KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ತಪ್ಪಾದ ಖಾತೆಗೆ ದುಡ್ಡು ಹಾಕಿದ್ದೀರಾ….? ಹಾಗಾದ್ರೆ ಮಾಡಬೇಕಾದ್ದೇನು ಎಂಬುದು ನಿಮಗೆ ತಿಳಿದಿರಲಿ

Published October 13, 2023 at 4:03 pm
Share
SHARE

ಯುಪಿಐ, ಪೇಟಿಎಂ, ನೆಟ್‌ ಬ್ಯಾಂಕಿಂಗ್‌ನಂಥ ಪೇಮೆಂಟ್ ವ್ಯವಸ್ಥೆಗಳ ಕಾರಣದಿಂದ ಆನ್ಲೈನ್ ಹಣ ವರ್ಗಾವಣೆಯು ಬಹಳ ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಹೀಗಾಗಿ ಬ್ಯಾಂಕಿಂಗ್ ವ್ಯವಹಾರಗಳ ಮೇಲೆ ಮೊದಲಿನಷ್ಟು ಹೊರೆ ಇಲ್ಲದಂತಾಗಿದೆ.

ಆದರೆ ಈ ಎಲ್ಲಾ ಸುಧಾರಣೆಗಳಿಂದ ಅನುಕೂಲ ಇರುವಷ್ಟೇ ಅನಾನುಕೂಲತೆಗಳೂ ಇವೆ ಎಂಬುದು. ಅದರಲ್ಲೂ ಸಾಂಕ್ರಮಿಕದ ಲಾಕ್‌ಡೌನ್ ಅವಧಿಯಲ್ಲಿ ಸಾಕಷ್ಟು ಹಗರಣಗಳು ಆನ್ಲೈನ್ ವ್ಯವಹಾರಗಳ ಮುಖಾಂತರ ನಡೆಯುತ್ತಿವೆ.

ಉದಾಹರಣೆಗೆ: ಯಾರಾದರೂ ಒಬ್ಬರು ತಪ್ಪು ವ್ಯಕ್ತಿಯ ಖಾತೆಗೆ ಹಣ ವರ್ಗಾವಣೆ ಮಾಡಿದ್ದಲ್ಲಿ, ಈ ವ್ಯವಹಾರವನ್ನು ಹಿಂದಿರುಗಿಸಲು ಫಲಾನುಭವಿಗಳ ಅನುಮತಿ ಇಲ್ಲದೇ ಬ್ಯಾಂಕುಗಳಿಗೆ ಸಾಧ್ಯವಾಗದು.

ಆದರೆ ಈಗ ಇಂಥ ಪರಿಸ್ಥಿತಿಗಳನ್ನು ಸರಿಪಡಿಸಬಹುದಾಗಿದೆ. ತಪ್ಪಾಗಿ ಹಣ ವರ್ಗಾವಣೆಯಾದ ಕೂಡಲೇ ಆ ವ್ಯಕ್ತಿಯು ಸಂಬಂಧಪಟ್ಟ ಬ್ಯಾಂಕಿನ ಕಸ್ಟಮರ್‌ ಕೇರ್‌ ಸಂಖ್ಯೆಗೆ ಕರೆ ಮಾಡಿ ಪರಿಸ್ಥಿತಿಯನ್ನು ವಿವರಿಸಬಹುದಾಗಿದೆ. ಹಣ ಕಳುಹಿಸುವ ಖಾತೆ, ಫಲಾನುಭವಿಯ ಖಾತೆ, ವ್ಯವಹಾರದ ದಿನಾಂಕ ಹಾಗೂ ಸಮಯವನ್ನು ಸರಿಯಾಗಿ ತಿಳಿಸುವ ಮೂಲಕ ಎಕ್ಸಿಕ್ಯೂಟಿವ್‌ ಮುಖಾಂತರ ಎಕ್ಸಿಕ್ಯೂಟಿವ್ ಮೂಲಕ ಈ ವ್ಯವಹಾರವನ್ನು ಹಿಂದಿರುಗಿಸಬಹುದಾಗಿದೆ. ಇದಕ್ಕಾಗಿ 5-6 ವ್ಯಾವಹಾರಿಕ ದಿನಗಳು ಹಿಡಿಯಲಿದ್ದು, ನೀವು ವರ್ಗಾವಣೆ ಮಾಡಿದ ಖಾತೆ ಚಾಲ್ತಿಯಲ್ಲಿದ್ದಲ್ಲಿ ನಿಮ್ಮ ಹಣ ತನ್ನಿಂತಾನೇ ಹಿಂದಿರುಗಲಿದೆ.

ನೀವು ದುಡ್ಡು ಕಳುಹಿಸಿದ ಸಂಖ್ಯೆಯ ಖಾತೆ ಚಾಲ್ತಿಯಲ್ಲಿ ಇದ್ದ ವೇಳೆ, ಆ ಬ್ಯಾಂಕಿನ ಮ್ಯಾನೇಜರ್‌ ಜೊತೆಗೆ ಮಾತನಾಡಿ ವ್ಯಾವಹಾರಿಕ ಲೋಪದ ಬಗ್ಗೆ ಮನದಟ್ಟು ಮಾಡಬಹುದಾಗಿದೆ. ಫಲಾನುಭವಿಯ ಖಾತೆಯ ಮಾಹಿತಿಯನ್ನು ಪರಿಶೀಲಿಸಿದ ಬಳಿಕ, ನಿಮ್ಮ ದುಡ್ಡನ್ನು ಹಿಂದಿರುಗಿಸಲು ಬ್ಯಾಂಕ್ ವ್ಯವಸ್ಥೆ ಮಾಡಬಹುದು.

You Might Also Like

RAIN ALERT: ಜೂನ್ 12ರಿಂದ ಭಾರಿ ಮಳೆ ಹವಾಮಾನ ಇಲಾಖೆ ಮುನ್ಸೂಚನೆ

LPG ಗ್ರಾಹಕರಿಗೆ ಗುಡ್ ನ್ಯೂಸ್: ಕೆಲವೇ ಗಂಟೆಗಳಲ್ಲಿ ಮನೆ ಬಾಗಿಲಿಗೆ ಸಿಲಿಂಡರ್

ಜಗತ್ತಿನ ಅತಿ ಹೆಚ್ಚು ಅನಾನಸ್ ಬೆಳೆಯುವ ದೇಶ ಯಾವುದು ? ಇಲ್ಲಿದೆ ವಿವರ

BREAKING: ಮಣಿಪುರದಲ್ಲಿ ಮತ್ತೆ ಭಾರೀ ಪ್ರತಿಭಟನೆ, ಹಿಂಸಾಚಾರ: ಬಿಷ್ಣುಪುರದಲ್ಲಿ ಕರ್ಫ್ಯೂ, 5 ಜಿಲ್ಲೆಗಳಲ್ಲಿ ಇಂಟರ್ನೆಟ್ ಬಂದ್

SHOCKING: ದೇವರ ಉತ್ಸವದಲ್ಲಿ ಕೊಂಡ ಹಾಯುವಾಗ ಆಯತಪ್ಪಿ ಬಿದ್ದು ಅರ್ಚಕ ಗಂಭೀರ

TAGGED:accountWrong reversalonlineಆನ್ಲೈನ್ಖಾತೆಪ್ರಮಾದವ್ಯವಹಾರಪೇಮೆಂಟ್BankingTransaction
Share This Article
Facebook Copy Link Print

Latest News

RAIN ALERT: ಜೂನ್ 12ರಿಂದ ಭಾರಿ ಮಳೆ ಹವಾಮಾನ ಇಲಾಖೆ ಮುನ್ಸೂಚನೆ
LPG ಗ್ರಾಹಕರಿಗೆ ಗುಡ್ ನ್ಯೂಸ್: ಕೆಲವೇ ಗಂಟೆಗಳಲ್ಲಿ ಮನೆ ಬಾಗಿಲಿಗೆ ಸಿಲಿಂಡರ್
ಜಗತ್ತಿನ ಅತಿ ಹೆಚ್ಚು ಅನಾನಸ್ ಬೆಳೆಯುವ ದೇಶ ಯಾವುದು ? ಇಲ್ಲಿದೆ ವಿವರ
BREAKING: ಮಣಿಪುರದಲ್ಲಿ ಮತ್ತೆ ಭಾರೀ ಪ್ರತಿಭಟನೆ, ಹಿಂಸಾಚಾರ: ಬಿಷ್ಣುಪುರದಲ್ಲಿ ಕರ್ಫ್ಯೂ, 5 ಜಿಲ್ಲೆಗಳಲ್ಲಿ ಇಂಟರ್ನೆಟ್ ಬಂದ್

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಬಿಪಿಎಲ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್: ಮೂರು ತಿಂಗಳ ಪಡಿತರ ಮುಂಗಡ ವಿತರಣೆಗೆ ಆದೇಶ
BREAKING : ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ:  ‘IPL’ ಕ್ರಿಕೆಟ್ ಟೂರ್ನಿ ರದ್ದುಗೊಳಿಸಿ ‘BCCI’ ಆದೇಶ
BIG NEWS : ರಾಜ್ಯದ ‘ಅರಣ್ಯ ಸಿಬ್ಬಂದಿ’ಗಳಿಗೆ ಗುಡ್ ನ್ಯೂಸ್ : ಮಾಸಿಕ 2000 ರೂ. ‘ಅಪಾಯ ಭತ್ಯೆ’ ನೀಡಲು ಸರ್ಕಾರ ಆದೇಶ.!
BREAKING : ನನ್ನಿಂದ ಶಿವಣ್ಣ ಮುಜುಗರ ಅನುಭವಿಸಬೇಕಾಯಿತು : ನಟ ಕಮಲ್ ಹಾಸನ್ ವಿಷಾದ.!

Automotive

ಕುಡಿದ ಮತ್ತಲ್ಲಿ ಡಿವೈಡರ್‌ಗೆ ಗುದ್ದಿ ಬಡ ಡೆಲಿವರಿ ಬಾಯ್ ಸ್ಕೂಟರ್ ಪುಡಿಗಟ್ಟಿದ ಚಾಲಕ | Shocking Video
ALERT : ಏನಿದು ‘ಕಾಲ್ ಮರ್ಜಿಂಗ್’ ಹಗರಣ..? ಹೊಸ ರೀತಿಯ ವಂಚನೆ ಜಾಲದ ಬಗ್ಗೆ ಇರಲಿ ಎಚ್ಚರ.!
ಸಾಲುಗಟ್ಟಿ ನಿಂತ ವಾಹನಗಳು: ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಮತ್ತೆ ಮುನ್ನೆಲೆಗೆ | Photo

Entertainment

ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿಗೆ 28 ಜನರು ಬಲಿ: ನಟ ಶಿವರಾಜ್ ಕುಮಾರ್ ಖಂಡನೆ
ಬದರಿನಾಥದಲ್ಲಿದೆಯಾ ʼಊರ್ವಶಿ ರೌಟೇಲಾʼ ಹೆಸರಿನ ದೇಗುಲ ? ನಟಿ ಹೇಳಿಕೆಗೆ ತೀವ್ರ ಆಕ್ರೋಶ | Watch
ಮೋನಾಲಿಸಾ ಮೇಲಿನ ಅಸೂಯೆಯೇ ಅತ್ಯಾಚಾರದ ಆರೋಪಕ್ಕೆ ಕಾರಣ ? ದೂರುದಾರರಿಂದಲೇ ಸ್ಪೋಟಕ ಹೇಳಿಕೆ | Watch

Sports

IPL 2025: RCB ಗೆಲುವಿನ ಬೆನ್ನಲ್ಲೇ ಪ್ರೇಯಸಿಗೆ ಪ್ರಪೋಸ್ ಮಾಡಿದ ಯುವಕ | Watch
BREAKING NEWS: ಕಾಲ್ತುಳಿತ ಸಂತ್ರಸ್ತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ನೆರವು ಘೋಷಿಸಿದ RCB
BREAKING: HAL ಏರ್ ಪೋರ್ಟ್ ಗೆ ಬಂದಿಳಿದ RCB ಆಟಗಾರರು: ಅದ್ಧೂರಿ ಸ್ವಾಗತ

Special

ರಕ್ತದೊತ್ತಡ ನಿಯಂತ್ರಣಕ್ಕೆ ಬೆಳಗ್ಗೆ ಮಾಡಿ ಈ ಕೆಲಸ; ಬಿಪಿ ಸಮಸ್ಯೆ ಇರುವವರಿಗೆ ಸುಲಭದ ಪರಿಹಾರ
ರಾತ್ರಿ 8 ಗಂಟೆಗಳ ಕಾಲ ನಿದ್ರಿಸಿದ್ರೂ ಸುಸ್ತು, ಆಲಸ್ಯ ಕಾಡುತ್ತದೆಯೇ….? ಅದಕ್ಕೂ ಇದೆ ಈ ಕಾರಣ…..!
ಬಟ್ಟೆಯಲ್ಲಿರುವ ಬ್ಲೀಚ್ ಕಲೆ ತೆಗೆದುಹಾಕಲು ಇಲ್ಲಿದೆ ಸುಲಭ ಮಾರ್ಗ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?