KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

4.45 ಕೋಟಿ ರೂ. GST ಬಾಕಿ ಇದೆ ಎಂದು ಪೈಸೆ ಪೈಸೆಗೂ ಪರದಾಡುತ್ತಿದ್ದ ಮಹಿಳೆ ಬ್ಯಾಂಕ್ ಖಾತೆ ಫ್ರೀಜ್….!

Published July 25, 2024 at 2:24 pm
Share
SHARE

ತಮಿಳುನಾಡಿನ ತಿರುಪತ್ತೂರಿನ ಅಂಬೂರಿನ 31 ವರ್ಷದ ಗೃಹಿಣಿ ಮುಬೀನಾ ಫಜ್ಲುರ್ರಹ್ಮಾನ್ ಆಘಾತಕ್ಕೊಳಗಾಗಿದ್ದಾರೆ. ಅವರ ಎಸ್‌ಬಿಐ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ. ಮುಬೀನಾ, ಗ್ಯಾಸ್ ಸಬ್ಸಿಡಿ ಸೇರಿದಂತೆ ಸರ್ಕಾರದ ಯೋಜನೆಗಳಿಂದ ಹಣಕಾಸಿನ ನೆರವು ಪಡೆಯಲು ಈ ಬ್ಯಾಂಕ್‌ ಖಾತೆ ತೆರೆದಿದ್ದರು. ಆದ್ರೆ 4.46 ಕೋಟಿ ಜಿಎಸ್‌ಟಿ  ಡಿಫಾಲ್ಟ್ ಇದೆ ಎನ್ನುವ ಕಾರಣಕ್ಕೆ ಅವರ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ. ಇದ್ರಿಂದ ಮುಬೀನಾ ಕುಟುಂಬ ಸಂಕಷ್ಟದಲ್ಲಿದೆ.

ಎಂಆರ್‌ಕೆ ಎಂಟರ್‌ಪ್ರೈಸಸ್ ಎಂಬ ಹೆಸರಿನ ಕಂಪನಿ, ಮುಬೀನಾ ಆಧಾರ್‌ ಕಾರ್ಡ್‌, ಪ್ಯಾನ್‌ ಕಾರ್ಡ್‌ ಹಾಗೂ ಬ್ಯಾಂಕ್‌ ಖಾತೆ ಬಳಸಿಕೊಂಡು ಮೋಸ ಮಾಡಿದೆ. ಇದ್ರಿಂದಾಗಿ ಮುಬೀನಾಗೆ ಯಾವುದೇ ಸರ್ಕಾರಿ ಹಣ ಸಿಗ್ತಿಲ್ಲ. ಕಲೈಂಜರ್ ಮಗಳಿರ್ ಉರಿಮೈ ತಿಟ್ಟಂ ಯೋಜನೆಯಡಿ ಅವರಿಗೆ ಸಾವಿರ ರೂಪಾಯಿ ಸಿಗ್ತಿತ್ತು. ಎರಡು ತಿಂಗಳಿಂದ ಆ ಹಣ ಸಿಗದೆ ಅವರಿಗೆ ಕುಟುಂಬ ನಿರ್ವಹಣೆ ಕಷ್ಟವಾಗಿದೆ.

ಮುಬೀನಾ ಪತಿ ಅಹ್ಮದ್‌, ಲೆದರ್‌ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು, ಅವರಿಗೆ 15 ಸಾವಿರ ರೂಪಾಯಿ ಸಂಬಳ ಬರುತ್ತದೆ. ಮೂವರು ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದು, ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಸಮಸ್ಯೆ ಬಗೆಹರಿಸುವಂತೆ ದಂಪತಿ ತಿರುಪತ್ತೂರು ಎಸ್ಪಿ ಕಚೇರಿ ಮತ್ತು ವೆಲ್ಲೂರಿನ ಜಿಎಸ್‌ಟಿ ಕಚೇರಿಗೆ ದೂರು ಸಲ್ಲಿಸಿದ್ದಾರೆ.

You Might Also Like

SHOCKING : ವಿದ್ಯಾರ್ಥಿನಿಗೆ ‘ಅಶ್ಲೀಲ ಮೆಸೇಜ್’ ಕಳುಹಿಸಿ ಲೈಂಗಿಕ ಕಿರುಕುಳ : ಮೆಡಿಕಲ್ ಕಾಲೇಜು ಪ್ರೊಫೆಸರ್’ಗೆ ಶೋಕಾಸ್ ನೋಟಿಸ್.!

BIG NEWS: ನಾಪತ್ತೆಯಾಗಿದ್ದ ಇಬ್ಬರು ಯುವಕರು ಕೆರೆಯಲ್ಲಿ ಶವವಾಗಿ ಪತ್ತೆ

Subrahmanya Shashti : ನಾಳೆ ಸುಬ್ರಹ್ಮಣ್ಯ ಷಷ್ಠಿ : ಪೂಜಾ ಮುಹೂರ್ತ ಮತ್ತು ಮಹತ್ವ ತಿಳಿಯಿರಿ.!

BIG NEWS: ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಲಿ: ಸಚಿವ ಶಿವಾನಂದ ಪಾಟೀಲ್ ಹೇಳಿಕೆ

ಬಳ್ಳಾರಿ ಮಹಾನಗರ ಪಾಲಿಕೆಯ ನೂತನ ಮಹಾಪೌರರಾಗಿ ಪಿ.ಗಾದೆಪ್ಪ ಅಧಿಕಾರ ಸ್ವೀಕಾರ

TAGGED:GSTaccountಮೋಸTamilNaduಖಾತೆಬ್ಯಾಂಕ್ಜಿಎಸ್ಟಿFrozen
Share This Article
Facebook Copy Link Print

Latest News

SHOCKING : ವಿದ್ಯಾರ್ಥಿನಿಗೆ ‘ಅಶ್ಲೀಲ ಮೆಸೇಜ್’ ಕಳುಹಿಸಿ ಲೈಂಗಿಕ ಕಿರುಕುಳ : ಮೆಡಿಕಲ್ ಕಾಲೇಜು ಪ್ರೊಫೆಸರ್’ಗೆ ಶೋಕಾಸ್ ನೋಟಿಸ್.!
BIG NEWS: ನಾಪತ್ತೆಯಾಗಿದ್ದ ಇಬ್ಬರು ಯುವಕರು ಕೆರೆಯಲ್ಲಿ ಶವವಾಗಿ ಪತ್ತೆ
Subrahmanya Shashti : ನಾಳೆ ಸುಬ್ರಹ್ಮಣ್ಯ ಷಷ್ಠಿ : ಪೂಜಾ ಮುಹೂರ್ತ ಮತ್ತು ಮಹತ್ವ ತಿಳಿಯಿರಿ.!
BIG NEWS: ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಲಿ: ಸಚಿವ ಶಿವಾನಂದ ಪಾಟೀಲ್ ಹೇಳಿಕೆ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BREAKING : ಕಾರಾಗೃಹ ಇಲಾಖೆಯಲ್ಲಿ ಖಾಲಿ ಇರುವ 1000 ಸಿಬ್ಬಂದಿಗಳ ನೇಮಕಾತಿಗೆ ಗೃಹ ಸಚಿವ ಜಿ. ಪರಮೇಶ್ವರ್ ಆದೇಶ.!
Children’s Day 2025 : ಇಂದು ಮಕ್ಕಳ ದಿನಾಚರಣೆ : ಇತಿಹಾಸ ಮತ್ತು ಮಹತ್ವ ತಿಳಿಯಿರಿ.!
JOB FAIR : ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್ : ನ.14 ರಂದು ತುಮಕೂರಿನಲ್ಲಿ ಬೃಹತ್ ‘ಉದ್ಯೋಗ ಮೇಳ’ ಆಯೋಜನೆ.!
ALERT : ವಾಹನ ಸವಾರರೇ ಎಚ್ಚರ : ‘ಪೆಟ್ರೋಲ್ ಬಂಕ್’ನಲ್ಲಿ ‘0’ ಮಾತ್ರ ನೋಡಬೇಡಿ, ಇದನ್ನು ಚೆಕ್ ಮಾಡಿ.!

Automotive

ವಾಹನ ಸವಾರರಿಗೆ ಗುಡ್ ನ್ಯೂಸ್: ಇಂದಿನಿಂದ ಸಂಚಾರ ನಿಯಮ ಉಲ್ಲಂಘನೆ ದಂಡಕ್ಕೆ ಶೇ. 50ರಷ್ಟು ರಿಯಾಯಿತಿ
ಬ್ಯಾಂಕ್’ನಲ್ಲಿ ‘ಗೃಹಸಾಲ’ ಪಡೆದು ಮನೆ ಖರೀದಿಸಲು ಸಂಬಳ ಎಷ್ಟಿರಬೇಕು.? ಇಲ್ಲಿದೆ ಮಾಹಿತಿ
ನಾರ್ಮಲ್ ಪೆಟ್ರೋಲ್ & ಪವರ್ ಪೆಟ್ರೋಲ್, ಎರಡರಲ್ಲಿ ಯಾವುದು ಒಳ್ಳೆಯದು.? ವ್ಯತ್ಯಾಸವೇನು ತಿಳಿಯಿರಿ

Entertainment

ದಾಖಲೆ ಸೃಷ್ಟಿಸಿದ ‘ಕಾಂತಾರ ಚಾಪ್ಟರ್-1’ ಟ್ರೇಲರ್ : ಕೆಲವೇ ಗಂಟೆಗಳಲ್ಲಿ ಬರೋಬ್ಬರಿ 2.30 ಕೋಟಿ ವೀವ್ಸ್.!
BREAKING: ನನಗೆ ಯಾರೇ ಬೈದ್ರೂ ರಿಯಾಕ್ಟ್ ಮಾಡಬೇಡಿ: ಬರ್ತಡೇ ವೇಳೆ ಅಭಿಮಾನಿಗಳಿಗೆ ಕಿಚ್ಚ ಸುದೀಪ್ ಮನವಿ
ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಸೂಪರ್ ಸ್ಟಾರ್ ರಜನಿಕಾಂತ್ ‘ಕೂಲಿ’: 500 ಕೋಟಿ ರೂ. ದಾಟಿದ ಕಲೆಕ್ಷನ್

Sports

ವಿಶ್ವಕಪ್ ಕಬಡ್ಡಿ ಕಿರೀಟ ಮುಡಿಗೇರಿಸಿಕೊಂಡ ಭಾರತ ಮಹಿಳಾ ತಂಡ: ಮೋದಿ ಅಭಿನಂದನೆ
BREAKING: KSCA ಅಧ್ಯಕ್ಷರಾಗಿ ವೆಂಕಟೇಶ್ ಪ್ರಸಾದ್ ಅವಿರೋಧ ಆಯ್ಕೆ, ಶಾಂತಕುಮಾರ್ ನಾಮಪತ್ರ ತಿರಸ್ಕೃತ
BREAKING: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಕೊಹ್ಲಿ, ರೋಹಿತ್ ಸೇರಿದ ಭಾರತ ತಂಡ ಪ್ರಕಟ: ಕನ್ನಡಿಗ ಕೆ.ಎಲ್. ರಾಹುಲ್ ನಾಯಕ

Special

OMG : ‘ಪತ್ನಿ ಜೊತೆ ಮಲಗಲು ಭಯ ಆಗ್ತಿದೆ ವಿಚ್ಚೇದನ ಕೊಡಿಸಿ’ ಎಂದು ಹೈಕೋರ್ಟ್ ಮೆಟ್ಟಿಲೇರಿದ ಪತಿ.!
SHOCKING : ನಾಗಪಂಚಮಿಯಂದು ನಡೆಯುತ್ತೆ ಹಾವುಗಳ ಮೆರವಣಿಗೆ : ಬೆಚ್ಚಿ ಬೀಳಿಸುತ್ತೆ ಇಲ್ಲಿನ ಆಚರಣೆ |WATCH VIDEO
ಕಾಳುಗಳ ಮೊಳಕೆ ಬರಿಸುವುದು ಹೇಗೆ ಗೊತ್ತೇ…..?

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?