KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಭಾರತದಲ್ಲಿದೆ ವಿಶ್ವದ ಅತ್ಯಂತ ಶ್ರೀಮಂತ ಹಳ್ಳಿ; ಇಲ್ಲಿನ ನಿವಾಸಿಗಳ ಖಾತೆಯಲ್ಲಿದೆ ಲಕ್ಷ ಲಕ್ಷ ಹಣ….!

Published March 29, 2023 at 5:35 am
Share
SHARE

ಹಳ್ಳಿ ಎಂದಾಕ್ಷಣ ಗುಡಿಸಲು, ಕೃಷಿ ಭೂಮಿ, ಹದಗೆಟ್ಟ ರಸ್ತೆಗಳು ಹೀಗೆ ಮೂಲಭೂತ ಸೌಕರ್ಯಗಳೇ ಇಲ್ಲದ ಸ್ಥಳಗಳೇ ನಮ್ಮ ಕಣ್ಣಮುಂದೆ ಬರುತ್ತವೆ. ಆದರೆ ಎಲ್ಲಾ ಹಳ್ಳಿಗಳ ಚಿತ್ರಣ ಇದೇ ರೀತಿ ಇಲ್ಲ. ಅಭಿವೃದ್ಧಿಯಲ್ಲಿ ಸಾಕಷ್ಟು ಪ್ರಗತಿ ಕಾಣ್ತಿರೋ ಭಾರತದಲ್ಲೂ ಅತ್ಯಂತ ಶ್ರೀಮಂತ ಗ್ರಾಮವೊಂದಿದೆ.

ಈ ಹಳ್ಳಿಯಲ್ಲಿ ಪ್ರತಿ ವ್ಯಕ್ತಿಯೂ ಶ್ರೀಮಂತರೇ. ಇಲ್ಲಿನ ಜನರ ಬಳಿ 5000 ಕೋಟಿ ನಗದು ಇದೆ. ಪ್ರತಿಯೊಬ್ಬ ವ್ಯಕ್ತಿಯ ಬಳಿ ಐದರಿಂದ 15 ಲಕ್ಷ ರೂಪಾಯಿ ಹಣವಿದೆ.

ವಿಶ್ವದ ಅತ್ಯಂತ ಶ್ರೀಮಂತ ಗ್ರಾಮವಿರೋದು ಭಾರತದ ಗುಜರಾತ್‌ನಲ್ಲಿ. ಗುಜರಾತ್‌ನ ಮದ್ಪಾರಾ ಗ್ರಾಮವು ಅತ್ಯಂತ ಸಿರಿವಂತ ಹಳ್ಳಿ ಎನಿಸಿಕೊಂಡಿದೆ. ಇಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಲಕ್ಷಗಟ್ಟಲೆ ನಗದು ಹೊಂದಿದ್ದಾರೆ. ಈ ಗ್ರಾಮದೊಳಗೆ ಸುಮಾರು 17 ಬ್ಯಾಂಕ್‌ಗಳ ಶಾಖೆಗಳಿವೆ. ಈ ಬ್ಯಾಂಕ್‌ಗಳಲ್ಲಿ ಹಣ ತೆಗೆಯಲು ಮತ್ತು ಠೇವಣಿ ಇಡಲು ಪ್ರತಿನಿತ್ಯ ಗ್ರಾಮಸ್ಥರ ದಂಡೇ ಇರುತ್ತದೆ.

ಪ್ರತಿಯೊಬ್ಬರ ಖಾತೆಯಲ್ಲಿ 15 ಲಕ್ಷ ರೂಪಾಯಿ

ಇಲ್ಲಿ ಪ್ರತಿಯೊಬ್ಬರ ಬ್ಯಾಂಕ್‌ ಖಾತೆಯಲ್ಲಿ ಕನಿಷ್ಠ 15 ಲಕ್ಷ ರೂಪಾಯಿ ಇದೆ. ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಮನೆಗಳಿದ್ದು, ಗ್ರಾಮಸ್ಥರಿಗೆ ಸೇರಿದ ಸುಮಾರು 5 ಸಾವಿರ ಕೋಟಿ ರೂಪಾಯಿಗಳನ್ನು ಬ್ಯಾಂಕ್ ನಲ್ಲಿ ಠೇವಣಿ ಇಡಲಾಗಿದೆ. ನಗರವನ್ನೂ ಮೀರಿಸುವಂತಹ ಸೌಲಭ್ಯಗಳು ಈ ಹಳ್ಳಿಯಲ್ಲಿವೆ. ಇಲ್ಲಿನ ಜನರು ಐಷಾರಾಮಿ ಬದುಕು ನಡೆಸ್ತಾರೆ. ಎಸಿ, ಕೂಲರ್, ಫ್ರಿಡ್ಜ್, ಸೋಲಾರ್ ಪ್ಯಾನೆಲ್ ಪ್ರತಿ ಮನೆಯಲ್ಲೂ ಇದೆ.

ಆಧುನಿಕ ಆಸ್ಪತ್ರೆಗಳು, ದೊಡ್ಡ ಶಾಲೆಗಳು, ಪ್ರಾಚೀನ ದೇವಾಲಯಗಳು, ಗೋಶಾಲೆಗಳು, ಕೆರೆ, ಉದ್ಯಾನವನ ಹೀಗೆ ಪ್ರತಿ ಸೌಲಭ್ಯವೂ ಇರುವ ಹಳ್ಳಿ ಇದು. ಈ ಗ್ರಾಮ ಇಷ್ಟೊಂದು ಸಿರಿವಂತಿಕೆಯಿಂದ ಕೂಡಿರಲು ಕಾರಣ ಇಲ್ಲಿನ ಶೇ.65ರಷ್ಟು ಜನರು ಅನಿವಾಸಿ ಭಾರತೀಯರು. ಇವರೆಲ್ಲ ವಿದೇಶದಲ್ಲಿರೋ  ತಮ್ಮ ಸಂಬಂಧಿಕರಿಗೆ ಪ್ರತಿ ತಿಂಗಳು ಡಾಲರ್‌ಗಳಲ್ಲಿ ಅಪಾರ ಹಣವನ್ನು ಕಳುಹಿಸುತ್ತಾರೆ. ಗ್ರಾಮಸ್ಥರ ಮಕ್ಕಳು ದೊಡ್ಡ ಶಾಲೆಗಳಲ್ಲಿ ಓದುತ್ತಿದ್ದಾರೆ.

 

You Might Also Like

BIG NEWS: ಕುಸಿದು ಬಿದ್ದ ಕಾರ್ಗೋ ರೋಪ್ ವೇ: 6 ಜನರು ದುರ್ಮರಣ

BIG NEWS : ದೇಶಾದ್ಯಂತ ನಾಳೆ ‘ಖಗ್ರಾಸ ಚಂದ್ರಗ್ರಹಣ’ : ಏನು ಮಾಡಬಾರದು.? ಏನು ಮಾಡಬೇಕು ತಿಳಿಯಿರಿ.!

ಈ ಸಮಸ್ಯೆಗಳ ದೂರ ಮಾಡುತ್ತೆ ʼಎಲೆಕೋಸುʼ; ಆದರೆ ಬಳಸುವ ಮುನ್ನ ಇದನ್ನು ಓದಿ

ಮುದ್ದೆ ಇಷ್ಟ, ನುಂಗೋದು ಕಷ್ಟ ಅನ್ನೋರಿಗೆ ಇಲ್ಲಿದೆ ರಾಗಿಯ ಮತ್ತೊಂದು ರೆಸಿಪಿ

ನೈವೇದ್ಯಕ್ಕೆ ಮಾಡಿ ಸಿಹಿ ಸಿಹಿ ‘ಪಂಚಕಜ್ಜಾಯ’

TAGGED:ನಗದುRich villageಗುಜರಾತ್bank accountಬ್ಯಾಂಕ್ ಖಾತೆ15 lakhsಶ್ರೀಮಂತ ಗ್ರಾಮಆಧುನಿಕ ಗ್ರಾಮ
Share This Article
Facebook Copy Link Print

Latest News

BREAKING: ಧರ್ಮಸ್ಥಳ ಬುರುಡೆ ಕೇಸ್ ಸ್ಪೋಟಕ ಮಾಹಿತಿ ಬಹಿರಂಗ: ಚಿನ್ನಯ್ಯನಿಗೆ ಬುರುಡೆ ತಂದುಕೊಟ್ಟಿದ್ದೇ ಸೌಜನ್ಯಾ ಮಾವ: ಯಾವುದೇ ಕ್ಷಣದಲ್ಲಿ ಅರೆಸ್ಟ್
BIG NEWS: ಕುಸಿದು ಬಿದ್ದ ಕಾರ್ಗೋ ರೋಪ್ ವೇ: 6 ಜನರು ದುರ್ಮರಣ
BREAKING: ಜೈಲುಪಾಲಾಗುತ್ತಿದ್ದಂತೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ ‘ಬುರುಡೆ’ ಚಿನ್ನಯ್ಯ
BREAKING: ಜೈಲುಪಾಲಾದ ‘ಬುರುಡೆ’ ಚಿನ್ನಯ್ಯ: ಶಿವಮೊಗ್ಗ ಸೆಂಟ್ರಲ್ ಜೈಲಿಗೆ ಶಿಫ್ಟ್!

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಹೆರಿಗೆ ಮಾಡಿಸಿದ ನರ್ಸ್: ತೀವ್ರ ರಕ್ತಸ್ರಾವದಿಂದ ಬಾಣಂತಿ, ಮಗು ಸಾವು
BIG NEWS: ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ಹಿಂಪಡೆಯುವಂತೆ ಜಿಲ್ಲಾಧಿಕಾರಿಗೆ ಹಿಂದೂ ಜಾಗರಣ ವೇದಿಕೆ ಮನವಿ
BIG NEWS: ಧರ್ಮಸ್ಥಳ ವಿರುದ್ಧ ಅಪಪ್ರಚಾರ: ತಿಮರೋಡಿ, ಸಮೀರ್, ಸುಜಾತಾ ಭಟ್ ಸೇರಿ ನಾಲ್ವರ ವಿರುದ್ಧ ಸ್ನೇಹಮಯಿ ಕೃಷ್ಣ ದೂರು ದಾಖಲು
BREAKING: ಯೂಟ್ಯೂಬರ್ ಸಮೀರ್ ಎಂ.ಡಿಗೆ ಬಿಗ್ ರಿಲೀಫ್: ನಿರೀಕ್ಷಣಾ ಜಾಮೀನು ಮಂಜೂರು

Automotive

ALERT : ರಾತ್ರಿಯಿಡೀ ಮೊಬೈಲ್ ಚಾರ್ಜ್ ಗೆ ಹಾಕುತ್ತೀರಾ..? ಇದೆಷ್ಟು ಅಪಾಯಕಾರಿ ಗೊತ್ತೇ..?
ALERT : ನಿಮ್ಮ ‘ಬ್ಯಾಂಕ್ ಖಾತೆ’ ಹಣ ಲೂಟಿ ಆಗಬಾರದೆಂದರೆ, ಜಸ್ಟ್ ಈ ರೀತಿ ‘ಆಧಾರ್ ಬಯೋಮೆಟ್ರಿಕ್’ ಲಾಕ್ ಮಾಡಿ.!
‘ವಾಟ್ಸಾಪ್’ ನಲ್ಲಿ ಡಿಲೀಟ್ ಆದ ಮೆಸೇಜ್ ಓದುವುದು ಹೇಗೆ..? ಇಲ್ಲಿದೆ ಟ್ರಿಕ್ಸ್

Entertainment

‘ಕಿಚ್ಚ ಸುದೀಪ್’ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಮತ್ತೊಂದು ಗಿಫ್ಟ್ : ‘ಬಿಲ್ಲ ರಂಗ ಭಾಷಾ’ ಚಿತ್ರದ ಫಸ್ಟ್ ಲುಕ್ ರಿಲೀಸ್.!
ಜಯಾ ಕಣ್ಣಲ್ಲಿ ನೀರು ತರಿಸಿದ ರೇಖಾ-ಅಮಿತಾಬ್ ಪ್ರೇಮ ದೃಶ್ಯ: ಇಲ್ಲಿದೆ ‘ಮುಕದ್ದರ್ ಕಾ ಸಿಕಂದರ್’ ಹಿಂದಿನ ಕಥೆ !
BREAKING : ‘ಟಾಲಿವುಡ್’ ಖ್ಯಾತ ಹಾಸ್ಯನಟ ‘ಫಿಶ್ ವೆಂಕಟ್’ ನಿಧನ |Fish Venkat passes away

Sports

ಮಹಿಳಾ ವಿಶ್ವಕಪ್ ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ಸಿಂಗರ್ ಶ್ರೇಯಾ ಘೋಷಾಲ್ ಗಾಯನ
BREAKING: 17 ವರ್ಷದ ನಂತರ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ ಶಿಪ್‌ ಆಯೋಜಿಸಲಿದೆ ಭಾರತ
ವಿಧಾನ ಪರಿಷತ್ ಸದಸ್ಯರಾಗಿ ಮಾಜಿ ಕ್ರಿಕೆಟಿಗ ಅಜರುದ್ದೀನ್ ನಾಮ ನಿರ್ದೇಶನ

Special

ಹುತಾತ್ಮರಾಗಿ 57 ವರ್ಷಗಳಾದರೂ ಗಡಿಯಲ್ಲಿ ಕರ್ತವ್ಯದಲ್ಲಿರುವ ಭಾರತೀಯ ಸೈನಿಕ ; ಇವರ ಹೆಸರು ಕೇಳಿದರೆ ಶತ್ರುಗಳಿಗೂ ನಡುಕ !
ಕಾಫಿ, ಟೀ ‘ಕಪ್’ ಗಳಲ್ಲಿ ಉಳಿದುಕೊಂಡಿರುವ ಕಲೆ ಹೋಗಲಾಡಿಸಲು ಇಲ್ಲಿದೆ ಟಿಪ್ಸ್
ಮಕ್ಕಳ ಬುದ್ಧಿಮತ್ತೆ ಹೆಚ್ಚಿಸುವಲ್ಲಿ ಮ್ಯಾಜಿಕ್ ಮಾಡುತ್ತೆ ʼಜೇನುತುಪ್ಪ – ಗೋಡಂಬಿʼ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?