KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಭಾರತದಲ್ಲಿದೆ ವಿಶ್ವದ ಅತ್ಯಂತ ಶ್ರೀಮಂತ ಹಳ್ಳಿ; ಇಲ್ಲಿನ ನಿವಾಸಿಗಳ ಖಾತೆಯಲ್ಲಿದೆ ಲಕ್ಷ ಲಕ್ಷ ಹಣ….!

Published March 29, 2023 at 5:35 am
Share
SHARE

ಹಳ್ಳಿ ಎಂದಾಕ್ಷಣ ಗುಡಿಸಲು, ಕೃಷಿ ಭೂಮಿ, ಹದಗೆಟ್ಟ ರಸ್ತೆಗಳು ಹೀಗೆ ಮೂಲಭೂತ ಸೌಕರ್ಯಗಳೇ ಇಲ್ಲದ ಸ್ಥಳಗಳೇ ನಮ್ಮ ಕಣ್ಣಮುಂದೆ ಬರುತ್ತವೆ. ಆದರೆ ಎಲ್ಲಾ ಹಳ್ಳಿಗಳ ಚಿತ್ರಣ ಇದೇ ರೀತಿ ಇಲ್ಲ. ಅಭಿವೃದ್ಧಿಯಲ್ಲಿ ಸಾಕಷ್ಟು ಪ್ರಗತಿ ಕಾಣ್ತಿರೋ ಭಾರತದಲ್ಲೂ ಅತ್ಯಂತ ಶ್ರೀಮಂತ ಗ್ರಾಮವೊಂದಿದೆ.

ಈ ಹಳ್ಳಿಯಲ್ಲಿ ಪ್ರತಿ ವ್ಯಕ್ತಿಯೂ ಶ್ರೀಮಂತರೇ. ಇಲ್ಲಿನ ಜನರ ಬಳಿ 5000 ಕೋಟಿ ನಗದು ಇದೆ. ಪ್ರತಿಯೊಬ್ಬ ವ್ಯಕ್ತಿಯ ಬಳಿ ಐದರಿಂದ 15 ಲಕ್ಷ ರೂಪಾಯಿ ಹಣವಿದೆ.

ವಿಶ್ವದ ಅತ್ಯಂತ ಶ್ರೀಮಂತ ಗ್ರಾಮವಿರೋದು ಭಾರತದ ಗುಜರಾತ್‌ನಲ್ಲಿ. ಗುಜರಾತ್‌ನ ಮದ್ಪಾರಾ ಗ್ರಾಮವು ಅತ್ಯಂತ ಸಿರಿವಂತ ಹಳ್ಳಿ ಎನಿಸಿಕೊಂಡಿದೆ. ಇಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಲಕ್ಷಗಟ್ಟಲೆ ನಗದು ಹೊಂದಿದ್ದಾರೆ. ಈ ಗ್ರಾಮದೊಳಗೆ ಸುಮಾರು 17 ಬ್ಯಾಂಕ್‌ಗಳ ಶಾಖೆಗಳಿವೆ. ಈ ಬ್ಯಾಂಕ್‌ಗಳಲ್ಲಿ ಹಣ ತೆಗೆಯಲು ಮತ್ತು ಠೇವಣಿ ಇಡಲು ಪ್ರತಿನಿತ್ಯ ಗ್ರಾಮಸ್ಥರ ದಂಡೇ ಇರುತ್ತದೆ.

ಪ್ರತಿಯೊಬ್ಬರ ಖಾತೆಯಲ್ಲಿ 15 ಲಕ್ಷ ರೂಪಾಯಿ

ಇಲ್ಲಿ ಪ್ರತಿಯೊಬ್ಬರ ಬ್ಯಾಂಕ್‌ ಖಾತೆಯಲ್ಲಿ ಕನಿಷ್ಠ 15 ಲಕ್ಷ ರೂಪಾಯಿ ಇದೆ. ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಮನೆಗಳಿದ್ದು, ಗ್ರಾಮಸ್ಥರಿಗೆ ಸೇರಿದ ಸುಮಾರು 5 ಸಾವಿರ ಕೋಟಿ ರೂಪಾಯಿಗಳನ್ನು ಬ್ಯಾಂಕ್ ನಲ್ಲಿ ಠೇವಣಿ ಇಡಲಾಗಿದೆ. ನಗರವನ್ನೂ ಮೀರಿಸುವಂತಹ ಸೌಲಭ್ಯಗಳು ಈ ಹಳ್ಳಿಯಲ್ಲಿವೆ. ಇಲ್ಲಿನ ಜನರು ಐಷಾರಾಮಿ ಬದುಕು ನಡೆಸ್ತಾರೆ. ಎಸಿ, ಕೂಲರ್, ಫ್ರಿಡ್ಜ್, ಸೋಲಾರ್ ಪ್ಯಾನೆಲ್ ಪ್ರತಿ ಮನೆಯಲ್ಲೂ ಇದೆ.

ಆಧುನಿಕ ಆಸ್ಪತ್ರೆಗಳು, ದೊಡ್ಡ ಶಾಲೆಗಳು, ಪ್ರಾಚೀನ ದೇವಾಲಯಗಳು, ಗೋಶಾಲೆಗಳು, ಕೆರೆ, ಉದ್ಯಾನವನ ಹೀಗೆ ಪ್ರತಿ ಸೌಲಭ್ಯವೂ ಇರುವ ಹಳ್ಳಿ ಇದು. ಈ ಗ್ರಾಮ ಇಷ್ಟೊಂದು ಸಿರಿವಂತಿಕೆಯಿಂದ ಕೂಡಿರಲು ಕಾರಣ ಇಲ್ಲಿನ ಶೇ.65ರಷ್ಟು ಜನರು ಅನಿವಾಸಿ ಭಾರತೀಯರು. ಇವರೆಲ್ಲ ವಿದೇಶದಲ್ಲಿರೋ  ತಮ್ಮ ಸಂಬಂಧಿಕರಿಗೆ ಪ್ರತಿ ತಿಂಗಳು ಡಾಲರ್‌ಗಳಲ್ಲಿ ಅಪಾರ ಹಣವನ್ನು ಕಳುಹಿಸುತ್ತಾರೆ. ಗ್ರಾಮಸ್ಥರ ಮಕ್ಕಳು ದೊಡ್ಡ ಶಾಲೆಗಳಲ್ಲಿ ಓದುತ್ತಿದ್ದಾರೆ.

 

You Might Also Like

BREAKING: ಕೊಲೆ ಯತ್ನ ಪ್ರಕರಣದಲ್ಲಿ ಗುಜರಾತ್ ಎಎಪಿ ಶಾಸಕ ಚೈತರ್ ವಾಸವ ಅರೆಸ್ಟ್: ಬಿಜೆಪಿ ವಿರುದ್ಧ ಕೇಜ್ರಿವಾಲ್ ಆಕ್ರೋಶ

ರ್ಯಾಬೀಸ್ ಎಷ್ಟು ಅಪಾಯಕಾರಿ ? ಹೇಗೆ ಹರಡುತ್ತದೆ ಗೊತ್ತಾ ? ಇಲ್ಲಿದೆ ಶಾಕಿಂಗ್‌ ಮಾಹಿತಿ

ALERT : ಬೆನ್ನು ನೋವಿನ ರಹಸ್ಯ ಬಯಲು..! ನೀವು ಎಂತಹ ತಪ್ಪುಗಳನ್ನು ಮಾಡುತ್ತಿದ್ದೀರಿ ಗೊತ್ತೇ ?

HEART ATTACK : ‘ಹೃದಯಾಘಾತ’ ಆದಾಗ ಏನು ಮಾಡಬೇಕು..? ಏನು ಮಾಡಬಾರದು..! ತಿಳಿಯಿರಿ

ALERT : ‘ಹೃದಯಾಘಾತ’ ದಿಂದ ಪಾರಾಗಲು ಮಿಸ್ ಮಾಡದೇ ಈ ಟೆಸ್ಟ್ ಮಾಡಿಸಿಕೊಳ್ಳಿ

TAGGED:ನಗದುRich villageಗುಜರಾತ್bank accountಬ್ಯಾಂಕ್ ಖಾತೆ15 lakhsಶ್ರೀಮಂತ ಗ್ರಾಮಆಧುನಿಕ ಗ್ರಾಮ
Share This Article
Facebook Copy Link Print

Latest News

BREAKING: ಕೆ.ಎಸ್.ಆರ್.ಟಿ.ಸಿ ಬಸ್-ಕಾರು ಭೀಕರ ಅಪಘಾತ: ಮೂವರು ಸ್ಥಳದಲ್ಲೇ ದುರ್ಮರಣ
BREAKING: ಡಿ.ಕೆ. ಶಿವಕುಮಾರ್ ಗೆ ಉನ್ನತ ಸ್ಥಾನ ಸಿಗಬೇಕು: ಮುಖ್ಯಮಂತ್ರಿಯಾಗಲೆಂದು ಪರೋಕ್ಷವಾಗಿ ಆಶೀರ್ವದಿಸಿದ ರಂಭಾಪುರಿ ಶ್ರೀ
BREAKING: ಸಿದ್ದರಾಮಯ್ಯ ನೇತೃತ್ವದಲ್ಲಿ ಎಐಸಿಸಿ ಒಬಿಸಿ ರಾಷ್ಟ್ರೀಯ ಸಲಹಾ ಮಂಡಳಿ ರಚನೆಯಾಗಿಲ್ಲ: CMO ಸ್ಪಷ್ಟನೆ
SHOCKING: ಆಸ್ಪತ್ರೆಯಲ್ಲಿ ಮಹಿಳೆ ಸ್ನಾನದ ದೃಶ್ಯ ಚಿತ್ರೀಕರಿಸಿ ವಿಡಿಯೋ ಕಳಿಸಿದ ಸಹಾಯಕ ಅರೆಸ್ಟ್

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಕಿರು ನಾಲಿಗೆಯಲ್ಲಿನ ಈ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದು
SHOCKING : ಆಗಾಗ ಮನೆ ಬಿಟ್ಟು ಹೋಗುತ್ತಿದ್ದ ಪತ್ನಿ : ಬೇಸತ್ತು ಬೆಂಗಳೂರಿನಲ್ಲಿ ಪತಿ ಆತ್ಮಹತ್ಯೆ.!
BREAKING : ಬೆಂಗಳೂರಿನಲ್ಲಿ  ಮತ್ತೊಂದು ಭೀಕರ ರಸ್ತೆ ಅಪಘಾತ :  ಕಾರು ಪಲ್ಟಿಯಾಗಿ ಸ್ಥಳದಲ್ಲೇ ನಾಲ್ವರು ಸಾವು.!
BREAKING NEWS: ಶಾಲಾ ವಾಹನ ಪಲ್ಟಿ: 10ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Automotive

ಬಸ್ ಮುಂದೆ ಬುಲೆಟ್ ಸವಾರನ ಸ್ಟಂಟ್ ; ಬೈಕ್ ಜಪ್ತಿ‌ ಮಾಡಿ ಗುಜರಿಗೆ ರವಾನಿಸಲು ಮುಂದಾದ ಪೊಲೀಸ್‌ | Watch
BIG NEWS: ಆಂಧ್ರದಲ್ಲಿ ಭೀಕರ ರಸ್ತೆ ದುರಂತ ; ಮೂವರು ಸ್ಥಳದಲ್ಲೇ ಸಾವು !
ಹೆದ್ದಾರಿಯಲ್ಲಿ ಸರಗಳ್ಳತನಕ್ಕೆ ಯತ್ನ ; ಸ್ಕೂಟಿಯಿಂದ ಬಿದ್ದ ಮಹಿಳೆ | Shocking Video

Entertainment

75 ಲಕ್ಷ ರೂ.ನಲ್ಲಿ ತಯಾರಾಗಿ ಥಿಯೇಟರ್‌ಗೆ ಬರದೇ ಕೋಟಿ ಕೋಟಿ ಗಳಿಸಿದ ಸಿನಿಮಾ ಯಾವುದು ? ನಾಯಕ – ನಾಯಕಿ ಯಾರು…? ತಿಳಿದುಕೊಳ್ಳಿ
BREAKING: ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ಮಡೆನೂರು ಮನುಗೆ ಜಾಮೀನು, ಇಂದು ಬಿಡುಗಡೆ
ಬಿಕಿನಿ ಸಮರ: ದಿಶಾ ಪಟಾನಿ – ಕಿಯಾರಾ ಅಡ್ವಾಣಿ ನಡುವೆ ಹೆಚ್ಚಿದ ಹಾಟ್‌ ಟಾಪಿಕ್‌ | Watch

Sports

ರಾಷ್ಟ್ರೀಯ 100 ಮೀಟರ್ ದಾಖಲೆ ಮುರಿದ ಭಾರತದ ಅತ್ಯಂತ ವೇಗದ ಪುರುಷ ಅನಿಮೇಶ್ ಕುಜುರ್
ಎಂ.ಎಸ್. ಧೋನಿ ಕ್ರಿಕೆಟ್ ಕನಸಿಗೆ ಬೆಂಬಲ ನೀಡಿದ ಮಹಿಳೆ ಯಾರು ಗೊತ್ತಾ ? ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ !
BREAKING: ಅತಿವೇಗದ ಶತಕ ಸಿಡಿಸಿ ಇತಿಹಾಸ ಸೃಷ್ಟಿಸಿದ ವೈಭವ್ ಸೂರ್ಯವಂಶಿ

Special

ಹೇರಳವಾದ ಪೋಷಕಾಂಶ ಹೊಂದಿರುವ ʼಹುರಿಗಡಲೆʼ ಏಕೆ ಮತ್ತು ಹೇಗೆ ಸೇವಿಸಬೇಕು ಗೊತ್ತಾ….?
ದೇಹದ ಮೇಲಾದ ಗಾಯಗಳು ಬೇಗ ವಾಸಿಯಾಗಲು ಈ ಮನೆಮದ್ದುಗಳನ್ನು ಹಚ್ಚಿ
ಒತ್ತಡದಿಂದ ಮುಕ್ತಿ ಪಡೆಯಲು ಫಾಲೋ ಮಾಡಿ ಈ ಟಿಪ್ಸ್‌

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?