KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ತಪ್ಪಾದ ಖಾತೆಗೆ ದುಡ್ಡು ಹಾಕಿದ್ದೀರಾ….? ಹಾಗಾದ್ರೆ ಮಾಡಬೇಕಾದ್ದೇನು ಎಂಬುದು ನಿಮಗೆ ತಿಳಿದಿರಲಿ

Published October 13, 2023 at 4:03 pm
Share
SHARE

ಯುಪಿಐ, ಪೇಟಿಎಂ, ನೆಟ್‌ ಬ್ಯಾಂಕಿಂಗ್‌ನಂಥ ಪೇಮೆಂಟ್ ವ್ಯವಸ್ಥೆಗಳ ಕಾರಣದಿಂದ ಆನ್ಲೈನ್ ಹಣ ವರ್ಗಾವಣೆಯು ಬಹಳ ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಹೀಗಾಗಿ ಬ್ಯಾಂಕಿಂಗ್ ವ್ಯವಹಾರಗಳ ಮೇಲೆ ಮೊದಲಿನಷ್ಟು ಹೊರೆ ಇಲ್ಲದಂತಾಗಿದೆ.

ಆದರೆ ಈ ಎಲ್ಲಾ ಸುಧಾರಣೆಗಳಿಂದ ಅನುಕೂಲ ಇರುವಷ್ಟೇ ಅನಾನುಕೂಲತೆಗಳೂ ಇವೆ ಎಂಬುದು. ಅದರಲ್ಲೂ ಸಾಂಕ್ರಮಿಕದ ಲಾಕ್‌ಡೌನ್ ಅವಧಿಯಲ್ಲಿ ಸಾಕಷ್ಟು ಹಗರಣಗಳು ಆನ್ಲೈನ್ ವ್ಯವಹಾರಗಳ ಮುಖಾಂತರ ನಡೆಯುತ್ತಿವೆ.

ಉದಾಹರಣೆಗೆ: ಯಾರಾದರೂ ಒಬ್ಬರು ತಪ್ಪು ವ್ಯಕ್ತಿಯ ಖಾತೆಗೆ ಹಣ ವರ್ಗಾವಣೆ ಮಾಡಿದ್ದಲ್ಲಿ, ಈ ವ್ಯವಹಾರವನ್ನು ಹಿಂದಿರುಗಿಸಲು ಫಲಾನುಭವಿಗಳ ಅನುಮತಿ ಇಲ್ಲದೇ ಬ್ಯಾಂಕುಗಳಿಗೆ ಸಾಧ್ಯವಾಗದು.

ಆದರೆ ಈಗ ಇಂಥ ಪರಿಸ್ಥಿತಿಗಳನ್ನು ಸರಿಪಡಿಸಬಹುದಾಗಿದೆ. ತಪ್ಪಾಗಿ ಹಣ ವರ್ಗಾವಣೆಯಾದ ಕೂಡಲೇ ಆ ವ್ಯಕ್ತಿಯು ಸಂಬಂಧಪಟ್ಟ ಬ್ಯಾಂಕಿನ ಕಸ್ಟಮರ್‌ ಕೇರ್‌ ಸಂಖ್ಯೆಗೆ ಕರೆ ಮಾಡಿ ಪರಿಸ್ಥಿತಿಯನ್ನು ವಿವರಿಸಬಹುದಾಗಿದೆ. ಹಣ ಕಳುಹಿಸುವ ಖಾತೆ, ಫಲಾನುಭವಿಯ ಖಾತೆ, ವ್ಯವಹಾರದ ದಿನಾಂಕ ಹಾಗೂ ಸಮಯವನ್ನು ಸರಿಯಾಗಿ ತಿಳಿಸುವ ಮೂಲಕ ಎಕ್ಸಿಕ್ಯೂಟಿವ್‌ ಮುಖಾಂತರ ಎಕ್ಸಿಕ್ಯೂಟಿವ್ ಮೂಲಕ ಈ ವ್ಯವಹಾರವನ್ನು ಹಿಂದಿರುಗಿಸಬಹುದಾಗಿದೆ. ಇದಕ್ಕಾಗಿ 5-6 ವ್ಯಾವಹಾರಿಕ ದಿನಗಳು ಹಿಡಿಯಲಿದ್ದು, ನೀವು ವರ್ಗಾವಣೆ ಮಾಡಿದ ಖಾತೆ ಚಾಲ್ತಿಯಲ್ಲಿದ್ದಲ್ಲಿ ನಿಮ್ಮ ಹಣ ತನ್ನಿಂತಾನೇ ಹಿಂದಿರುಗಲಿದೆ.

ನೀವು ದುಡ್ಡು ಕಳುಹಿಸಿದ ಸಂಖ್ಯೆಯ ಖಾತೆ ಚಾಲ್ತಿಯಲ್ಲಿ ಇದ್ದ ವೇಳೆ, ಆ ಬ್ಯಾಂಕಿನ ಮ್ಯಾನೇಜರ್‌ ಜೊತೆಗೆ ಮಾತನಾಡಿ ವ್ಯಾವಹಾರಿಕ ಲೋಪದ ಬಗ್ಗೆ ಮನದಟ್ಟು ಮಾಡಬಹುದಾಗಿದೆ. ಫಲಾನುಭವಿಯ ಖಾತೆಯ ಮಾಹಿತಿಯನ್ನು ಪರಿಶೀಲಿಸಿದ ಬಳಿಕ, ನಿಮ್ಮ ದುಡ್ಡನ್ನು ಹಿಂದಿರುಗಿಸಲು ಬ್ಯಾಂಕ್ ವ್ಯವಸ್ಥೆ ಮಾಡಬಹುದು.

You Might Also Like

BREAKING: ಲಿಯೋನೆಲ್ ಮೆಸ್ಸಿ ಎದುರಿನ ಪಂದ್ಯದಲ್ಲಿ ಗೋಲು ಹೊಡೆದ ತೆಲಂಗಾಣ ಸಿಎಂ ರೇವಂತ್ ರೆಡ್ಡಿ: ಕಣ್ತುಂಬಿಕೊಂಡ ಅಭಿಮಾನಿಗಳು

BREAKING: ಬೆಂಗಳೂರಿನಲ್ಲಿ ಉದ್ಯಮಿ ಮೇಲೆ ಗುಂಡು ಹಾರಿಸಿದ್ದ ವಿದ್ಯಾರ್ಥಿ ಅರೆಸ್ಟ್

BREAKING: ಮತ್ತೆ ಮ್ಯಾಚ್ ಫಿಕ್ಸಿಂಗ್ ವಿವಾದ: ನಾಲ್ವರು ಭಾರತೀಯ ಕ್ರಿಕೆಟಿಗರ ಅಮಾನತು

ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ: ಸುಟ್ಟು ಕರಕಲಾದ 40 ಎಕರೆ ಕಬ್ಬಿನ ಗದ್ದೆ

ಇಂಜಿನಿಯರ್ ಗಳಿಗೆ ಪಿಂಚಣಿ: ಅರ್ಹತಾದಾಯಕ ಸೇವೆ ಪರಿಗಣನೆ

TAGGED:accountWrong reversalonlineಆನ್ಲೈನ್ಖಾತೆಪ್ರಮಾದವ್ಯವಹಾರಪೇಮೆಂಟ್BankingTransaction
Share This Article
Facebook Copy Link Print

Latest News

BREAKING: ಲಿಯೋನೆಲ್ ಮೆಸ್ಸಿ ಎದುರಿನ ಪಂದ್ಯದಲ್ಲಿ ಗೋಲು ಹೊಡೆದ ತೆಲಂಗಾಣ ಸಿಎಂ ರೇವಂತ್ ರೆಡ್ಡಿ: ಕಣ್ತುಂಬಿಕೊಂಡ ಅಭಿಮಾನಿಗಳು
BREAKING: ಬೆಂಗಳೂರಿನಲ್ಲಿ ಉದ್ಯಮಿ ಮೇಲೆ ಗುಂಡು ಹಾರಿಸಿದ್ದ ವಿದ್ಯಾರ್ಥಿ ಅರೆಸ್ಟ್
BREAKING: ಮತ್ತೆ ಮ್ಯಾಚ್ ಫಿಕ್ಸಿಂಗ್ ವಿವಾದ: ನಾಲ್ವರು ಭಾರತೀಯ ಕ್ರಿಕೆಟಿಗರ ಅಮಾನತು
ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ: ಸುಟ್ಟು ಕರಕಲಾದ 40 ಎಕರೆ ಕಬ್ಬಿನ ಗದ್ದೆ

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read

ALERT : ವಾಹನ ಸವಾರರೇ ಎಚ್ಚರ : ‘ಪೆಟ್ರೋಲ್ ಬಂಕ್’ನಲ್ಲಿ ‘0’ ಮಾತ್ರ ನೋಡಬೇಡಿ, ಇದನ್ನು ಚೆಕ್ ಮಾಡಿ.!
Children’s Day 2025 : ಇಂದು ಮಕ್ಕಳ ದಿನಾಚರಣೆ : ಇತಿಹಾಸ ಮತ್ತು ಮಹತ್ವ ತಿಳಿಯಿರಿ.!
ಈ ಎಲ್ಲಾ ಕಾಯಿಲೆಗಳಿಗೆ ರಾಮಬಾಣ ಬೋರೆ ಹಣ್ಣು
BREAKING: ದಕ್ಷ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ನಿಧನ: ಸಿಎಂ ಸಿದ್ಧರಾಮಯ್ಯ ಸಂತಾಪ

Automotive

ಗ್ರಾಹಕರೇ ಗಮನಿಸಿ : ಕಡಿಮೆ ಬಡ್ಡಿ ದರದಲ್ಲಿ ‘ಚಿನ್ನದ ಸಾಲ’ ನೀಡುವ 10 ಟಾಪ್ ಬ್ಯಾಂಕ್’ಗಳ ಪಟ್ಟಿ ಇಲ್ಲಿದೆ |Gold Loan
‘ATM’ ಕಾರ್ಡ್’ ನಲ್ಲಿ 4-ಅಂಕಿಯ ಪಿನ್ ಏಕೆ ಇರುತ್ತದೆ ? ಇಂಟರೆಸ್ಟಿಂಗ್ ವಿಚಾರ ತಿಳಿಯಿರಿ
ಗಮನಿಸಿ : G-Mail ಸ್ಟೋರೇಜ್ ಫುಲ್ ಆಗಿದ್ಯಾ..? ಒಟ್ಟಿಗೆ ಜಸ್ಟ್ ಹೀಗೆ ಕ್ಲಿಯರ್ ಮಾಡಿ.!

Entertainment

ಜೈಲಲ್ಲಿರುವ ನಟ ದರ್ಶನ್ ಗೆ ಮತ್ತೊಂದು ಶಾಕ್: ಇನ್ನು ಊಟಕ್ಕೆ ಸರತಿ ಸಾಲಿನಲ್ಲಿ ನಿಲ್ಲಬೇಕು
‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟಿ ನಯನಾ ವಿರುದ್ಧ ಅಟ್ರಾಸಿಟಿ ಕಾಯ್ದೆಯಡಿ ಎಫ್ಐಆರ್ ದಾಖಲು
BIG NEWS : ಆಪ್ತ ಸ್ನೇಹಿತ ಅಂಬರೀಷ್ ನಿಧನ ದಿನದಂದೇ ಬಾಲಿವುಡ್ ನಟ ಧರ್ಮೇಂದ್ರ ವಿಧಿವಶ.!

Sports

BREAKING: ಲಿಯೋನೆಲ್ ಮೆಸ್ಸಿ ಎದುರಿನ ಪಂದ್ಯದಲ್ಲಿ ಗೋಲು ಹೊಡೆದ ತೆಲಂಗಾಣ ಸಿಎಂ ರೇವಂತ್ ರೆಡ್ಡಿ: ಕಣ್ತುಂಬಿಕೊಂಡ ಅಭಿಮಾನಿಗಳು
BREAKING: ಮತ್ತೆ ಮ್ಯಾಚ್ ಫಿಕ್ಸಿಂಗ್ ವಿವಾದ: ನಾಲ್ವರು ಭಾರತೀಯ ಕ್ರಿಕೆಟಿಗರ ಅಮಾನತು
BREAKING: ಕೋಲ್ಕತ್ತಾಕ್ಕೆ ಬಂದಿಳಿದ ಫುಟ್ಬಾಲ್ ತಾರೆ ಮೆಸ್ಸಿಗೆ ಅಭಿಮಾನಿಗಳ ಹರ್ಷೋದ್ಘಾರದ ನಡುವೆ ಅದ್ಧೂರಿ ಸ್ವಾಗತ | Watch Video

Special

SHOCKING : 2050 ರ ವೇಳೆಗೆ ಕ್ಯಾನ್ಸರ್’ನಿಂದ ಶೇ. 75 ರಷ್ಟು ಸಾವು ಸಂಭವಿಸುತ್ತದೆ : ಅಧ್ಯಯನದಲ್ಲಿ ಆಘಾತಕಾರಿ ಸಂಗತಿ ಬಯಲು.!
ಸಾರ್ವಜನಿಕರೇ ಗಮನಿಸಿ : ‘ತುರ್ತು ಸಂದರ್ಭ’ದಲ್ಲಿ ಬೇಕಾಗುವ ಈ ನಂಬರ್ ಸೇವ್ ಮಾಡಿಟ್ಟುಕೊಳ್ಳಿ.!
ಸೀಸನ್ ಯಾವುದೇ ಇರಲಿ ಇದೇ ಮದ್ಯದ ಕಿಂಗು..! ಬ್ರಿಟಿಷರ ಕಾಲದ ಈ ಬ್ರಾಂಡ್’ನ ಬೆಲೆ ಕೇವಲ ರೂ.400.!

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?