -12 ಆರಂಭ : ಮತ್ತೊಂದು ನೋಟಿಸ್ ಜಾರಿ.!
BREAKING: ನಟ ದರ್ಶನ್ ಅರ್ಜಿ ವಿಚಾರಣೆ: ಸೆ.19ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್
BREAKING : ನಟ ದರ್ಶನ್ ಫ್ಯಾನ್ಸ್ ವಿರುದ್ಧ ಬೆಂಗಳೂರು ‘ಪೊಲೀಸ್ ಕಮಿಷನರ್’ ಗೆ ದೂರು ನೀಡಿದ ನಟಿ ರಮ್ಯಾ

Sports

ಬೆಂಗಳೂರಿನಲ್ಲಿ 2350 ಕೋಟಿ ರೂ. ವೆಚ್ಚದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ಸಂಪುಟ ಒಪ್ಪಿಗೆ
BREAKING: ಪಾಕಿಸ್ತಾನದ ಮೊದಲ ಟೆಸ್ಟ್ ಸರಣಿ ಆಡಿದ್ದ ಅತ್ಯಂತ ಹಿರಿಯ ಕ್ರಿಕೆಟಿಗ ವಜೀರ್ ಮೊಹಮ್ಮದ್ ನಿಧನ
ಐಪಿಎಲ್ ಮಾದರಿಯಲ್ಲಿ ರಾಜ್ಯ ಕ್ರೀಡೆಯ ಮಾನ್ಯತೆ ಪಡೆದ ಕರಾವಳಿಯ ‘ಕಂಬಳ’ ಆಯೋಜನೆ

Special

ಲಾಲಾರಸದಿಂದ ನಮ್ಮ ಆರೋಗ್ಯಕ್ಕೆ ಇದೆ ತುಂಬಾ ಪ್ರಯೋಜನ
ಪ್ರತಿದಿನ ಅಡುಗೆಯಲ್ಲಿ ಬಳಸುವ ಈರುಳ್ಳಿ ಬಗ್ಗೆ ನಿಮಗೆಷ್ಟು ಗೊತ್ತು….?
ಸೀದು ಕರಕಲಾದ ಪಾತ್ರೆ ಸ್ವಚ್ಛಗೊಳಿಸಲು ಇಲ್ಲಿದೆ ಉಪಾಯ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?