KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

4.45 ಕೋಟಿ ರೂ. GST ಬಾಕಿ ಇದೆ ಎಂದು ಪೈಸೆ ಪೈಸೆಗೂ ಪರದಾಡುತ್ತಿದ್ದ ಮಹಿಳೆ ಬ್ಯಾಂಕ್ ಖಾತೆ ಫ್ರೀಜ್….!

Published July 25, 2024 at 2:24 pm
Share
SHARE

ತಮಿಳುನಾಡಿನ ತಿರುಪತ್ತೂರಿನ ಅಂಬೂರಿನ 31 ವರ್ಷದ ಗೃಹಿಣಿ ಮುಬೀನಾ ಫಜ್ಲುರ್ರಹ್ಮಾನ್ ಆಘಾತಕ್ಕೊಳಗಾಗಿದ್ದಾರೆ. ಅವರ ಎಸ್‌ಬಿಐ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ. ಮುಬೀನಾ, ಗ್ಯಾಸ್ ಸಬ್ಸಿಡಿ ಸೇರಿದಂತೆ ಸರ್ಕಾರದ ಯೋಜನೆಗಳಿಂದ ಹಣಕಾಸಿನ ನೆರವು ಪಡೆಯಲು ಈ ಬ್ಯಾಂಕ್‌ ಖಾತೆ ತೆರೆದಿದ್ದರು. ಆದ್ರೆ 4.46 ಕೋಟಿ ಜಿಎಸ್‌ಟಿ  ಡಿಫಾಲ್ಟ್ ಇದೆ ಎನ್ನುವ ಕಾರಣಕ್ಕೆ ಅವರ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ. ಇದ್ರಿಂದ ಮುಬೀನಾ ಕುಟುಂಬ ಸಂಕಷ್ಟದಲ್ಲಿದೆ.

ಎಂಆರ್‌ಕೆ ಎಂಟರ್‌ಪ್ರೈಸಸ್ ಎಂಬ ಹೆಸರಿನ ಕಂಪನಿ, ಮುಬೀನಾ ಆಧಾರ್‌ ಕಾರ್ಡ್‌, ಪ್ಯಾನ್‌ ಕಾರ್ಡ್‌ ಹಾಗೂ ಬ್ಯಾಂಕ್‌ ಖಾತೆ ಬಳಸಿಕೊಂಡು ಮೋಸ ಮಾಡಿದೆ. ಇದ್ರಿಂದಾಗಿ ಮುಬೀನಾಗೆ ಯಾವುದೇ ಸರ್ಕಾರಿ ಹಣ ಸಿಗ್ತಿಲ್ಲ. ಕಲೈಂಜರ್ ಮಗಳಿರ್ ಉರಿಮೈ ತಿಟ್ಟಂ ಯೋಜನೆಯಡಿ ಅವರಿಗೆ ಸಾವಿರ ರೂಪಾಯಿ ಸಿಗ್ತಿತ್ತು. ಎರಡು ತಿಂಗಳಿಂದ ಆ ಹಣ ಸಿಗದೆ ಅವರಿಗೆ ಕುಟುಂಬ ನಿರ್ವಹಣೆ ಕಷ್ಟವಾಗಿದೆ.

ಮುಬೀನಾ ಪತಿ ಅಹ್ಮದ್‌, ಲೆದರ್‌ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು, ಅವರಿಗೆ 15 ಸಾವಿರ ರೂಪಾಯಿ ಸಂಬಳ ಬರುತ್ತದೆ. ಮೂವರು ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದು, ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಸಮಸ್ಯೆ ಬಗೆಹರಿಸುವಂತೆ ದಂಪತಿ ತಿರುಪತ್ತೂರು ಎಸ್ಪಿ ಕಚೇರಿ ಮತ್ತು ವೆಲ್ಲೂರಿನ ಜಿಎಸ್‌ಟಿ ಕಚೇರಿಗೆ ದೂರು ಸಲ್ಲಿಸಿದ್ದಾರೆ.

You Might Also Like

BIG NEWS: ಬಿಸಿಯೂಟ ಸೇವಿಸಿದ್ದ 22 ವಿದ್ಯಾರ್ಥಿಗಳು ಅಸ್ವಸ್ಥ: ಆಸ್ಪತ್ರೆಗೆ ದಾಖಲು

BIG NEWS: ಇಬ್ಬರು ನಾಯಕರ ಕುರ್ಚಿ ಕಿತ್ತಾಟ: ಡಾರ್ಕ್ ಹಾರ್ಸ್ ರೇಸ್‌ಗೆ ಬರುವ ಸಾಧ್ಯತೆ ಇದೆ: ಸಂಸದ ಬೊಮ್ಮಾಯಿ

BIG NEWS: ನನಗೇನೂ ಬೇಡ; ಆತುರವೂ ಇಲ್ಲ ಎಂದ ಡಿಸಿಎಂ ಡಿ.ಕೆ.ಶಿವಕುಮಾರ್

ಸಿಎಂ ಸಿದ್ದರಾಮಯ್ಯ-ಡಿಸಿಎಂ ಡಿ.ಕೆ.ಶಿವಕುಮಾರ್ ನಡುವೆ ಒಪ್ಪಂದ ಆಗಿರುವುದು ಸತ್ಯ: ಸುಸೂತ್ರವಾಗಿ ಅಧಿಕಾರ ಹಂಚಿಕೆಯಾಗಲಿದೆ ಎಂದ ಜನಾರ್ಧನ ರೆಡ್ಡಿ

BIG NEWS: ಷೇರು ಮಾರುಕಟ್ಟೆ ಹೆಸರಲ್ಲಿ 72 ವರ್ಷದ ವ್ಯಕ್ತಿಗೆ 3.27 ಕೋಟಿ ವಂಚನೆ: FIR ದಾಖಲು

TAGGED:GSTaccountಮೋಸTamilNaduಖಾತೆಬ್ಯಾಂಕ್ಜಿಎಸ್ಟಿFrozen
Share This Article
Facebook Copy Link Print

Latest News

BIG NEWS: ಬಿಸಿಯೂಟ ಸೇವಿಸಿದ್ದ 22 ವಿದ್ಯಾರ್ಥಿಗಳು ಅಸ್ವಸ್ಥ: ಆಸ್ಪತ್ರೆಗೆ ದಾಖಲು
BIG NEWS: ಇಬ್ಬರು ನಾಯಕರ ಕುರ್ಚಿ ಕಿತ್ತಾಟ: ಡಾರ್ಕ್ ಹಾರ್ಸ್ ರೇಸ್‌ಗೆ ಬರುವ ಸಾಧ್ಯತೆ ಇದೆ: ಸಂಸದ ಬೊಮ್ಮಾಯಿ
BIG NEWS: ನನಗೇನೂ ಬೇಡ; ಆತುರವೂ ಇಲ್ಲ ಎಂದ ಡಿಸಿಎಂ ಡಿ.ಕೆ.ಶಿವಕುಮಾರ್
ಸಿಎಂ ಸಿದ್ದರಾಮಯ್ಯ-ಡಿಸಿಎಂ ಡಿ.ಕೆ.ಶಿವಕುಮಾರ್ ನಡುವೆ ಒಪ್ಪಂದ ಆಗಿರುವುದು ಸತ್ಯ: ಸುಸೂತ್ರವಾಗಿ ಅಧಿಕಾರ ಹಂಚಿಕೆಯಾಗಲಿದೆ ಎಂದ ಜನಾರ್ಧನ ರೆಡ್ಡಿ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BREAKING : ಕಾರಾಗೃಹ ಇಲಾಖೆಯಲ್ಲಿ ಖಾಲಿ ಇರುವ 1000 ಸಿಬ್ಬಂದಿಗಳ ನೇಮಕಾತಿಗೆ ಗೃಹ ಸಚಿವ ಜಿ. ಪರಮೇಶ್ವರ್ ಆದೇಶ.!
Children’s Day 2025 : ಇಂದು ಮಕ್ಕಳ ದಿನಾಚರಣೆ : ಇತಿಹಾಸ ಮತ್ತು ಮಹತ್ವ ತಿಳಿಯಿರಿ.!
ALERT : ವಾಹನ ಸವಾರರೇ ಎಚ್ಚರ : ‘ಪೆಟ್ರೋಲ್ ಬಂಕ್’ನಲ್ಲಿ ‘0’ ಮಾತ್ರ ನೋಡಬೇಡಿ, ಇದನ್ನು ಚೆಕ್ ಮಾಡಿ.!
BREAKING: ದಕ್ಷ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ನಿಧನ: ಸಿಎಂ ಸಿದ್ಧರಾಮಯ್ಯ ಸಂತಾಪ

Automotive

ALERT : ‘OTP’ ಇಲ್ಲದೆ ಬ್ಯಾಂಕ್ ಖಾತೆ ಹ್ಯಾಕ್ : ವಂಚನೆಯಿಂದ ಪಾರಾಗಲು ಗ್ರಾಹಕರಿಗೆ ಇಲ್ಲಿದೆ ಟಿಪ್ಸ್.!
ನಿಮ್ಮ ಮೊಬೈಲ್’ ನಲ್ಲಿರುವ ‘Flight Mode’ ನಿಂದ ಹಲವು ಪ್ರಯೋಜನಗಳಿವೆ.! ಏನದು ತಿಳಿಯಿರಿ
ಗಮನಿಸಿ : ಕಳೆದುಹೋದ/ಕಳ್ಳತನವಾದ ‘ಮೊಬೈಲ್ ‘ಬ್ಲಾಕ್ ಮಾಡಿಸಲು ಜಸ್ಟ್ ಹೀಗೆ ಮಾಡಿ

Entertainment

BREAKING : ಸೆ.20 ರಂದು ಬಹು ನಿರೀಕ್ಷಿತ ‘ಕಾಂತಾರ ; ಚಾಪ್ಟರ್ 1’ ಚಿತ್ರದ ಟ್ರೇಲರ್ ರಿಲೀಸ್
BIG NEWS : ಬಾಕ್ಸ್ ಆಫೀಸ್’ನಲ್ಲಿ ಕಾಂತಾರ-1 ಅಬ್ಬರದ ಗಳಿಕೆ : ಬರೋಬ್ಬರಿ 700 ಕೋಟಿ ರೂ. ಕಲೆಕ್ಷನ್.!
ಪ್ರಚೋದನಕಾರಿ ಭಾಷಣ ಪ್ರಕರಣ: ನಟಿ ಉಮಾಶ್ರೀಗೆ ಜಾಮೀನು

Sports

ಅಂಧರ ಟಿ20 ವಿಶ್ವಕಪ್ ಚಾಂಪಿಯನ್‌ ಭಾರತ ಮಹಿಳಾ ತಂಡ ಭೇಟಿಯಾದ ಪ್ರಧಾನಿ ಮೋದಿ: ಸಹಿ ಹಾಕಿದ ಬ್ಯಾಟ್ ಉಡುಗೊರೆಯಾಗಿ ನೀಡಿದ ಆಟಗಾರ್ತಿಯರು | Watch Video
BREAKING: ಮಾಜಿ ಕ್ರಿಕೆಟಿಗ ಚೇತೇಶ್ವರ ಪೂಜಾರ ಭಾಮೈದ ಆತ್ಮಹತ್ಯೆ: ಪೊಲೀಸರಿಂದ ತನಿಖೆ
ಕಾಮನ್‌ವೆಲ್ತ್ ಕ್ರೀಡಾಕೂಟ ಆಯೋಜಿಸಲು ಬಿಡ್ ಗೆದ್ದ ಭಾರತ: ಸಂಭ್ರಮಾಚರಣೆಯ ಪೋಸ್ಟ್ ಪ್ರಕಟಿಸಿದ ಪ್ರಧಾನಿ ಮೋದಿ

Special

ಈ ರೀತಿ ಹಲ್ಲುಜ್ಜುವ ಅಭ್ಯಾಸ ನಿಮ್ಮಲ್ಲಿದ್ದರೆ ಇಂದೇ ಬಿಟ್ಟು ಬಿಡಿ……!
ಹಳೆ ದಿನಪತ್ರಿಕೆಗಳಿಂದ ಪೇಪರ್ ಕವರ್ ಮಾಡಿ ಆದಾಯ ಗಳಿಸಲು ಇಲ್ಲಿದೆ ಟಿಪ್ಸ್
ALERT : ರಾಜ್ಯದ ‘ಪಡಿತರ ಚೀಟಿ’ದಾರರೇ ಎಚ್ಚರ : ಈ ತಪ್ಪು ಮಾಡಿದ್ರೆ ರದ್ದಾಗುತ್ತೆ ನಿಮ್ಮ ‘ರೇಷನ್ ಕಾರ್ಡ್’.!

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?