KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಕಟ್ಟಡ ಕಾರ್ಮಿಕರ ಮಕ್ಕಳ ಖಾತೆಗೆ ಸಹಾಯಧನ: ಆಧಾರ್ ಜೋಡಣೆಗೆ ಸೂಚನೆ

Published September 26, 2024 at 5:41 am
Share
SHARE

ಬೆಂಗಳೂರು: ಕರ್ನಾಟಕ ಕಟ್ಟಡ ಮತ್ತು ಇತರೆ ಕಾರ್ಮಿಕ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ನೀಡಲಾಗುವುದು.

ಶೈಕ್ಷಣಿಕ ಸಹಾಯಧನಕ್ಕೆ ಅರ್ಜಿ ಸಲ್ಲಿಸಿದವರು ಅ.15ರೊಳಗೆ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡಿಸುವಂತೆ ತಿಳಿಸಲಾಗಿದೆ.

ಫಲಾನುಭವಿಗಳ ಖಾತೆಗೆ ಆಧಾರ್ ಜೋಡಣೆಯಾಗದ ಕಾರಣ ಶೈಕ್ಷಣಿಕ ಸಹಾಯಧನ ಮಂಜೂರು ಮಾಡಲು ಸಾಧ್ಯವಾಗಿಲ್ಲ. ಅಂಥವರ ಪಟ್ಟಿಯನ್ನು https://karbwwb.karnataka.gov.in ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದ್ದು, ಫಲಾನುಭವಿಗಳು ಅಕ್ಟೋಬರ್ 15 ರ ಒಳಗೆ ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಕೊಳ್ಳಬೇಕು.

2022- 23ನೇ ಸಾಲಿನ ಶೈಕ್ಷಣಿಕ ಸಹಾಯಧನಕ್ಕೆ ಅರ್ಜಿ ಸಲ್ಲಿಸಿದವರು ಅ.15ರೊಳಗೆ ಕಾರ್ಮಿಕರ ನಿರೀಕ್ಷಕರು, ಹಿರಿಯ ಕಾರ್ಮಿಕ ನಿರೀಕ್ಷಕರು, ಕಾರ್ಮಿಕ ಅಧಿಕಾರಿಗಳ ಕಚೇರಿಗಳಿಗೆ ತೆರಳಿ ಶೈಕ್ಷಣಿಕ ಧನಸಹಾಯ ಕೋರಲಾದ ಮಕ್ಕಳ ಗುರುತಿನ ಚೀಟಿಯನ್ನು ಸಲ್ಲಿಸುವಂತೆ ತಿಳಿಸಲಾಗಿದೆ.

You Might Also Like

BIG NEWS: ಅಂಗನವಾಡಿ ಕಾರ್ಯಕರ್ತೆಯರಿಗೆ ಗುಡ್ ನ್ಯೂಸ್: ಗೌರವ ಧನ ಮತ್ತಷ್ಟು ಹೆಚ್ಚಳಕ್ಕೆ ಕ್ರಮ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

BIG NEWS: ದೆಹಲಿ ಸ್ಫೋಟ ಪ್ರಕರಣ: ಸಹ ಸಂಚುಕೋರ ಬಿಲಾಲ್ NIA ಕಸ್ಟಡಿಗೆ

BREAKING: ರಸ್ತೆಯಲ್ಲಿಯೇ ಯುವಕನ ಮೇಲೆ ಮಹಿಳೆ ಚಾಕು ಇರಿತ: ಗಾಯಾಳು ಯುವಕನಿಂದಲೂ ಹಲ್ಲೆ

BREAKING: ಹಿಂದೂ ಜಾಗರಣಾ ವೇದಿಕೆ ಮುಖಂಡ ರತ್ನಾಕರ್ ಅಮೀನ್ ಅರೆಸ್ಟ್

BREAKING: ಶಿವನಸಮುದ್ರ ಬಳಿ ನಾಲೆಗೆ ಬಿದ್ದಿದ್ದ ಕಾಡಾನೆ ರಕ್ಷಣೆ

TAGGED:Childrenಕಟ್ಟಡ ಕಾರ್ಮಿಕರ ಮಕ್ಕಳುaccountConstruction workersಆಧಾರ್ ಜೋಡಣೆSubsidyಬ್ಯಾಂಕ್ ಖಾತೆAadhaar Linkingಶೈಕ್ಷಣಿಕ ಸಹಾಯಧನ
Share This Article
Facebook Copy Link Print

Latest News

BIG NEWS: ಅಂಗನವಾಡಿ ಕಾರ್ಯಕರ್ತೆಯರಿಗೆ ಗುಡ್ ನ್ಯೂಸ್: ಗೌರವ ಧನ ಮತ್ತಷ್ಟು ಹೆಚ್ಚಳಕ್ಕೆ ಕ್ರಮ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
BIG NEWS: ದೆಹಲಿ ಸ್ಫೋಟ ಪ್ರಕರಣ: ಸಹ ಸಂಚುಕೋರ ಬಿಲಾಲ್ NIA ಕಸ್ಟಡಿಗೆ
BREAKING: ರಸ್ತೆಯಲ್ಲಿಯೇ ಯುವಕನ ಮೇಲೆ ಮಹಿಳೆ ಚಾಕು ಇರಿತ: ಗಾಯಾಳು ಯುವಕನಿಂದಲೂ ಹಲ್ಲೆ
BREAKING: ಹಿಂದೂ ಜಾಗರಣಾ ವೇದಿಕೆ ಮುಖಂಡ ರತ್ನಾಕರ್ ಅಮೀನ್ ಅರೆಸ್ಟ್

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BREAKING : ಕಾರಾಗೃಹ ಇಲಾಖೆಯಲ್ಲಿ ಖಾಲಿ ಇರುವ 1000 ಸಿಬ್ಬಂದಿಗಳ ನೇಮಕಾತಿಗೆ ಗೃಹ ಸಚಿವ ಜಿ. ಪರಮೇಶ್ವರ್ ಆದೇಶ.!
BREAKING : ಹುಟ್ಟುಹಬ್ಬದ ದಿನವೇ ಕಿರುತೆರೆ ನಟ ಆರ್ಯನ್ ಗವಿಸ್ವಾಮಿ ಸಾವು, ಕೈ ಹಿಡಿದು ಕೇಕ್ ಕತ್ತರಿಸಿ ಅಂಗಾಂಗ ದಾನ ಮಾಡಿದ ಪೋಷಕರು.!
Children’s Day 2025 : ಇಂದು ಮಕ್ಕಳ ದಿನಾಚರಣೆ : ಇತಿಹಾಸ ಮತ್ತು ಮಹತ್ವ ತಿಳಿಯಿರಿ.!
JOB FAIR : ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್ : ನ.14 ರಂದು ತುಮಕೂರಿನಲ್ಲಿ ಬೃಹತ್ ‘ಉದ್ಯೋಗ ಮೇಳ’ ಆಯೋಜನೆ.!

Automotive

‘UPI’ ಮೂಲಕ ಮಿಸ್ ಆಗಿ ಬೇರೆಯವರ ಖಾತೆಗೆ ಹಣ ಹಾಕಿದ್ರಾ.? ಹೀಗೆ ಮಾಡಿದ್ರೆ ತಕ್ಷಣ ವಾಪಸ್ ಸಿಗುತ್ತದೆ..!
ನಿಮ್ಮ Wi-Fi ಪಾಸ್‌ವರ್ಡ್ ಮರೆತಿದ್ದೀರಾ ? ಟೆನ್ಷನ್ ಬೇಡ.. ಹೀಗೆ ಮಾಡಿ !
‘UPI’ ಬಳಕೆದಾರರೇ ಗಮನಿಸಿ : ‘PhonePe, Paytm’ ಅಪ್ಲಿಕೇಶನ್ ಗಳಲ್ಲಿ ಇನ್ಮುಂದೆ ‘ಕ್ರೆಡಿಟ್ ಕಾರ್ಡ್’ ಬಾಡಿಗೆ ಪಾವತಿ ನಿಷೇಧ.!

Entertainment

BREAKING: ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ನಟ ಕಿಚ್ಚ ಸುದೀಪ್? ಹೇಳಿದ್ದೇನು?
BREAKING: ವೀಕ್ಷಕರಿಗೂ ‘ಬಿಗ್ ಬಾಸ್’ ಮನೆ ಪ್ರವೇಶಿಸುವ ಅದ್ಭುತ ಅವಕಾಶ
BREAKING : ಪೊಲೀಸರ ಅನುಮತಿ ಪಡೆಯದೇ ಬಿಗ್’ಬಾಸ್ -12 ಆರಂಭ : ಮತ್ತೊಂದು ನೋಟಿಸ್ ಜಾರಿ.!

Sports

ಕ್ರೀಡಾಪಟುಗಳಿಗೆ ಗುಡ್ ನ್ಯೂಸ್: ನೇಮಕಾತಿಯಲ್ಲಿ ಶೇ.3ರಷ್ಟು ಮೀಸಲಾತಿ
BREAKING: ನಿಗದಿಯಂತೆ ನ. 30ರಂದೇ KSCA ಚುನಾವಣೆ ನಡೆಸಲು ಹೈಕೋರ್ಟ್ ಆದೇಶ
ಮೊದಲ ಟೆಸ್ಟ್ ಗೆದ್ದ ದಕ್ಷಿಣ ಆಫ್ರಿಕಾ, ಸರಣಿಯಲ್ಲಿ 1-0 ಮುನ್ನಡೆ

Special

ʼತುಪ್ಪʼ ಸೇವನೆ ಆರೋಗ್ಯಕ್ಕೆ ಬೆಸ್ಟ್‌; ಆದರೆ ದಿನಕ್ಕೆ ಎಷ್ಟು ಚಮಚ ತಿನ್ನಬೇಕು ? ಉಪಯುಕ್ತ ಮಾಹಿತಿ ಇಲ್ಲಿದೆ
ಸ್ಮಾರ್ಟ್‌ಫೋನ್‌ಗೆ ಅಡಿಕ್ಟ್‌ ಆಗಿಬಿಟ್ಟಿದ್ದೀರಾ….? ಬಿಡುಗಡೆ ಪಡೆಯಲು ಹೀಗೆ ಮಾಡಿ…!
BIG NEWS : ಅತ್ಯಾಚಾರಿಗಳಿಗೆ ಯಾವ ದೇಶದಲ್ಲಿ ಏನು ಶಿಕ್ಷೆ ಇದೆ ಗೊತ್ತೇ..? ತಿಳಿಯಿರಿ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?