KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ವಾಟ್ಸಾಪ್‌ ಬಳಕೆದಾರರ ಖಾತೆಯನ್ನು ಯಾವಾಗ ನಿಷೇಧಿಸುತ್ತದೆ….? ಇಲ್ಲಿದೆ ಅದರ ನಿಯಮಗಳ ಕುರಿತ ಸಂಪೂರ್ಣ ವಿವರ

Published April 5, 2024 at 10:49 am
Share
SHARE

ಪ್ರಪಂಚದಾದ್ಯಂತ ವಾಟ್ಸಾಪ್‌ ಬಳಕೆಯಲ್ಲಿದೆ. ಇದು ಬಹಳ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌. ಸದ್ಯ ವಾಟ್ಸಾಪ್‌ ತನ್ನ ಬಳಕೆದಾರರ ಅನುಭವವನ್ನು ಸುಧಾರಿಸಲು ಪ್ರಯತ್ನಿಸುತ್ತಿದೆ. ಇತ್ತೀಚೆಗಷ್ಟೆ ದೇಶದಲ್ಲಿ ಸುಳ್ಳು ಸುದ್ದಿಗಳನ್ನು ಹರಡುವ ಲಕ್ಷಾಂತರ ಖಾತೆಗಳನ್ನು ವಾಟ್ಸಾಪ್‌  ನಿಷೇಧಿಸಿದೆ. ಫೆಬ್ರವರಿ ತಿಂಗಳಲ್ಲಿ ಭಾರತದಲ್ಲಿ 76 ಲಕ್ಷಕ್ಕೂ ಹೆಚ್ಚು ವಾಟ್ಸಾಪ್‌ ಖಾತೆಗಳನ್ನು ಬಂದ್‌ ಮಾಡಲಾಗಿದೆ. ವಾಟ್ಸಾಪ್‌ ಬಳಕೆದಾರರ ಖಾತೆಯನ್ನು ಯಾವಾಗ ನಿಷೇಧಿಸುತ್ತದೆ? ಅದರ ನಿಯಮಗಳೇನು ಎಂಬುದನ್ನು ತಿಳಿದುಕೊಳ್ಳೋಣ.

ವಾಟ್ಸಾಪ್‌ ಖಾತೆಯನ್ನು ಏಕೆ ನಿಷೇಧಿಸಲಾಗುತ್ತದೆ?

ಬಳಕೆದಾರರು ಸ್ಪ್ಯಾಮ್ ಸಂದೇಶಗಳನ್ನು ಕಳುಹಿಸಿದರೆ, ತಪ್ಪು ಮಾಹಿತಿಯನ್ನು ಹರಡಿದರೆ ಅಥವಾ ವಾಟ್ಸಾಪ್‌ ಮೂಲಕ ವಂಚನೆ ಮಾಡಿದರೆ ಖಾತೆಯನ್ನು ನಿಷೇಧಿಸಬಹುದು. ಅಶ್ಲೀಲತೆ, ಹಿಂಸೆ ಅಥವಾ ದ್ವೇಷಪೂರಿತ ವಿಷಯವನ್ನು ಹಂಚಿಕೊಂಡರೂ ಸಹ ಬಳಕೆದಾರರ ವಿರುದ್ಧ ವಾಟ್ಸಾಪ್‌ ಕ್ರಮ ತೆಗೆದುಕೊಳ್ಳಬಹುದು.

ಭಾರತ ಸರ್ಕಾರದ ಐಟಿ ನಿಯಮ 2021ರ ಅನ್ವಯ ವಾಟ್ಸಾಪ್‌ ಖಾತೆಗಳನ್ನು ಬಂದ್‌ ಮಾಡಿರುವುದಾಗಿ ಕಂಪನಿ ಹೇಳಿಕೊಂಡಿದೆ. ಫೆಬ್ರವರಿ 1 ರಿಂದ ಫೆಬ್ರವರಿ 29ರ ನಡುವೆ ಒಟ್ಟು 76,28,000 ಖಾತೆಗಳನ್ನು ಮುಚ್ಚಿರುವುದಾಗಿ ವಾಟ್ಸಾಪ್‌ ಮಾಹಿತಿ ನೀಡಿದೆ. ಇವುಗಳಲ್ಲಿ 14,24,000 ಖಾತೆಗಳನ್ನು ಯಾವುದೇ ಬಳಕೆದಾರರು ದೂರು ನೀಡುವ ಮುನ್ನವೇ ಮುಚ್ಚಲಾಗಿದೆ. ಅಂದರೆ ವಾಟ್ಸಾಪ್ ಸ್ವತಃ ಈ ಖಾತೆಗಳಲ್ಲಿ ತಪ್ಪು ಚಟುವಟಿಕೆಯನ್ನು ಗಮನಿಸಿ ಅವರ ವಿರುದ್ಧ ಕ್ರಮ ಕೈಗೊಂಡಿದೆ.

16,500ಕ್ಕೂ ಹೆಚ್ಚು ದೂರು!

ಭಾರತದಲ್ಲಿ 50 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಈ ಮೆಸೇಜಿಂಗ್ ಅಪ್ಲಿಕೇಶನ್ ಫೆಬ್ರವರಿಯಲ್ಲಿ ದಾಖಲೆಯ 16,618 ದೂರುಗಳನ್ನು ಸ್ವೀಕರಿಸಿದೆ. ಈ ಪೈಕಿ 22 ಪ್ರಕರಣಗಳಲ್ಲಿ ಮಾತ್ರ ಕ್ರಮ ಕೈಗೊಳ್ಳಲಾಗಿದೆ. ಕ್ರಮ ಕೈಗೊಳ್ಳುವುದು ಎಂದರೆ ದೂರಿನ ಆಧಾರದ ಮೇಲೆ ವಾಟ್ಸಾಪ್, ಖಾತೆಯ ವಿರುದ್ಧ ಕ್ರಮ ಕೈಗೊಂಡಿದೆ ಎಂದರ್ಥ. ಉದಾಹರಣೆಗೆ ಖಾತೆಯನ್ನು ಮುಚ್ಚುವುದು ಅಥವಾ ಹಿಂದೆ ಮುಚ್ಚಿದ ಖಾತೆಯನ್ನು ಮರುಪ್ರಾರಂಭಿಸುವುದು.

ನಕಲಿ ಸುದ್ದಿಗಳು ಮತ್ತು ತಪ್ಪುಗಳನ್ನು ತಡೆಯಲು ಹಲವು ವಿಧಾನಗಳನ್ನು ಅಳವಡಿಸಿಕೊಳ್ಳುವುದಾಗಿ ಕಂಪನಿ ಹೇಳಿದೆ. ಇದಕ್ಕಾಗಿ ಸೆಕ್ಯೂರಿಟಿ ಫೀಚರ್‌ಗಳ ಜೊತೆಗೆ ಡೇಟಾ ವಿಜ್ಞಾನಿಗಳು, ಕಾನೂನು, ಆನ್‌ಲೈನ್ ಭದ್ರತೆ ಮತ್ತು ತಂತ್ರಜ್ಞಾನದ ತಜ್ಞರ ತಂಡವನ್ನು ಸಹ ಬಳಸಿಕೊಳ್ಳುತ್ತದೆ. ಇವರು ಖಾತೆಯನ್ನು ರಚಿಸಿದ ನಂತರ ಅದರ ಚಟುವಟಿಕೆಯ ಮೇಲೆ ಕಣ್ಣಿಡುತ್ತಾರೆ ಮತ್ತು ಬಳಕೆದಾರರ ದೂರುಗಳ ಮೇಲೆ ಕ್ರಮ ತೆಗೆದುಕೊಳ್ಳುತ್ತಾರೆ.

You Might Also Like

BREAKING : ‘CM ಸಿದ್ದರಾಮಯ್ಯ ‘ ವಿರುದ್ಧ ಕೊಲೆ ಆರೋಪ : ‘ಮಹೇಶ್ ತಿಮರೋಡಿ’ ವಿರುದ್ಧ ಕೇಸ್ ದಾಖಲಿಸಲು ಗೃಹ ಸಚಿವ ಜಿ.ಪರಮೇಶ್ವರ್ ಸೂಚನೆ

BIG NEWS : ಜೈಲಿನಲ್ಲಿ ದಿನ ಕಳೆಯಲು ಪುಸ್ತಕಗಳ ಮೊರೆ ಹೋದ ನಟ ದರ್ಶನ್.!

BIG NEWS: ಷಡ್ಯಂತ್ರ ಬಹಿರಂಗಪಡಿಸಲು ಇನ್ನೂ ಯಾವ ಸಮಯ ಬರಬೇಕು? ಬಿ.ವೈ.ವಿಜಯೇಂದ್ರ ಪ್ರಶ್ನೆ

BREAKING : ಹೆಬ್ಬಾಳದ ಹೊಸ ‘ಫ್ಲೈಓವರ್’ ಮೇಲೆ ಬೈಕ್ ಸವಾರಿ ಮಾಡಿದ DCM ಡಿ.ಕೆ ಶಿವಕುಮಾರ್ : ವೀಡಿಯೋ ವೈರಲ್ |WATCH VIDEO

BREAKING : ಮಹಿಳೆ ಮೇಲೆ ಅತ್ಯಾಚಾರ : ಉತ್ತರಪ್ರದೇಶದ ಮಾಜಿ ಶಾಸಕನ ವಿರುದ್ಧ ಬೆಂಗಳೂರಲ್ಲಿ ‘FIR’ ದಾಖಲು.!

TAGGED:IndiaFebruaryaccountನಿಷೇಧಖಾತೆಕಾರಣWhatsappವಾಟ್ಸಾಪ್Ban
Share This Article
Facebook Copy Link Print

Latest News

BREAKING : ‘CM ಸಿದ್ದರಾಮಯ್ಯ ‘ ವಿರುದ್ಧ ಕೊಲೆ ಆರೋಪ : ‘ಮಹೇಶ್ ತಿಮರೋಡಿ’ ವಿರುದ್ಧ ಕೇಸ್ ದಾಖಲಿಸಲು ಗೃಹ ಸಚಿವ ಜಿ.ಪರಮೇಶ್ವರ್ ಸೂಚನೆ
BIG NEWS : ಜೈಲಿನಲ್ಲಿ ದಿನ ಕಳೆಯಲು ಪುಸ್ತಕಗಳ ಮೊರೆ ಹೋದ ನಟ ದರ್ಶನ್.!
BIG NEWS: ಷಡ್ಯಂತ್ರ ಬಹಿರಂಗಪಡಿಸಲು ಇನ್ನೂ ಯಾವ ಸಮಯ ಬರಬೇಕು? ಬಿ.ವೈ.ವಿಜಯೇಂದ್ರ ಪ್ರಶ್ನೆ
BREAKING : ಹೆಬ್ಬಾಳದ ಹೊಸ ‘ಫ್ಲೈಓವರ್’ ಮೇಲೆ ಬೈಕ್ ಸವಾರಿ ಮಾಡಿದ DCM ಡಿ.ಕೆ ಶಿವಕುಮಾರ್ : ವೀಡಿಯೋ ವೈರಲ್ |WATCH VIDEO

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BREAKING: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣ: ದೂರುದಾರನ ಮಾಹಿತಿ ಮೇರೆಗೆ ‘ಕಲ್ಲೇರಿ ರಹಸ್ಯ’ ಪತ್ತೆಗಿಳಿದ SIT ತಂಡ
BREAKING: ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಚಂದ್ರಶೇಖರ್ ಸಿದ್ದಿ ಆತ್ಮಹತ್ಯೆ
ಅಂಟುವಾಳ ಕಾಯಿಯ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತಾ…?
BREAKING : ‘ಗಣಪ’ ಸಿನಿಮಾ ಖ್ಯಾತಿಯ ಸ್ಯಾಂಡಲ್’ವುಡ್ ನಟ ‘ಸಂತೋಷ್ ಬಾಲರಾಜ್’ ನಿಧನ.!

Automotive

BIG NEWS : ವಾಹನಗಳನ್ನು ಏಕಾಏಕಿ ಅಡ್ಡಗಟ್ಟಿ ‘ಕೀ’ ಕಸಿಯುವಂತಿಲ್ಲ :  ಸಂಚಾರಿ ಪೊಲೀಸರಿಗೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ.!
ALERT : ನೀವು ಕರೆ ಮಾಡುವಾಗ ‘ಇಂಟರ್ ನೆಟ್’ ಆನ್ ಮಾಡಿಡುತ್ತೀರಾ..? ಮಿಸ್ ಮಾಡದೇ ಈ ಸುದ್ದಿ ಓದಿ
ಹೆಲ್ಮೆಟ್‌ ಇಲ್ಲದೆ ಅಪಾಯಕಾರಿ ಸ್ಟಂಟ್‌ ; ಬಿದ್ದ ಬೈಕ್‌ ಸವಾರರ ಕುರಿತು ದಾರಿಹೋಕರ ನಿರ್ಲಕ್ಷ್ಯ | Video

Entertainment

BREAKING: ‘ಎಕ್ಕ’ ಚಿತ್ರತಂಡ ಸಿದ್ದಗಂಗಾ ಮಠಕ್ಕೆ ಬಂದಿದ್ದ ವೇಳೆ ಎಡವಟ್ಟು: ಬೌನ್ಸರ್ ಇದ್ದ ಕಾರು ಮಹಿಳೆಗೆ ಡಿಕ್ಕಿ
7 ವರ್ಷದ ಮುನಿಸು: ಜೂಹಿ ಜೊತೆಗಿನ ಜಗಳ ಮುಗಿಸಲು ಅಮಿರ್ ಖಾನ್‌ಗೆ ರೀನಾ ದತ್ತಾ ಮನವಿ !
‘ಜೋ ಜೀತಾ ವಹಿ ಸಿಕಂದರ್’ ಬಿಡುಗಡೆಯಾಗಿ 33 ವರ್ಷ ; ಇಂಟ್ರಸ್ಟಿಂಗ್‌ ಸಂಗತಿ ಹಂಚಿಕೊಂಡ ನಿರ್ದೇಶಕ !

Sports

BREAKING: ‘ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತ ಈಜುಗಾರ್ತಿ ಬುಲಾ ಚೌಧರಿ ಮನೆಯಿಂದ ಚಿನ್ನದ ಪದಕ, ಸ್ಮರಣಿಕೆ ಕಳವು
BREAKING : ‘ಸಾನಿಯಾ ಚಾಂದೋಕ್’ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ |PHOTO VIRAL
BIG NEWS: ಮಾಜಿ ಕ್ರಿಕೆಟಿಗ ಸುರೇಶ್ ರೈನಾಗೆ ಇಡಿ ಸಮನ್ಸ್: ಅಕ್ರಮ ಬೆಟ್ಟಿಂಗ್ ಆ್ಯಪ್ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಲು ನೋಟಿಸ್

Special

ʼವಿಟಮಿನ್ ಡಿʼ ಸೇವನೆಯಿಂದ ಪಡೆಯಬಹುದು ಇಷ್ಟೆಲ್ಲಾ ಪ್ರಯೋಜನ
ಬಾರ್‌ ಗಳಲ್ಲಿ ಉಪ್ಪು ಶೇಂಗಾ ಏಕೆ ನೀಡ್ತಾರೆ ? ಇಲ್ಲಿದೆ ಇದರ ಹಿಂದಿನ ಕಾರಣ
ಮಹಿಳೆಯರು ಮುಟ್ಟು ಮುಂದೂಡುವ ಮಾತ್ರೆ ತೆಗೆದುಕೊಳ್ಳುವುದು ಸುರಕ್ಷಿತವೇ ? ಇಲ್ಲಿದೆ ಉಪಯುಕ್ತ ಮಾಹಿತಿ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?