BREAKING NEWS; ಭೀಮಾ ನದಿಗೆ ಉರುಳಿಬಿದ್ದ ಕಬ್ಬು ತುಂಬಿದ ಲಾರಿ: ಚಾಲಕ ನಾಪತ್ತೆ

ಕಲಬುರಗಿ: ಕಬ್ಬು ತುಂಬಿದ್ದ ಲಾರಿಯೊಂದು ಚಲಕನ ನಿಯಂತ್ರಣ ತಪ್ಪಿ ಭೀಮಾನದಿಗೆ ಉರುಳಿ ಬಿದ್ದಿರುವ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರದಲ್ಲಿ ನಡೆದಿದೆ.

ಇಟಗಾ-ಗಾಣಾಗಾಪುರ ನಡುವಿನ ಭೀಮಾನದಿ ಸೇತುವೆಯಿಂದ ಲಾರಿ ನದಿಗೆ ಬಿದ್ದಿದ್ದು, ಲಾರಿ ಚಾಲಕ ನಾಪತ್ತೆಯಾಗಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಲಾರಿ ಚಾಲಕನಿಗಾಗಿ ನದಿಯಲ್ಲಿ ಶೋಧ ನಡೆಸಲಾಗುತ್ತಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read